ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ : ಗೋವಂಶ ರಕ್ಷಣೆ ಮತ್ತು ಗ್ರಾಮಾಭಿವೃದ್ಧಿಯ ಸಾರ್ಥಕ ಪ್ರಯತ್ನ (ನಿರ್ಣಯ-೧) ಪೂಜ್ಯ ಸಾಧು-ಸಂತರು ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಅ. ಭಾ. ಪ್ರತಿನಿ ಸಭೆಯು ದೇಶಾದ್ಯಂತದ ಎಲ್ಲ ಸಾಧು-ಸಂತರಿಗೆ ಕೃತಜ್ಞತೆ ಸಲ್ಲಿಸುತ್ತದೆ. ಅಲ್ಲದೆ ಈ ಯಾತ್ರೆಗೆ ದೊರಕಿದ ಅಪೂರ್ವ ಜನ-ಸಹಕಾರಕ್ಕಾಗಿ ದೇಶದ ಜನತೆ ಹಾಗೂ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳನ್ನು ಹಾರ್ದಿಕವಾಗಿ ಅಭಿನಂದಿಸುತ್ತದೆ. ಅಭಿವೃದ್ಧಿಯ ಇಂದಿನ ಪರಿಕಲ್ಪನೆಯಿಂದ ಪರ್ಯಾವರಣಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಇಂದು [...]
April, 2010
ನಮ್ಮ ಕಾರ್ಯದ ಯಶಸ್ಸು ಅನುಕೂಲ-ಪ್ರತಿಕೂಲ ವಾತಾವರಣವನ್ನು ಅವಲಂಬಿಸಿಲ್ಲ
April 4th, 2010, 4:58 pm
ಅ. ಭಾ. ಪ್ರತಿನಿ ಸಭಾ ಬೈಠಕ್ನಲ್ಲಿ ಸರಕಾರ್ಯವಾಹರು ನೀಡಿದ ವರದಿಯ ಸಂಕ್ಷಿಪ್ತ ಸಾರ
Former Editor of Vikrama, Sri BSN Malya no more.
April 4th, 2010, 4:53 pm
Bengaluru: Former Editor of ‘Vikrama’ weekly – mouth piece of RSS Karnataka, Sri Beluvayi Subraya Narayana Malya, 83, (1927-2010) expired today noon at his residence near Mangalore, Karnataka.
RSS Feed
Twitter

