Categories

ದೆಹಲಿ ನಿರ್ಭಯ ಪ್ರಕರಣ | ದುರುಪಯೋಗದ ಕರಾಳ ಸತ್ಯಗಳು | ಸೌಜನ್ಯ ಕೌಶಿಕ್

ದಿ ಖಾಕಿ ಫೈಲ್ಸ್ … ಇದು ದೆಹಲಿ ಪೊಲೀಸ್ ಕಮಿಷನರ್ ಆಗಿ ರಿಟೈರ್ಡ್ ಆದ IPS ಆಫೀಸರ್ ನೀರಜ್ ಕುಮಾರ್ ಅವರ ಆತ್ಮಕಥೆ. 2012ರಲ್ಲಿ ದೇಶವನ್ನೇ ಬೆಚ್ಚಿ ಬೀಳಿಸಿದ, ದೆಹಲಿಯ ನಿರ್ಭಯ ಪ್ರಕರಣವನ್ನ ದುರುಪಯೋಗ ಪಡಿಸಿಕೊಂಡ ಕರಾಳ ಸತ್ಯಗಳಿಗೆ ಈ ಪುಸ್ತಕದಲ್ಲಿ ಅಕ್ಷರ ರೂಪ ಕೊಡಲಾಗಿದೆ. ತನಿಖೆ ನಡೆದ ಹಾದಿ, ಘಟನೆಯನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡ ರಾಜಕಾರಣಿಗಳು, ಎನ್ ಜಿ ಓ ಗಳ, ಜೆ ಎನ್ ಯೂ ಕುರಿತ ಕಟು ಸತ್ಯವನ್ನ ಎಂದಿನಂತೆ ಮನಮುಟ್ಟುವಂತೆ ತಿಳಿಸಿದ್ದಾರೆ ಸಾಜನ್ಯ ಕೌಶಿಕ್