Articles

Ram Madhav writes: ‘Chinese Machinations – India’s Response’

Ram Madhav writes: ‘Chinese Machinations – India’s Response’

By Ram Madhav, RSS Akhil Bharatiya Sah Sampark Pramukh The Chinese had come in, pitched their tents for almost three weeks well inside the Indian territory – initially it was said that they had come in some 10 KMs inside and later announced that it was 19 KMs – and after three futile flag meetings [...]

ಗಲ್ಲಿಗೇರಿಸುವ ಮುನ್ನವೇ ಸರಬ್ಜಿತ್ ಸಿಂಗ್‌ನನ್ನು ಕೊಂದು ಹಾಕಿತು ಪಾಕಿಸ್ಥಾನ ! By Du Gu Lakshman, Senior Journalist

ಪಾಕಿಸ್ಥಾನದ ಹೊಸ ಬಗೆಯ ಮರಣದಂಡನೆ ಇದು!ಪಾಕಿಸ್ಥಾನ ಸರಬ್ಜಿತ್ ಸಿಂಗ್‌ನನ್ನು ಕೊನೆಗೂ ಗಲ್ಲಿಗೇರಿಸಲಿಲ್ಲ. ಆದರೆ ಗಲ್ಲಿಗೇರಿಸುವ ಮುನ್ನವೇ ಆತನನ್ನು ಕೊಂದು ಹಾಕಿತು. ಇದು ಪಾಕ್ ಶೈಲಿಯ ಮರಣದಂಡನೆ ಇರಬಹುದು!ಗಲ್ಲುಶಿಕ್ಷೆಗೆ ಗುರಿಯಾಗುವ ಕೈದಿಯನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಬೇಕೆಂದು ಕಾನೂನು ಹೇಳುತ್ತದೆ. ಆದರೆ ಸರಬ್ಜಿತ್ ಸಿಂಗ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇಟ್ಟಿರಲಿಲ್ಲ. ಆತನ ಸಹವರ್ತಿ ಕೈದಿಗಳೇ ಇಟ್ಟಿಗೆಗಳಿಂದ ಹೊಡೆದು ಸಾಯಿಸಿದ್ದು ಇದಕ್ಕೆ ನಿದರ್ಶನ. ಲಾಹೋರ್‌ನಲ್ಲಿರುವ ಕೋಟ್ ಲಖಪತ್ ಜೈಲಿನ ೬ ಕೈದಿಗಳು

Jehadis strike Bengaluru again

by Rajesh Padmar BENGALURU’S cool and calm Mallesh-waram saw an unusual Wednesday (April 17) morning, as a powerful bomb exploded, injuring 16 people including eight policemen. There was a moment of panic within city, but recovered soon after high alert operations of police, media and social media activists. There was a report of another explosion [...]

ಹಿಂದು ಶರಣಾರ್ಥಿಗಳಿಗೆ ಶಾಶ್ವತ ಆಸರೆ ಏಕಿಲ್ಲ?

ಹಿಂದು ಶರಣಾರ್ಥಿಗಳಿಗೆ ಶಾಶ್ವತ ಆಸರೆ ಏಕಿಲ್ಲ?

ನೇರ ನೋಟ: Du Gu Lakshman ಪಾಕಿಸ್ಥಾನದ ನಿರಾಶ್ರಿತ ಹಿಂದುಗಳಿಗೆ ಭಾರತ ಬಿಟ್ಟರೆ ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಭಾರತವೇ ಅವರ ತವರು ನೆಲ. ಪಾಕ್‌ನಿಂದ ಶರಣಾರ್ಥಿಗಳಾಗಿ ಬಂದ ಅವರೆಲ್ಲರಿಗೂ ಸೂಕ್ತ, ಶಾಶ್ವತ ನೆಲೆ ಕಲ್ಪಿಸಬೇಕಾದುದು ಕೇಂದ್ರ ಸರ್ಕಾರದ ಕರ್ತವ್ಯ. ಇದಕ್ಕಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಕಾನೂನಿನ ಸಮ್ಮತಿಯಿಲ್ಲ ಎಂಬ ಸಬೂಬು ಹೇಳಿ ಶರಣಾರ್ಥಿಗಳನ್ನು ಮತ್ತೆ ಪಾಕಿಸ್ಥಾನಕ್ಕೆ ಅಟ್ಟುವುದು ಖಂಡಿತ ಮಾನವೀಯತೆ ಎನಿಸಿಕೊಳ್ಳುವುದಿಲ್ಲ. ಪೂಜಾ, ದಿವ್ಯಾ ಮತ್ತು ಸನ್ನಿ ಮೂವರು ಸೋದರ ಸೋದರಿಯರು. ಪೂಜಾಳ ವಯಸ್ಸು ೧೪, ದಿವ್ಯಾಳದ್ದು ೧೨ [...]

ಉಮೇದುವಾರರಿಗೆ ಕೇಳಲೇಬೇಕಾದ ಕೆಲವು ಪ್ರಶ್ನೆಗಳು: ದು.ಗು.ಲಕ್ಷ್ಮಣ

ನೇರ ನೋಟ:  - ದು.ಗು.ಲಕ್ಷ್ಮಣ ಚುನಾವಣೆಯಲ್ಲಿ ಗೆಲ್ಲುವ ಮುನ್ನ ಪ್ರಜೆಗಳೇ ಪ್ರಭುಗಳು. ಒಮ್ಮೆ ಗೆದ್ದ ಬಳಿಕ ಪ್ರಜೆಗಳೆಂಬ ಪ್ರಭುಗಳು ಬೀದಿನಾಯಿಗಳಾಗುತ್ತಾರೆ. ಗೆದ್ದವರೇ ಪ್ರಭುಗಳಾಗಿ ತಾನುಂಟೋ ಮೂರು ಲೋಕವುಂಟೋ ಎಂದು ಬೀಗುತ್ತಾರೆ. ರಾಜಕೀಯ ಗದ್ದುಗೆ ಏರಲು ಏಣಿಗಳಾಗಿ ನೆರವಿತ್ತ ಪ್ರಜೆಗಳು ಕಾಲ ಕಸವಾಗುತ್ತಾರೆ. ಅನಂತರ ಈ ಪ್ರಜೆಗಳ ನೆನಪಾಗುವುದು ಮತ್ತೆ 5 ವರ್ಷಗಳ ನಂತರವೇ! ಓಟಿಗಾಗಿ ಸ್ವರ್ಗವನ್ನೇ ಧರೆಗಿಳಿಸುವ ಉಮೇದುವಾರರಿಗೆ ಮತದಾರರು ಈ ಬಾರಿ ಕೊರಳುಪಟ್ಟಿ ಹಿಡಿದು ಪ್ರಶ್ನೆಗಳನ್ನು ಕೇಳಲೇಬೇಕು. ರಾಜ್ಯದಲ್ಲಿ ಮೂಲೆ ಪಾಲಾಗಿದ್ದ ಬಡಪಾಯಿ ಪ್ರಜೆಗಳು ಮತ್ತೆ ಪ್ರಭುಗಳಾಗುವ ಸನ್ನಿವೇಶ ಸನ್ನಿಹಿತವಾಗಿದೆ. ಮೇ 5ರಂದು ಈ ಬಡಪಾಯಿ ಪ್ರಜೆಗಳು ಮತ್ತೆ [...]

Nation salutes Dr Ambedkar on his 122nd Jayanti: ಡಾ ಅಂಬೇಡ್ಕರ್, ಸಾಮರಸ್ಯ ಮತ್ತು ಆರೆಸ್ಸೆಸ್

Nation remembers Dr BR Ambedkar on his 122st birthday, April 14th 2013. Dr Bhimrao Ramji Ambedkar (14 April 1891 – 6 December 1956), popularly also known as Babasaheb, was an Indian jurist, socio-political leader. He was also the chief architect of the Indian Constitution. Born into a poor Mahar (considered an Untouchable caste) family, Ambedkar campaigned against social discrimination. Ambedkar was posthumously awarded theBharat Ratna, India’s highest [...]

'Bharat ko Jano, Bharat ko Mano, Bharat ke Bano and Bharat ko Banao': writes Dr Manmohan Vaidya

'Bharat ko Jano, Bharat ko Mano, Bharat ke Bano and Bharat ko Banao': writes Dr Manmohan Vaidya

By Dr Manmohan Vaidya WHILE travelling all over the country, I come across many youth who are unhappy and dejected with the national environment. They are concerned about the unhealthy developments in all spheres of life and seek immediate and drastic change. Their concerns are genuine and whenever possible they display their anger on the [...]

ಕಟ್ಜು ಸಾಹೇಬರಿಗೆ ಹೀಗೊಂದು ಪ್ರೀತಿಯ ಪತ್ರ: ದು.ಗು.ಲಕ್ಷ್ಮಣ

ಕಟ್ಜು ಸಾಹೇಬರಿಗೆ ಹೀಗೊಂದು ಪ್ರೀತಿಯ ಪತ್ರ: ದು.ಗು.ಲಕ್ಷ್ಮಣ

ನೇರ ನೋಟ: ದು.ಗು.ಲಕ್ಷ್ಮಣ  ದೇಶದಾದ್ಯಂತ ರಾಜಕಾರಣಿಗಳ ಭ್ರಷ್ಟ ಹಗರಣಗಳು, ಅವ್ಯವಹಾರಗಳು, ದುರಾಡಳಿತ ಮುಂತಾದ ಅದೇ ಚರ್ವಿತಚರ್ವಣ ಸುದ್ದಿಗಳನ್ನು ಕೇಳಿಕೇಳಿ ಬೇಸತ್ತಿರುವ ಜನತೆಗೆ ನೀವಂತೂ ನಿಮ್ಮ ‘ಅದ್ಭುತ ಹೇಳಿಕೆ’ಗಳಿಂದ ಸಾಕಷ್ಟು ಮನರಂಜನೆ ಒದಗಿಸುತ್ತಿರುವಿರಿ. ಹಣದುಬ್ಬರದಿಂದ ಕಂಗಾಲಾಗಿರುವ, ಗಗನದೆತ್ತರಕ್ಕೆ ಏರಿರುವ ಬೆಲೆಗಳಿಂದ ದಿಗಿಲಾಗಿರುವ ಜನರಿಗೆ ನಿಮ್ಮ ಹೇಳಿಕೆಗಳು ಒಂದಷ್ಟು ಹೊತ್ತು ಖಂಡಿತ ಖುಷಿ ನೀಡುತ್ತವೆ. ಜನರೀಗ ಮನರಂಜನೆ ಪಡೆಯುವುದಕ್ಕೆ ಸಿನಿಮಾ, ಯಕ್ಷಗಾನ, ಆರ್ಕೆಸ್ಟ್ರಾ , ಟಿವಿ ಮುಂತಾದವುಗಳಿಗೆ ಮೊರೆಹೋಗುವ ಅಗತ್ಯವೇ ಇಲ್ಲ. ನಿಮ್ಮ ‘ನಗೆಬಾಂಬ್‌’ ಹೇಳಿಕೆಗಳನ್ನು ಜಗಿಯುತ್ತಿದ್ದರೆ ಭರಪೂರ ಮನರಂಜನೆಗೆ ಕೊರತೆಯೇ ಇರುವುದಿಲ್ಲ. ಗೌರವಾನ್ವಿತ ಮಾರ್ಕಂಡೇಯ ಕಟ್ಜು ಸಾಹೇಬರೆ, ಸಪ್ರೇಮ ಪ್ರಣಾಮಗಳು. ನೀವು ಭಾರತೀಯ ಪತ್ರಿಕಾಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡಾಗ ಪತ್ರಕರ್ತನಾದ [...]

ದೇಶದ್ರೋಹಿಗಳಿಗೆ ಕ್ಷಮಾದಾನ! ದೇಶಭಕ್ತರಿಗೆ ಸ್ಮಶಾನ ! ದು.ಗು.ಲಕ್ಷ್ಮಣ

ನೇರ ನೋಟ:  ದು.ಗು.ಲಕ್ಷ್ಮಣ ಇಟಲಿಯ ಕೊಲೆಗಡುಕ ನಾವಿಕರನ್ನು ಬಂಧಿಸದಂತೆ, ಅವರಿಗೆ ಗಲ್ಲು ಶಿಕ್ಷೆಯಾಗದಂತೆ ಆಗ್ರಹಿಸುವ ಕೇಂದ್ರದ ಸಚಿವರಿಗೆ, ಸಂಜಯ್‌ ದತ್‌ಗೆ ಕ್ಷಮಾದಾನ ನೀಡಬೇಕೆಂದು ಅಪ್ಪಣೆ ಕೊಡಿಸುವ ಮಾರ್ಕಂಡೇಯ ಖಟ್ಜು ಅವರಿಗೆ ಕಳೆದ 5 ವರ್ಷಗಳಿಂದ ಆರೋಪಗಳೇ ಸಾಬೀತಾಗದಿದ್ದರೂ ಈಗಲೂ ಜೈಲಿನಲ್ಲಿ ಶಾರೀರಿಕವಾಗಿ, ಮಾನಸಿಕವಾಗಿ ಚಿತ್ರಹಿಂಸೆಗೀಡಾಗಿ ಕ್ಯಾನ್ಸರ್ ಖಾಯಿಲೆಯಿಂದ ನರಳುತ್ತಿರುವ ಮಾಲೆಗಾಂವ್‌ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾಸಿಂಗ್‌ ಅವರನ್ನು ಮಾನವೀಯ ನೆಲೆಯಲ್ಲಿ ಬಿಡುಗಡೆಗೊಳಿಸಬೇಕೆಂದು ಏಕೆ ಅನಿಸುತ್ತಿಲ್ಲ? ಸಾಧ್ವಿ ಪ್ರಜ್ಞಾಸಿಂಗ್‌ ಅವರ ಬಗ್ಗೆ ಈ ಮಹನೀಯರು ಒಮ್ಮೆಯಾದರೂ ಕನಿಕರದ ಒಂದಾದರೂ ಮಾತು ಆಡಿದ್ದುಂಟೆ? ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಶಿದ್‌ ಸಂಸತ್ತಿನಲ್ಲಿ [...]

ಎಂದು ಕೊನೆ ಇಂತಹ ಸಾವಿಗೆ ?: ಗುರುಗಜಾನನ ಭಟ್

ಎಂದು ಕೊನೆ ಇಂತಹ ಸಾವಿಗೆ ?   ಕೇವಲ ಎರಡು ಜನ ಉಗ್ರರು ಐದು ಜನ ಸೈನಿಕರನ್ನು ಕೊಂದರೆಂದರೆ ನಮ್ಮ ಸೈನಿಕರದ್ದು ಎಂತಹ  ಸಾವಾಗಿರಬೇಕು ?? ಎಂದಾದರೂ ಯೋಚಿಸಿದ್ದೇವೆಯೇ? ಕೈಯಲ್ಲಿ ಉಗ್ರರು ಆಧುನಿಕ ಮೆಷೀನ್ ಗನ್ನುಗಳನ್ನೂ ಹಿಡಿದು ಬಂದರೆ , ಭಾರತೀಯ ಸೈನಿಕನಲ್ಲಿ ಎಂತಹ ಗನ್ನುಗಳಿರುತ್ತವೆ ಎಂದು ಗಮನಿಸಿದ್ದೆವೆಯೇ?? ನಮ್ಮ ಮುಗ್ಧ ಯೋಧರ ಎದೆಯಲ್ಲಿ ಅಗಾಧ ದೇಶಪ್ರೇಮವನ್ನು ಬಿತ್ತಿ , ಅದನ್ನು ಬೆಳೆಸಿ ಹೆಮ್ಮರ ವಾಗಿಸಿ , ಕೈಯಲ್ಲಿ ಸರಿಯಾದ ಗನ್ನುಗಳನ್ನೂ ಕೊಡದೆ, ಎದೆಗೆ ರಕ್ಷಾ ಕವಚಗಳನ್ನು [...]

Powered by WordPress | Free WordPress News Theme by Free WordPress Themes | Thanks to Premium Themes and WordPress 3 Themes