Ullal, Mangalore: ಅಯೋಧ್ಯೆಯ ಶ್ರೀರಾಮಚಂದ್ರನ ಭೂಮಿಯಲ್ಲಿ ರಾಮ ಮಂದಿರವಲ್ಲದೆ ಬೇರಾವ ಮಸೀದಿಯನ್ನೂ ನಿರ್ಮಾಣ ಮಾಡಲು ಬಿಡುವುದಿಲ್ಲ. ಭಾರತ ದೇಶದ ಎಲ್ಲೂ ಕೂಡ ಬಾಬರನ ಹೆಸರಿನಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡುವುದಿಲ್ಲವೆಂದು ಹಿಂದುಗಳು ಶಪಥ ಮಾಡಬೇಕು ಎಂದು ಕರ್ನಾಟಕ ದಕ್ಷಿಣ ಪ್ರಾಂತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಘೋಷಿಸಿದರು. ಅವರು ಶ್ರೀ ಹನುಮದ್ ಶಕ್ತಿ ಜಗರಣಾ ಅಭಿಯಾನ ಸಮಿತಿ ಉಳ್ಳಾಲ ಪ್ರಖಂಡದ ವತಿಯಿಂದ ತೊಕ್ಕೊಟ್ಟಿನ ಕಾಪಿಕಾಡು ಮೈದಾನದಲ್ಲಿ ಭಾನುವಾರ ಸಂಜೆ ನಡೆದ [...]
RSS Feed
Twitter












