• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್

Vishwa Samvada Kendra by Vishwa Samvada Kendra
August 11, 2017
in News Digest
250
0
ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್

Sri Pradeep addressing the gathering on China's threats to India

491
SHARES
1.4k
VIEWS
Share on FacebookShare on Twitter

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

 ಚಿಕ್ಕಮಗಳೂರು, 10  ಆಗಸ್ಟ್ 2017 : ಚೀನಾ ದೇಶಕ್ಕೆ ರಾಜತಾಂತ್ರಿಕತೆಯ ಬಹಳ ಮುಖ್ಯ ಅಂಶವೇ ಮೋಸವಾಗಿದೆ. ಯಾವುದೇ ಒಂದು ವಿಚಾರಕ್ಕೆ ಅಲ್ಲಿ ಅವಕಾಶವಿಲ್ಲ. ಏನಿದ್ದರೂ ಮೋಸವೇ ಅಲ್ಲಿ ಪ್ರಧಾನ ರಾಜತಾಂತ್ರಿಕ ವಿಷಯ ಎಂದು ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಹೇಳಿದರು‌. 
ಅವರು ಚಿಕ್ಕಮಗಳೂರಿನ ಸಮರ್ಪಣಾದಲ್ಲಿ “ಪ್ರಜ್ಞಾ” ವೇದಿಕೆಯಿಂದ ನಡೆದ ‘ಭಾರತದ ರಾಷ್ಟ್ರೀಯ ಸುರಕ್ಷೆಗೆ ಚೀನಾದ ಸವಾಲುಗಳು’ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.

’ಚೀನಾ ಯಾವುದೇ ಒಂದು ವಿಷಯಕ್ಕೆ ಅಂಟಿಕೊಂಡಿಲ್ಲ. ಚೀನಾ ಕಮ್ಯುನಿಸಂ ತಮ್ಮ ಕೊಡುಗೆ ಎನ್ನುತ್ತದೆ, ಆದರೆ ಬಂಡವಾಳಶಾಹಿತ್ವವನ್ನು ಬಹುವಾಗಿ ಬೆಂಬಲಿಸುತ್ತದೆ‌. ತಾನು ಬುದ್ಧನ ಅನುಯಾಯಿಗಳು ಎಂದು ಬೀಗುತ್ತದೆ. ಆದರೆ ಬೌದ್ಧರ ಗುರು ದಲೈಲಾಮ ಅವರಿಗೆ ಬೆದರಿಕೆ ಹಾಕುತ್ತದೆ. ಹೀಗೆ ಯಾವುದೇ ವಿಷಯಕ್ಕೆ ಅಂಟಿಕೊಳ್ಳದೇ ಹೊತ್ತಿಗೊಂದು ರೀತಿಯಲ್ಲಿ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತದೆ‌. ಸಿದ್ಧಾಂತ ಮಾತ್ರವಲ್ಲ, ತನ್ನ ಭೂಪಟವನ್ನು ಆಗಿಂದಾಗ್ಗೆ ಬದಲಿಸುವ ಮೂಲಕ ತನ್ನ ಸುತ್ತ-ಮುತ್ತಲ ದೇಶಗಳ ಭೂಪ್ರದೇಶ ತಮ್ಮದೇ ಎಂದು ಹೇಳಿಕೊಳ್ಳುತ್ತದೆ’ ಎಂದರು.

ಭಾರತೀಯರಾದ ನಾವು ನಮ್ಮ ಪಕ್ಕದ ರಾಷ್ಟ್ರ ಚೀನಾವನ್ನು ಅರ್ಥ ಮಾಡಿಕೊಳ್ಳದ ಪರಿಣಾಮ, 1962ರ ಯುದ್ಧದಲ್ಲಿ ಸೋಲು ಕಂಡಿದ್ದು. ಸ್ವಾತಂತ್ರ್ಯ ಬಂದ ದಿನದಿಂದಲೂ ನಮಗೆ ಪಾಕಿಸ್ಥಾನ ಅಂದರೆ ಶತೃ ರಾಷ್ಟ್ರ ಎಂಬ ಅರಿವಿದೆ‌. ಪಕ್ಕದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ಈ ಎಲ್ಲ ದೇಶದ ರಾಜತಾಂತ್ರಿಕತೆ ಸಂಬಂಧದ ಬಗ್ಗೆ ಭಾರತಕ್ಕೆ ಸುಸ್ಪಷ್ಟವಾಗಿ ತಿಳಿದಿದೆ. ಆದರೆ ಭಾರತ ಹಾಗೂ ಚೀನಾದ ವಿದೇಶಾಂಗ ಸಂಬಂಧ ಮಾತ್ರ ನಮಗೆ ಕಳೆದ ಎಪ್ಪತ್ತು ವರ್ಷಗಳಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವುದು ಮಾತ್ರ ದುರಂತ ಎಂದರು.

ಚೀನಾದ ವಿರುದ್ಧದ 1962ರ ಯುದ್ಧದಲ್ಲಿ ನಾವು ಸೋತಿದ್ದೇವೆ. ಅಷ್ಟೇ ಅಲ್ಲದೇ ನಮ್ಮ ಶತೃ ರಾಷ್ಟ್ರ ಪಾಕಿಸ್ಥಾನಕ್ಕೆ ಚೀನಾ ಎಲ್ಲ ರೀತಿಯಿಂದಲೂ ಸಹಕಾರ ಮಾಡುತ್ತಿದೆ. ಅಷ್ಟೇ ಅಲ್ಲದೇ, ದಿನನಿತ್ಯ ಗಡಿ ಭಾಗದಲ್ಲಿ ತಂಟೆ ಮಾಡುತ್ತಿದೆ. ಅರುಣಾಚಲ ಪ್ರದೇಶ ನಮ್ಮದು ಎಂದು ಹೇಳುತ್ತಿದೆ. ಇಷ್ಟಾದರೂ ನಾವು ಬಳಸುತ್ತಿರುವುದು ಮಾತ್ರ ಚೀನಾದ ವಸ್ತುಗಳನ್ನೆ. ಚೀನಾ ತನ್ನ ವಸ್ತುಗಳ ಡಂಪಿಂಗ್ ಯಾರ್ಡ್ ಆಗಿ ಭಾರತವನ್ನ ಮಾಡಿಕೊಂಡಿದೆ. ಇಷ್ಟೆಲ್ಲಾ ಆದರೂ ಭಾರತೀಯರು ಸ್ವಾಭಿಮಾನ ಶೂನ್ಯರಾಗಿ ಶತೃ ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಮಾರುಕಟ್ಟೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಇದನ್ನು ನಾವು ಬದಲಾವಣೆ ಮಾಡಬೇಕು ಎಂಬ ಕರೆ ನೀಡಿದರು.

ಭಾರತೀಯರು ಚೀನಾದ ವಸ್ತುಗಳ ಬಳಕೆಯನ್ನೇ ನಿಲ್ಲಿಸಬೇಕಿದೆ. ಹಣ ಹೆಚ್ವು ಕೊಟ್ಟರೂ ಚಿಂತೆಯಿಲ್ಲ, ಚೀನಾದ ಉತ್ಪನ್ನಗಳನ್ನು ಕೊಳ್ಳಬಾರದು. ಆಗ ನಿಧಾನವಾಗಿಯಾದರೂ ಮುಂದಿನ 5-10 ವರ್ಷಗಳಲ್ಲಿ ಚೀನಾದ ವಸ್ತುಗಳು ಭಾರತದ ಮಾರುಕಟ್ಟೆಯಲ್ಲಿ ಇಲ್ಲದಿರುವಂತೆ ಮಾಡಬಹುದು. ಇದಕ್ಕಾಗಿ ಸರಕಾರ ಚೀನಾ ವಸ್ತುಗಳನ್ನು ನಿಷೇಧ ಮಾಡಲಿ ಎಂದು ಕಾಯದೇ, ಜನಸಾಮಾನ್ಯರೇ ಬಳಕೆಯನ್ನು ಕಡಿಮೆ ಮಾಡಿದರೆ ಸಮಸ್ಯೆ ಮುಗಿದುಬಿಡುತ್ತದೆ. ಸರಕಾರಕ್ಕೆ ಅಂತರಾಷ್ಟ್ರೀಯ ಮಟ್ಟದ ಹಲವು ವ್ಯಾವಹಾರಿಕ ಒಪ್ಪಂದಗಳಿಂದ ಚೀನಾದ ವಸ್ತುಗಳನ್ನು ಮಾರಾಟ ಮಾಡದಂತೆ ನಿರ್ಬಂಧ ಹೇರಲು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಜನರೇ ಚೀನಾ ಉತ್ಪನ್ನ ಕೊಂಡುಕೊಳ್ಳುವುದಿಲ್ಲ ಎಂದು ನಿರ್ಧಾರ ಮಾಡಬೇಕಾಗಿದೆ ಎಂದು ನುಡಿದರು.



ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸಿನ ಜಿಲ್ಲಾ ಕಾರ್ಯವಾಹ ನರೇಂದ್ರ ಉಪಸ್ಥಿತರಿದ್ದರು. ಸುಮಂತ್ ನೆಮ್ಮಾರ್ ಕಾರ್ಯಕ್ರಮದ ನಿರ್ವಹಣೆ ಮಾಡಿದರು.
  • email
  • facebook
  • twitter
  • google+
  • WhatsApp
Tags: China threat to IndiaPradeep RSS Pranth Sah Prachar PramukhSwadesh Suraksha Abhiyana

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
Indo China Stand Off : Despite lesser military budget comparatively, India has the edge over China

Indo China Stand Off : Despite lesser military budget comparatively, India has the edge over China

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

डॉ.भागवत ने नहीं दी भाजपा को राजनीतिक नसीहत : RSS

डॉ.भागवत ने नहीं दी भाजपा को राजनीतिक नसीहत : RSS

January 10, 2014
Day-8: Team of RSS Swayamsevaks working on relief activities

Day-8: Team of RSS Swayamsevaks working on relief activities

June 27, 2013
ಆರೆಸ್ಸೆಸ್ ಜೊತೆ ಕೆಲಸ ಮಾಡಲು ಯುವಜನತೆ ಮುಂದೆ ಬರುತ್ತಿದೆ  – ಡಾ. ಮನಮೋಹನ್ ವೈದ್ಯ

ಆರೆಸ್ಸೆಸ್ ಜೊತೆ ಕೆಲಸ ಮಾಡಲು ಯುವಜನತೆ ಮುಂದೆ ಬರುತ್ತಿದೆ – ಡಾ. ಮನಮೋಹನ್ ವೈದ್ಯ

March 19, 2021
Bajarangadal protests against AMARNATH YATRA attacks at New Delhi

Bajarangadal protests against AMARNATH YATRA attacks at New Delhi

July 19, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In