29, ಜುಲೈ2017, ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭವು ಬಾರ್ಕೂರನಲ್ಲಿ ನಡೆಯಿತು. ಸಮಾರಂಭದಲ್ಲಿ ರಾ .ಸ್ವ. ಸಂಘದ ಮಂಗಳೂರು ವಿಭಾಗದ ಸಹ ಸೇವಾ ಪ್ರಮುಖ ಮಾಣಿ ಸುಬ್ರಹ್ಮಣ್ಯ ಅವರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು
ಬಾರ್ಕೂರಿನ ಕಚ್ಚೂರು ಶ್ರೀ ಮಾಲ್ತಿದೇವಿ ದೇವಸ್ಥಾನದಲ್ಲಿ ಜುಲೈ 19ರಿಂದ 27ರ ವರೆಗೆ ನಡೆದ ಈ ವರ್ಗದಲ್ಲಿ ಜಿಲ್ಲೆಯ 37 ಸ್ಥಾನಗಳಿಂದ 95 ಉದ್ಯೋಗಿ ಸ್ವಯಂಸೇವಕರು ಭಾಗವಹಿಸಿದ್ದರು ವರ್ಗ ಪ್ರಮುಖರಾಗಿ ಮಾಣಿ ಸುಬ್ರಹ್ಮಣ್ಯ ಮತ್ತು ವರ್ಗ ಕಾರ್ಯವಾಹರಾಗಿ ಉಡುಪಿ ಜಿಲ್ಲಾ ಉದ್ಯೋಗಿಕಾರ್ಯ ಪ್ರಮುಖ ವಿಜಯ ಕೊಡವೂರು ಜವಾಬ್ದಾರಿ ನಿರ್ವಹಿಸಿದರು.
Next Post
ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್
Thu Aug 10 , 2017
ಚಿಕ್ಕಮಗಳೂರು, 10 ಆಗಸ್ಟ್ 2017 : ಚೀನಾ ದೇಶಕ್ಕೆ ರಾಜತಾಂತ್ರಿಕತೆಯ ಬಹಳ ಮುಖ್ಯ ಅಂಶವೇ ಮೋಸವಾಗಿದೆ. ಯಾವುದೇ ಒಂದು ವಿಚಾರಕ್ಕೆ ಅಲ್ಲಿ ಅವಕಾಶವಿಲ್ಲ. ಏನಿದ್ದರೂ ಮೋಸವೇ ಅಲ್ಲಿ ಪ್ರಧಾನ ರಾಜತಾಂತ್ರಿಕ ವಿಷಯ ಎಂದು ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಹೇಳಿದರು. ಅವರು ಚಿಕ್ಕಮಗಳೂರಿನ ಸಮರ್ಪಣಾದಲ್ಲಿ “ಪ್ರಜ್ಞಾ” ವೇದಿಕೆಯಿಂದ ನಡೆದ ‘ಭಾರತದ ರಾಷ್ಟ್ರೀಯ ಸುರಕ್ಷೆಗೆ ಚೀನಾದ ಸವಾಲುಗಳು’ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು. ’ಚೀನಾ ಯಾವುದೇ ಒಂದು ವಿಷಯಕ್ಕೆ ಅಂಟಿಕೊಂಡಿಲ್ಲ. ಚೀನಾ […]

You May Like
-
9 years ago
150TH Birth Year of Swami Vivekananda
-
2 years ago
ಕುಮಟಾ ನಗರದ ಮಹಾಸಾಂಘಿಕ್