Categories

ಇತಿಹಾಸದಲ್ಲಿ ಮರೆಮಾಚಿದ ರಕ್ತಸಿಕ್ತ ಮೊಘಲ್ ಕ್ರೌರ್ಯದ ಕತೆ । ಅಶೋಕ್ ಗೌಡ

ಇತಿಹಾಸದಲ್ಲಿ ಮರೆಮಾಚಿದ ರಕ್ತಸಿಕ್ತ ಮೊಘಲ್ ಕ್ರೌರ್ಯದ ಕತೆ । ಅಶೋಕ್ ಗೌಡ

 

ಸ್ವಂತ ಅಣ್ಣ ತಮ್ಮಂದಿರನ್ನೇ ಕೊಂದ ಮೊಘಲರು ಯಾರಿಗೆ ಪ್ರೇರಣೆ ? ಶಿವಮೊಗ್ಗದಲ್ಲಿ ನಡೆದ  ಈದ್ ಮೆರವಣಿಗೆ ವೇಳೆ ಟಿಪ್ಪು, ಔರಂಗಜೇಬ್  ಬ್ಯಾನರ್ ಕಟ್ಟಿದ್ದವರು ಏನನ್ನ ತೋರಿಸಲು ಹೊರಟಿದ್ದಾರೆ ?  ನಾಗರೀಕ ಸಮಾಜ ಬಾಳಲು ಯೋಗ್ಯವಲ್ಲದ ರೀತಿ  ರಾಜ್ಯವಾಳಿದ, ಹಿಂದುಗಳ ನರಮೇಧಕ್ಕೆ ಕಾರಣವಾದ  ಕ್ರೂರ ಮೊಘಲರ ಇತಿಹಾಸ  ಎಂಥಹದ್ದು ಎನ್ನುವುದನ್ನ ತಿಳಿಸಿದ್ದಾರೆ ಸಾಮಾಜಿಕ ಕಾರ್ಯಕರ್ತ ಅಶೋಕ್ ಗೌಡ್ರು.