• Samvada
Friday, August 12, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಶೋಷಣೆಗೆ ಒಳಗಾದ ಗ್ರಾಹಕರ ಪರವಾಗಿ ಹೋರಾಡಲು ಬದ್ಧವಾಗಿದೆ – ಅಖಿಲ ಭಾರತೀಯ ಗ್ರಾಹಕ ಪರಿಷತ್

Vishwa Samvada Kendra by Vishwa Samvada Kendra
March 31, 2022
in News Digest
255
0
501
SHARES
1.4k
VIEWS
Share on FacebookShare on Twitter

ಅಖಿಲ  ಭಾರತೀಯ ಗ್ರಾಹಕ ಪಂಚಾಯತ್, ತುಮಕೂರು ಜಿಲ್ಲಾ ವತಿಯಿಂದ ಅಭ್ಯಾಸ ವರ್ಗ ಹಾಗೂ ಗ್ರಾಹಕ ಮಾರ್ಗದರ್ಶನ ಸೇವಾಕೇಂದ್ರ ದ ಉದ್ಘಾಟನೆ ಸಮಾರಂಭವನ್ನು  ದಿನಾಂಕ 27/03/2022ರ ಭಾನುವಾರ  ಕೊತಿತೋಪ್‌ನಲ್ಲಿ ಇರುವ “ಸಾಧನ” ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಅಖಿಲ  ಭಾರತೀಯ ಗ್ರಾಹಕ ಪಂಚಾಯತ್ (ABGP) ಸಮಾಜದಲ್ಲಿ ಗ್ರಾಹಕರ ಹಿತಕ್ಕಾಗಿ  ರಾಷ್ಟ್ರ ಹಿತಕ್ಕಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಘಟನೆಯಾಗಿದೆ. ಶೋಷಣೆಗೆ ಒಳಗಾದಂತಹ ಗ್ರಾಹಕರ ಪರವಾಗಿ ನಿಂತು, ಗ್ರಾಹಕರ ಸಮಸ್ಯೆಗಳನ್ನು ಆಲಿಸುವ ಹಾಗೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸೂಕ್ತವಾದ ಮಾರ್ಗದರ್ಶನವನ್ನು ನೀಡಲು ತುಮಕೂರಿನಲ್ಲಿ ಗ್ರಾಹಕ ಮಾರ್ಗದರ್ಶನ ಸೇವಾ ಕೇಂದ್ರವನ್ನು ತೆರೆಯಲಾಗಿದೆ. ಶೋಷಣೆಗೊಳಗಾದ ಗ್ರಾಹಕರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಲ್ಲಿ ಸೂಕ್ತ ಮಾರ್ಗದರ್ಶನವನ್ನು ಪಡೆಯಬಹುದಾಗಿದೆ ಎಂದು  ABGP ಜಿಲ್ಲಾ ಅಧ್ಯಕ್ಷರು ಬಸವರಾಜು ಅವರು ತಿಳಿಸಿದರು.

READ ALSO

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Swaraj@75 – Refrain from politics over Amrit Mahotsava

ಅಭ್ಯಾಸ ವರ್ಗದಲ್ಲಿ ಹಿರಿಯರಾದ ಪ್ರಾಂತದ ನಿಕಟ ಪೂರ್ವ ಅಧ್ಯಕ್ಷರಾದ ರಂಗನಾಥ್‌ರವರು, ಸ್ವದೇಶಿ ಬಂಢಾರದ ಮಾಲಿಕರಾದ ವಿಶ್ವನಾಥ್,ವಕೀಲರು ಹಾಗು  ತುಮಕೂರು ವಿಭಾಗ ದ ಸಂಯೋಜಕರಾದ ಶಿವಪ್ರಸಾದ್, ಪ್ರಾಂತ ಮಹಿಳಾ  ಪ್ರಮುಖರಾದ ಗಾಯತ್ರಿ ನಾಡಿಗ್ ಉಪಸ್ಥಿತರಿದ್ದರು , ABGPಯ ಪರಿಚಯ ಉದ್ದೇಶ ಬಗ್ಗೆ ಶ್ರೀ ಲಕ್ಷ್ಮಿ ಯವರು ತಿಳಿಸಿದರು. ಗ್ರಾಹಕರ ಅನುಕೂಲಕ್ಕಾಗಿ ಐದು ಕ್ಷೇತ್ರಗಳಲ್ಲಿ ಆಹಾರ, ವಸತಿ, ಆರೋಗ್ಯ, ಶಿಕ್ಷಣ, ವ್ಯವಹಾರ ದಲ್ಲಿ ಗ್ರಾಹಕ ಪಂಚಾಯತ್ ಆಂದೋಲನಾತ್ಮಕ ಚಟುವಟಿಕೆಗಳನ್ನು ಹಮ್ಮಿ ಕೊಳ್ಳಲು  ಸಂಘಟನೆಯ ಅವಶ್ಯಕತೆಯನ್ನು ಶ್ರೀಮತಿ. ಗಾಯತ್ರಿಯವರು ತಿಳಿಸಿದರು.

ಪ್ರದೀಪ್ ಸ್ವದೇಶಿ ಪ್ರಾಂತ ಟೋಳಿ ಸದಸ್ಯ ರು “ಕಾರ್ಯಕರ್ತರ ವ್ಯಕ್ತಿತ್ವ ವಿಕಾಸನ” ಬಗ್ಗೆ ತಿಳಿಸಿದರು, ರಾಜೇಶ್ ಪ್ರಸಾದ್ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಸಂಘಟನಾ ಮಂತ್ರಿ ಯವರು ABGP ಆಯಾಮಗಳು ಹಾಗು ಚಟುವಟಿಕೆಗಳ ವಿಚಾರವಾಗಿ ಮಾತನಾಡಿದರು.

ABGP ತುಮಕೂರು ಜಿಲ್ಲಾ ಟೋಲಿಯ ನ್ನು ಘೋಷಿಸಲಾಯಿತು ಎಂದು ಜಿಲ್ಲಾ ಕಾರ್ಯದರ್ಶಿ ಶ್ರೀಯುತ ರಘುರಾಮ ವರು ತಿಳಿಸಿದರು.

  • email
  • facebook
  • twitter
  • google+
  • WhatsApp
Tags: Abgpconsumerconsumer rightgrahaka

Related Posts

News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
News Digest

ಭಾರತದ ಮಣ್ಣೇ ತೀರ್ಥ ಕ್ಷೇತ್ರ,ಇಲ್ಲಿನ ಕಣಕಣವೂ ವಂದನೀಯ – ದತ್ತಾತ್ರೇಯ ಹೊಸಬಾಳೆ

July 25, 2022
Next Post

Offensive statements about the Sangh in the political science textbook; Defamation notice sent to publisher and author

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಧರಂಪಾಲ್ ತೋರಿಸಿದ ಭಾರತೀಯ ಜ್ಞಾನದ ಬೆಳಕು

ಧರಂಪಾಲ್ ತೋರಿಸಿದ ಭಾರತೀಯ ಜ್ಞಾನದ ಬೆಳಕು

June 12, 2021
ನೇರನೋಟ : ಭಾರತದ ಭವಿಷ್ಯ ಖಂಡಿತ ಉಜ್ವಲವಾಗಿದೆ ಸಾರ್!

ನೇರನೋಟ : ಭಾರತದ ಭವಿಷ್ಯ ಖಂಡಿತ ಉಜ್ವಲವಾಗಿದೆ ಸಾರ್!

February 18, 2014
ವಿವೇಕಾನಂದ ಬೀರಿದ ಪ್ರಖರ ವೈಚಾರಿಕತೆಯ ಬೆಳಕು: ದು ಗು ಲಕ್ಷ್ಮಣ

ವಿವೇಕಾನಂದ ಬೀರಿದ ಪ್ರಖರ ವೈಚಾರಿಕತೆಯ ಬೆಳಕು: ದು ಗು ಲಕ್ಷ್ಮಣ

January 21, 2013
Vivekananda-150: SANKALP DIWAS

Vivekananda-150: SANKALP DIWAS

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ
  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In