• Samvada
  • Videos
  • Categories
  • Events
  • About Us
  • Contact Us
Thursday, February 9, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಬೆಂಗಳೂರು: ABVPಯಿಂದ ‘ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ’ ಕಾರ್ಯಕ್ರಮ

Vishwa Samvada Kendra by Vishwa Samvada Kendra
January 21, 2015
in News Digest
250
0
ಬೆಂಗಳೂರು: ABVPಯಿಂದ ‘ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ’ ಕಾರ್ಯಕ್ರಮ
491
SHARES
1.4k
VIEWS
Share on FacebookShare on Twitter

ನಶಾಮುಕ್ತ ಭಾರತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮ

ಬೆಂಗಳೂರು-Jan 21: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜನವರಿ 12 ರಿಂದ ದೇಶದ್ಯಂತ ಡ್ರಗ್ಸ್, ಮದ್ಯಪಾನ, ಧೂಮಪನ ಮತ್ತು ಪರಿಸರ ಮಾಲಿನ್ಯಗಳಿಂದ ಮುಕ್ತವಾದ  ಸ್ವಚ್ಚ ವ್ಯಕ್ತಿತ್ವ –  ಸ್ವಚ್ಚ ಕ್ಯಾಂಪಸ್ ಗಳ ಮೂಲಕ ಸ್ವಚ್ಚ  ಸಮಾಜ ನಿರ್ಮಾಣ ಮಾಡಲು ಜನಜಾಗೃತಿಯ ಅಭಿಯಾನವನ್ನು ಕೈಗೊಂಡಿದೆ. ಸ್ವಾಮಿ ವಿವೇಕನಂದರ ಜಯಂತಿ ಜನವರಿ 12 ರಿಂದ ಪ್ರಾರಂಭವಾದ ಅಭಿಯಾನವು ಮಹತ್ಮಗಾಂಧಿಜೀಯವರ ಪುಣ್ಯತಿಥಿ ಜನವರಿ 30 ರ ವರೆಗೆ ವಿವಿಧ ರೀತಿಯ ಕಾರ್ಯಕ್ರಮಗಳು, ಜಾಗೃತಿ ಅಭಿಯಾನಗಳು ನಡೆಯಲಿವೆ.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

DSC_0094 DSC_0099

ಈ ಪ್ರಯುಕ್ತ ದಿನಾಂಕ 21-01-2015 ರಂದು ನಶಾ ಮುಕ್ತ ಅಭಿಯಾನ ರ‍್ಯಾಲಿ ಹಾಗೂ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾದಲ್ಲಿ ಹಮ್ಮಿಕೋಳ್ಳಲಾಗಿತ್ತು.

ರ‍್ಯಾಲಿಯು ಮಲ್ಲೇಶ್ವರಂನ ೧೮ನೇ ಕ್ರಾಸ್ ಅಟದ ಮೈದಾನದಿಂದ  ಸುಮಾರು 4,೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು 1553ಅಡಿ ಉದ್ದದ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದುಕೂಂಡು – ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನಕ್ಕೆ ತಲುಪಿತು. ಅನಂತರ ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿಯನ್ನು ಸ್ವಿಕರಿಸಿದರು.

ಇಂದು ದೇಶದ ವಿದ್ಯಾರ್ಥಿಗಳು ಹಾಗೂ ಯುವಜನತೆಯಲ್ಲಿ ಸಿಗರೇಟು, ಬೀಡಿ, ಗಾಂಜಾ, ಅಫಿಮು, ಡ್ರಗ್ಸ್ ಮತ್ತು ಕುಡಿತ ಇವುಗಳು ಹೆಚ್ಚಾಗುತ್ತಿವೆ. ಶೇ ೫೦ ಗಿಂತ ಹೆಚ್ಚು ಯುವಕರು ಸಿಗರೇಟು ಸೇದುತ್ತಿದ್ದಾರೆ, ಶೇ ೩ ಗಿಂತ ಹೆಚ್ಚು ಯುವಕರು ಡ್ರಗ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ೧೦ ಕೋಟಿಗಿಂತ ಹೆಚ್ಚು ಜನ ತಂಬಾಕು ಸೇವನೆಯಿಂದ ರೋಗಿಗಳಾಗಿದ್ದಾರೆ. ಪ್ರಂಪಚದಲ್ಲಿ ತಂಬಾಕು ಸೇವನೆ ಮಾಡುವುದ್ದರಲ್ಲಿ ಭಾರತಕ್ಕೆ ಮೋದಲನೆ ಸ್ಥಾನವಿದೆ. ಯುವಕರು, ವಿದ್ಯಾರ್ಥಿಗಳು ಸಿಗರೇಟು ಸೇದುವುದು ಹಾಗೂ ಕುಡಿಯೋದು ಪ್ಯಾಶನ್ ಎಣದು ತಿಳಿದದ್ದಾರೆ. ಅದ್ರೆ ಬಹಳಸ್ಟು ಯುವಕರು, ವಿದ್ಯಾರ್ಥಿಗಳಿಗೆ ಸಿಗರೇಟು ಸೇದುವುದು ಹಾಗೂ ಕುಡಿತದಿಂದ ಕ್ಯಾನ್ಸರ್, ಹೃದಯಘಾತ ಅಲ್ಸರ್, ಈ ತರ ಅನೇಕ ರೋಗಗಳು ಬರುವುದು ಅವರಿಗೆ ಗೊತ್ತಿರುವುದಿಲ್ಲ ಇದರಿಂದ ನಿಷಕ್ತಿ, ನಪುಂಸಕರಾಗುತ್ತಾರೆ. ಈ ಹಿನ್ನಲೆಯಲ್ಲಿ ಯುವಕರು, ವಿದ್ಯಾರ್ಥಿಗಳು ಕುಡಿತ, ಡ್ರಗ್ಸ್. ದೂಮಪಾನಗಳಿಂದ ಹೂರಬರಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟಾನ ಕಾರ್ಯದರ್ಶಿ ಎನ್ ರವಿಕುಮಾರ್ ರವರು ಸಹಸ್ರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಡಿದರು.

ಮಲ್ಲೇಶ್ವರಂನ ಸರ್ಕಲ್ ಬಳಿ ಇರುವ ಹೈಸ್ಕೊಲ್ ಮೈದಾನದಲ್ಲಿ ಪ್ರತಿಜ್ಞಾವಿಧಿ ಕಾರ್ಯಕ್ರಮವನ್ನು ಹಮ್ಮಿಕೂಳ್ಳಾಲಾಯಿತು. ಕಾರ್ಯಕ್ರಮದಲ್ಲಿ ಎಂ.ಇ.ಎಸ್, ಎಂ.ಎಲ್.ಎ, ಹಾಗೂ ಮಹಾರಾಣಿ ಲಕ್ಷ್ಮಿ ಅಮ್ಮಣಿ ಮಹಿಳಾ ವಿಶ್ವವಿದ್ಯಾಲಯಗಳ ಎಲ್ಲಾ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟನ ಕಾರ್ಯದರ್ಶಿ ಎನ್ ರವಿಕುಮಾರ್ ಹಾಗೂ ಮಲ್ಲೇಶ್ವರಂನ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಯಣರವರು ಮಾತನಾಡಿದರು.  ನಂತರ ಪ್ರತಿಜ್ಞಾವಿಧಿಯನ್ನು ಮಲ್ಲೇಶ್ವರಂನ ಸರ್ಕಾರಿ ಪದವಿ ಕಾಲೇಜಿನ ಎನ್.ಸಿ.ಸಿ ಸಂಯೋಜಕ ಸ್ವಾಮಿನಾಥನ್ ರವರು  ನೆಡೆಸಿಕೊಟ್ಟರು.

ರ‍್ಯಾಲಿಯ ಉದ್ಗಾಟನೆಯನ್ನು ಮಲ್ಲೇಶ್ವರಂನ ಶಾಸಕ ಡಾ. ಸಿ.ಎನ್.ಅಶ್ವತ್ಥನಾರಯಣರವರು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಕ್ಷೇತ್ರಿಯ ಸಂಘಟಾನ ಕಾರ್ಯದರ್ಶಿ ಎನ್ ರವಿಕುಮಾರ್, ಮಲ್ಲೇಶ್ವರಂನ ವಲಯ ಅಧ್ಯಕ್ಷ ಪ್ರೋ.ಶ್ರೀಧರ್, ಬೆಂಗಳೂರು ವಿಭಾಗ ಸಂಘಟನ ಕಾರ್ಯದರ್ಶಿಯಾದ ಶ್ರೀಯುತ ಸಂತೋಷ್ ರೆಡ್ಡಿಯವರು ಹಾಗೂ ಬೆಂಗಳೂರು ಮಹಾನಗರ ಕಾರ್ಯದರ್ಶಿ ಹರ್ಷ ನಾರಯಣರವರ ನೇತೃತ್ವದಲ್ಲಿ  ನೆರವೆರಿಸಲಾಯಿತ್ತು.

DSC_0107 IMG-20150121-WA0023

  • email
  • facebook
  • twitter
  • google+
  • WhatsApp

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
MYSORE to host 5th International Conference and Gathering of Elders from Jan 31 to Feb 5, 2015

5th International Conference and Gathering of Elders to held from Jan 31 to Feb 5, 2015 in Mysuru, Karnataka.

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Those 15 days series in Kannada : Day1

August 4, 2018
VHP veteran Sri Ashok Singhal passes away at Gurgaon; RSS expresses condolences

VHP veteran Sri Ashok Singhal passes away at Gurgaon; RSS expresses condolences

November 17, 2015
‘ಕಥಾನಕದ ಮೂಲಕ ಬದುಕಿನ ಪಾಠ ಲಭ್ಯ’: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ವ್ಯಾಸಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಈಶ್ವರಚಂದ್ರ

‘ಕಥಾನಕದ ಮೂಲಕ ಬದುಕಿನ ಪಾಠ ಲಭ್ಯ’: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ವ್ಯಾಸಜಯಂತಿ ಕಾರ್ಯಕ್ರಮದಲ್ಲಿ ಸಾಹಿತಿ ಈಶ್ವರಚಂದ್ರ

August 29, 2016
Hindu Swayamsevak Sangh’s training camp ‘Sangh Shiksha Varg -2014’ concludes East Coast USA

Hindu Swayamsevak Sangh’s training camp ‘Sangh Shiksha Varg -2014’ concludes East Coast USA

July 16, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In