ಕೋವಿಡ್ ಲಾಕ್ಡೌನ್ ನಂತರದಲ್ಲಿ ಜಾನುವಾರುಗಳ ಸಾಗಾಣಿಕೆಯಲ್ಲಿ ದಿಢೀರ್ ಏರಿಕೆಯಾಗಿದೆ. ಹೈನುಗಾರಿಕೆಗಾಗಿ ಹಸು, ಎಮ್ಮೆಗಳ ಕೊಡುಕೊಳ್ಳುವಿಕೆ, ತತ್ಸಂಬಂಧದ ಸಾಗಾಟ ಸಾಮಾನ್ಯವಾದರೂ ಕೊರೊನಾ ಕಾರಣದಿಂದ ನಾಡಿನ ಒಂದು ಗೋತಳಿಗೆ ಏಕಾಏಕಿ ಬೇಡಿಕೆ ಸೃಷ್ಟಿಯಾಗಿರುವುದು ಅನಿರೀಕ್ಷಿತವಷ್ಟೇ ಅಲ್ಲ ವಿಶೇಷ ಕೂಡ. ಕಳೆದ ವರ್ಷ ಎಲ್ಲರೂ ಹೆಚ್ಚು ಚರ್ಚೆ ಮಾಡಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕಾಯಿಲೆಗೆ ಬ್ರೇಕ್ ಹಾಕುವುದಕ್ಕೆ ಸಂಬಂಧಿಸಿದ ವಿಷಯ. ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಹೊರಳುವುದರ ನಡುವೆಯೇ ದೇಸಿ ಹಾಲು, ಮೊಸರು, ಬೆಣ್ಣೆ, ತುಪ್ಪಕ್ಕಾಗಿನ […]
ಶ್ರೀರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಹೊರಟಿರುವ ಕರ್ನಾಟಕ ಸರಕಾರದ ನಿರ್ಧಾರವನ್ನು ವಿಶ್ವ ಹಿಂದು ಪರಿಷದ್ ವಿರೋಧಿಸಿದೆ. ಈ ಕುರಿತ ಪತ್ರಿಕಾ ಹೇಳಿಕೆ ಇಲ್ಲಿದೆ: ( Download as PDF) ವಿಶ್ವ ಹಿಂದು ಪರಿಷದ್ – ಕರ್ನಾಟಕ ೯೧, ಧರ್ಮಶ್ರೀ , ಶಂಕರಪುರ, ಬೆಂಗಳೂರು – ೫೬೦ ೦೦೪ __________________________________________________________ ದೂರವಾಣಿ : ೦೮೦-೨೨೪೨೪೯೧೮ ದಿನಾಂಕ : ೦೭.೧೦.೨೦೧೬ ಹಿಂದು ಧಾರ್ಮಿಕ ಶ್ರದ್ಧೆಯ ಪ್ರಮುಖ ಭಾಗವಾದ ಮಠಗಳು ಸಹಜವಾಗಿ ಎಲ್ಲಾ ಹಿಂದುಗಳ ಮತ್ತು […]
ವಿಭಿನ್ನ ಆಚಾರಗಳು ನಮ್ಮಲ್ಲಿದ್ದರೂ ನಾವೆಲ್ಲರೂ ಹಿಂದುಗಳೇ,ನಾವೆಲ್ಲರೂ ಒಂದೇ ಎಂಬ ಅರಿವು ನಮಗೆ ಮೂಡಬೇಕು.ನಮ್ಮ ರಾಷ್ಟ್ರೀಯತೆಯಿಂದಲೇ ನಮ್ಮನ್ನು ನಾವು ಗುರುತಿಸುವಂತೆ ಆಗಬೇಕು.ಆ ರೀತಿಯ ಚಿಂತನೆಯನ್ನು ನಮ್ಮಲ್ಲಿ ಮೂಡಿಸುವ ಉದ್ದೇಶದಿಂದ ನಾವೆಲ್ಲ ಇಲ್ಲಿ ಸೇರಿದ್ದೇವೆ ಎಂಬುದಾಗಿ ಮಂಗಳೂರು ವಿಭಾಗ ಸಹ ಸಂಪರ್ಕ ಪ್ರಮುಖ ಶ್ರೀ ಗೋಪಾಲಕೃಷ್ಣ ಅವರು ಹೇಳಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಭೆಯಲ್ಲಿ ಅವರು ಮಾತನಾಡುತ್ತಾ ಜಾತಿ ಪಂಥಗಳ ಭೇದಗಳನ್ನು ಬದಿಗೊತ್ತಿ […]
K Suryanarayana Rao met the swayamsevaks who were engaged in Seva activities. Later, he along with P M Ravikumar, Prant Pracharak, Ramarajasekar, Prant Seva Pramuk and swayamsevaks offeref floral tributes to Dr. Ambedkar, being the Ambedkar Punyathithi on Dec 6, Sunday.
Kochi : Janam TV, an entertainment-cum-news channel run by a nationalist team, was launched here on Sunday. The launch function began with the ceremonial lighting of lamp by Art of Living founder Sri Sri Ravi Shankar. Minister of State for Information and Broadcasting Rajyavardhan Singh Rathore switched on the channel ID. […]