• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಆರೆಸ್ಸೆಸ್ಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಷಿ ಸುದ್ದಿ ಗೋಷ್ಠಿ

Vishwa Samvada Kendra by Vishwa Samvada Kendra
August 21, 2011
in News Digest
250
0
ಆರೆಸ್ಸೆಸ್ಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಷಿ ಸುದ್ದಿ ಗೋಷ್ಠಿ

Dr Manmohan Viadya and Sri Bhaiyyaji Joshi at Samanvay Baithak- Ujjain

491
SHARES
1.4k
VIEWS
Share on FacebookShare on Twitter

ರಾಷ್ಟ್ರೀಯ ಸ್ವಯಂಸೇವಕ ಸಂಘ ಸಹಕಾರ್ಯವಾಹ ಸುರೇಶ್ ಜೋಶಿ (ಭೈಯಾಜೀ) ಅವರು ನೀಡಿದ ಪತ್ರಿಕಾ ಹೇಳಿಕೆ 

  ಉಜ್ಜಯಿನಿ ಅಗಸ್ಟ್ 20:

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Dr Manmohan Viadya and Sri Bhaiyyaji Joshi at Samanvay Baithak- Ujjain

ಒಂದೇ ಉದ್ದೇಶದಿಂದ ಪ್ರೇರಿತರಾಗಿ ರಾಷ್ಟ್ರ ಮತ್ತು ಸಮಾಜ ಜೀವನದ ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯನಿರತವಾದ ಸಂಘಟನೆಯ ಪ್ರಮುಖ ಕಾರ್ಯಕರ್ತರು 3-4 ವರ್ಷಗಳಿಗೊಮ್ಮೆ ವಿಚಾರ-ವಿಮರ್ಶೆಯ ಉದ್ದೇಶದಿಂದ ಒಂದೆಡೆ ಸೇರುತ್ತಾರೆ. ಇಲ್ಲಿ ಅನುಭವಗಳ ಪರಸ್ಪರ ವಿನಿಮಯ ನಡೆಯುತ್ತದೆ.

ಇದೇ ಸರಣಿಯಲ್ಲಿ ಈ ಸಮನ್ವಯ ಬೈಠಕ್ ಉಜ್ಜೈನಿಯಲ್ಲಿ ಸೇರಿದೆ; ಇದರಲ್ಲಿ ವಿವಿಧ ವಿಚಾರಗಳ ಕುರಿತು ಚರ್ಚಿಸಲಾಗಿದೆ; ಜತೆಗೆ ಇವತ್ತಿನ ಸಾಮಾಜಿಕ ಪರಿಸ್ಥಿತಿಯನ್ನು ಕುರಿತು ಕೂಡ ಚಿಂತನೆ ನಡೆಸಲಾಗಿದೆ.

ವಿದೇಶದಲ್ಲಿರುವ ಕಪ್ಪು ಹಣದ ವಾಪಸಾತಿ ಮತ್ತು ಭ್ರಷ್ಟಾಚಾರಗಳು ಈಗ ದೇಶವ್ಯಾಪಿ ಚಿಂತನೆಯ ವಿಷಯಗಳಾಗಿವೆ. ಜನಸಾಮಾನ್ಯರನ್ನು ಚಿಂತೆಗೀಡು ಮಾಡಿರುವ ಈ ಸಮಸ್ಯೆಗಳ ವಿರುದ್ಧ ಜನರ ಭಾವನೆಗಳು ಕ್ರೋಢೀಕೃತವಾಗಿ ಆಂದೋಲನದ ರೂಪ ಪಡೆದು ತೀವ್ರ ಸ್ವರೂಪದಲ್ಲಿ ಪ್ರಕಟವಾಗುತ್ತಿದೆ. ಎಬಿವಿಪಿ ನಡೆಸಿದ ’ಯೂತ್ ಅಗೈನಸ್ಟ್ ಕರಪ್ಶನ್’ (ಭ್ರಷ್ಟಾಚಾರದ ವಿರುದ್ಧ ಯುವಜನರು) ಚಳವಳಿ ಇರಲಿ, ಬಾಬಾ ರಾಮ್ ದೇವ್ ಅವರ ಮಾರ್ಗದರ್ಶನದಲ್ಲಿ ’ಭಾರತ ಸ್ವಾಭಿಮಾನ ಟ್ರಸ್ಟ್’ ನೇತೃತ್ವದಲ್ಲಿ ನಡೆಯುತ್ತಿರುವ ಆಂದೋಲನವಿರಲಿ ಅಥವಾ ಅಣ್ಣಾ ಹಜಾರೆ ಅವರ ನೇತೃತ್ವದಲ್ಲಿ ಜನ ಲೋಕ್ ಪಾಲ್ ಮಸೂದೆಯ ಬೇಡಿಕೆಯನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಹೋರಾಟವಿರಲಿ-ಇವುಗಳಿಗೆ ಸಿಗುತ್ತಿರುವ ವ್ಯಾಪಕ ಜನಬೆಂಬಲವು ಇದರ ಹಿಂದಿರುವ ದೇಶಭಕ್ತಿ ಮತ್ತು ಪ್ರಖರ ಭಾವನೆಗಳನ್ನು ಪರಿಚಯಿಸುತ್ತದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು 2011 ರ ಮಾರ್ಚ್ ತಿಂಗಳಲ್ಲಿ ನಡೆಸಿದ ’ಅಖಿಲ ಭಾರತೀಯ ಪ್ರತಿನಿಧಿ ಸಭೆ’ಯಲ್ಲಿ ಸ್ವೀಕರಿಸಿದ ನಿರ್ಣಯದಲ್ಲಿ, ಭ್ರಷ್ಟಾಚಾರದ ವಿರುದ್ಧ ನಡೆಯುವ ಚಳವಳಿಗಳನ್ನು ಸಂಘ ಬೆಂಬಲಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದಕ್ಕನುಗುಣವಾಗಿ ಇಂತಹ ಚಳವಳಿಗಳಲ್ಲಿ ಸಂಘದ ಸ್ವಯಂ ಸೇವಕರು ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ನಮ್ಮ ಈ ಬೆಂಬಲ ಇನ್ನು ಕೂಡ ಮುಂದುವರಿಯಲಿದೆ. ವಿವಿಧ ಚಳವಳಿಗಳ ನಡುವೆ ಸಮನ್ವಯ ಉಂಟಾಗಬೇಕು; ಎಲ್ಲರೂ ಜತೆಯಾಗಿ ಮುನ್ನಡೆಯಬೇಕೆನ್ನುವುದು  ನಮ್ಮ ಗ್ರಹಿಕೆಯಾಗಿದೆ.

ಶಾಂತಿಪೂರ್ಣ, ಅಹಿಂಸಾತ್ಮಕ ಹಾಗೂ ಕಾನೂನಿನ ಚೌಕಟ್ಟಿನೊಳಗೆ ನಡೆಯುತ್ತಿರುವ ಆಂದೋಲನವನ್ನು ದಮನ ಮಾಡುವುದಕ್ಕೆ ಶಾಸನದ ದುರುಪಯೋಗ, ಚಳವಳಿಗಾರರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವ ಬದಲು ಅವರನ್ನು ಸೆರೆಮನೆಗೆ ತಳ್ಳುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಗೌರವಿಸುವುದು ಮತ್ತು ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುವುದು ಸರ್ಕಾರದ ಹೊಣೆಗಾರಿಕೆಯಾಗಿದೆ.

ರಾಷ್ಟ್ರೀಯ ಸಲಹಾ ಮಂಡಳಿ (National Advisory Council) ಯು ಸಿದ್ಧ ಪಡಿಸಿರುವ ಸಾಂಪ್ರದಾಯಿಕ ಮತ್ತು ಸಂಭಾವ್ಯ ಹಿಂಸಾ ನಿಯಂತ್ರಣ ಅಧಿನಿಯಮ-2011 ದೇಶದ ಏಕತೆ ಮತ್ತು ಸಾಮಾಜಿಕ ಸೌಹಾರ್ದಗಳಿಗೆ ತೀವ್ರವಾದ ಹಾನಿ ಎಸಗಬಹುದು.

ಈ ಮಸೂದೆಯು ಸಂವಿಧಾನದ ಮೂಲಭೂತ ನಿಲುವಿಗೆ ಆಘಾತ ಉಂಟುಮಾಡುವಂತದೆ. ಅದಲ್ಲದೆ ಸಮಾಜದಲ್ಲಿ ಅವಿಶ್ವಾಸ ಹಾಗೂ ವಿಘಟನೆ (ಒಡಕು) ಗಳಿಗೆ ಕಾರಣವಾದೀತು. ಒಟ್ಟಿನಲ್ಲಿ ಪ್ರಸ್ತುತ ಮಸೂದೆಯು ಎನ್ ಎ ಸಿ ಯ ಮೂಲಭೂತವಾದಿ ಮತ್ತು ವಿಘಟನಕಾರಿ ಮನಸ್ಥಿತಿಗೆ ಕನ್ನಡಿ ಹಿಡಿದಂತಿದೆ.

ಈ ವಿಧೇಯಕವು ಸಂವಿಧಾನದ ಮೂಲಕ ರಚಿಸಲಾದ ಒಕ್ಕೂಟ ಮಾದರಿಯನ್ನು ತಿರಸ್ಕರಿಸುವಂತಿದೆ. ರಾಜ್ಯಗಳಿಗೆ ದತ್ತವಾಗಿರುವ ಅಧಿಕಾರಗಳ ಮೇಲೆ ಆಕ್ರಮಣ ಮಾಡುವಂತಿದೆ. ಆದ್ದರಿಂದ ಸರ್ಕಾರ ಈ ವಿಧೇಯಕವನ್ನು ನೇರವಾಗಿ ತಿರಸ್ಕರಿಸಿ, ದೇಶದ ಏಕತೆಯನ್ನು ಉಳಿಸಬೇಕು. ಇಂತಹ ಒಂದು ವಿಧೇಯಕವನ್ನು ರೂಪಿಸಿರುವ ರಾಷ್ಟ್ರೀಯ ಸಲಹಾ ಮಂಡಳಿಯು ರಾಷ್ಟ್ರದ ಮುಂದೆ ತನ್ನ ಅಸ್ಥಿತ್ವದ ಔಚಿತ್ಯವನ್ನೇ ಪ್ರಶ್ನಾರ್ಹವನ್ನಾಗಿ ಮಾಡಿದೆ.

ಸಮಾಜದ ವಿವಿಧ ಸಮುದಾಯಗಳು ಎದ್ದು ನಿಂತು ವಿಭಿನ್ನ ಸ್ವರಗಳಲ್ಲಿ ಈ ವಿಧೇಯಕವನ್ನು ವಿರೋಧಿಸಬೇಕಾಗಿದೆ.

ಸಮಾಜದ ಸೌಹಾರ್ದಕ್ಕೆ ಹಾನಿಕರವಾದ ಮತ್ತು ಸಾಮಾಜಿಕ ಆರೋಗ್ಯವನ್ನೇ ಹಾಳುಗೆಡಹುವ ಈ ವಿಷಯದ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಾಗಿದೆ.

Issued by

ಡಾ. ಮನಮೋಹನ್ ವೈದ್ಯ

ಅ.ಭಾ.ಪ್ರಚಾರ ಪ್ರಮುಖ


  • email
  • facebook
  • twitter
  • google+
  • WhatsApp
Tags: Dr Manmohan Viadya and Sri Bhaiyyaji Joshi at Samanvay Baithak- Ujjainಆರೆಸ್ಸೆಸ್ಸ್ ಪ್ರಧಾನ ಕಾರ್ಯದರ್ಶಿ ಭೈಯ್ಯಾಜಿ ಜೋಷಿ ಸುದ್ದಿ ಗೋಷ್ಠಿ

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
A Muslim women with her child at Sri Krishna Dress competition

A Muslim women with her child at Sri Krishna Dress competition

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

HINDU SEVA PRATISHTANA- ಹಿಂದು ಸೇವಾ ಪ್ರತಿಷ್ಠಾನ

HINDU SEVA PRATISHTANA- ಹಿಂದು ಸೇವಾ ಪ್ರತಿಷ್ಠಾನ

September 18, 2010
Sarasanghachalak Mohan Bhagwat at inaugurates RSS Karyalaya JAGRUTI at Vanavasi area of Jhabua, MP

Sarasanghachalak Mohan Bhagwat at inaugurates RSS Karyalaya JAGRUTI at Vanavasi area of Jhabua, MP

July 2, 2014
RSS expresses concern over Incidents of Farmer's suicides: Dr Krishna Gopal at ABPS

RSS expresses concern over Incidents of Farmer's suicides: Dr Krishna Gopal at ABPS

August 25, 2019
RSS Karnataka appeals for Drought Relief Fund  ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ: ಸಮಾಜ ಬಾಂಧವರಲ್ಲಿ ಆರೆಸ್ಸೆಸ್ ಮನವಿ.

RSS Karnataka appeals for Drought Relief Fund ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭೀಕರ ಬರಗಾಲ: ಸಮಾಜ ಬಾಂಧವರಲ್ಲಿ ಆರೆಸ್ಸೆಸ್ ಮನವಿ.

April 13, 2016

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In