Hindus never act, they only react. ಈ ಮಾತು ಸುಳ್ಳು ಎನ್ನುವುದಾದರೆ ಹಿಂದೂಗಳು ತಾವಾಗಿಯೇ ಯಾರ ಮೇಲಾದರೂ ಎರಗಿದ, ಮೂಲತಃ ಹಿಂದೂಗಳು ಆರಂಭಿಸಿದ ಕೋಮು ಹಿಂಸಾಚಾರ, ಅನ್ಯಧರ್ಮೀಯರ ಮೇಲೆ ಮಾಡಿದ ಆಕ್ರಮಣದ ಒಂದೇ ಒಂದು ಉದಾಹರಣೆ ಕೊಡಿ ನೋಡೋಣ? ಸ್ವಾತಂತ್ರ್ಯಾನಂತರದ 63 ವರ್ಷಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿಲ್ಲ, ಕಳೆದ 5 ಸಾವಿರ ವರ್ಷಗಳ ಇತಿಹಾಸದಲ್ಲಿ ಹಿಂದೂಗಳು ಅನ್ಯಧರ್ಮೀಯರ ಮೇಲೆ ದಾಳಿ ಮಾಡಿದ, ಅವರ ಪ್ರಾರ್ಥನಾ ಸ್ಥಳಗಳನ್ನು […]
Articles
Delhi witnessed a scene which would have been unimaginable in any other country with a governance that speaks for the land and its people. A person known as Syed Ali Shah Geelani, allegedly a known hawala racketeer and a backstabber Kashmiri who is a qualified Pakistani agent demanding “Azadi” from […]
ಮತ್ತಷ್ಟು ನೆಲಬಾಂಬು ಹುಗಿಯದಿರಿ ! ಸೆಪ್ಟೆಂಬರ್ ೩೦ ಕೂಡ ಕಲಿಯುಗದ ಅಯೋಧ್ಯಾ ಪರ್ವದಲ್ಲಿ ಸುವರ್ಣಪುಟವೆಂದು ಹೇಳಲೇಬೇಕು. ೧೯೪೯ರಲ್ಲಿ ಶ್ರೀರಾಮ ಲಲ್ಲಾ ಮೂರ್ತಿಯು ಅಲ್ಲಿ ಪ್ರತ್ಯಕ್ಷವಾದ ದಿನದಂತೆಯೆ, ೧೯೮೬ರಲ್ಲಿ ಕಟ್ಟಡದ ಬೀಗಮುದ್ರೆ ತೆರವುಗೊಳಿಸಿ ಶ್ರೀರಾಮಲಲ್ಲಾ ದಶನಕ್ಕೆ ಅವಕಾಶ ನೀಡಿದ ದಿನದಂತೆಯೆ, ೧೯೯೨ರಲ್ಲಿ ವಿವಾದಿತ ಕಟ್ಟಡವು ನೆಲಕ್ಕುರುಳಿದ ದಿನದಂತೆಯೆ , ಅಲಹಾಬಾದ್ ಹೈಕೋರ್ಟು ತೀರ್ಪು ನೀಡಿದ ಆ ದಿನ, ಆ ಕ್ಷಣ ಕೂಡ ಮಹತ್ವದ್ದೇ ಆಗಿದೆ. ಅದೊಂದು ಕ್ಷಣಕ್ಕಾಗಿ ಕೋಟ್ಯಂತರ ಜನರು ಕಾದಿದ್ದರು. […]
श्रीराम जन्मभूमि आन्दोलन: राष्ट्रीय अस्मिता की अभिव्यक्ति श्रीराम जन्मभूमि आन्दोलन केवल हिन्दू मुस्लिम संघर्ष नहीं, मंदिर-मस्जिद विवाद नहीं यह राष्ट्रीयता बनाम अराष्ट्रीय का संघर्ष है। राष्ट्र माने केवल भू भाग, जमीन का टुकड़ा नहीं वरन् उस जमीन पर बसने वाले समाज में विद्यमान एकत्व की भावना है। यह भावना देश […]
A Page From History Archaeological evidence of Sri Ram and His birthplace By Dr BB Lal WHEN the Britishers left India in 1947, there was an yawning gap in our knowledge of ancient Indian history. We had at one end of the scale the Harappan Civilisation which, in its mature […]
ಈ ವರ್ಷದ ಜೂನ್ನಿಂದ ಕಾಶ್ಮೀರದಲ್ಲಿ ಹೊಸ ರೀತಿಯ ಪ್ರತಿಭಟನೆಗಳು ಪ್ರಾರಂಭವಾಗಿವೆ. ಭಯೋತ್ಪಾದಕ ಸಂಘಟನೆಗಳ ಕುಯುಕ್ತಿಯಿಂದ ಸಾಮಾನ್ಯ ಜನರು (ಮಹಿಳೆಯರು ಮತ್ತು ಮಕ್ಕಳೂ ಸೇರಿದಂತೆ) ಮಿಲಿಟರಿ ಮತ್ತು ಪೊಲೀಸರ ಮೇಲೆ ಕಲ್ಲೆಸೆದು ಗಲಭೆ ನಡೆಸುತ್ತಿದ್ದಾರೆ. ಸೈನ್ಯವು ಕಾಶ್ಮೀರದಿಂದ ಹೊರಗೆ ಹೋಗುವಂತೆ ಒತ್ತಡ ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಎರಡು ತಿಂಗಳ ಕಾಲ ಸತತವಾಗಿ ಕರ್ಫ಼್ಯೂ ಮುಂದುವರೆಯುವಂತಾಗಿದೆ. ಹೀಗಿದ್ದೂ ಜನರು ಮನೆಗಳಿಂದ ಹೊರಬಂದು ಕರ್ಫ಼್ಯೂ ಉಲ್ಲಂಘಿಸಿ ಕಲ್ಲೆಸೆತ ನಡೆಸಿದ ಘಟನೆಗಳೂ ವರದಿಯಾಗಿದೆ. ಜೂನ್ನಿಂದ […]
ಮೇಲ್ಕಂಡ ಮಾತು ಅಕ್ಷರಶಃ ಸತ್ಯ. ಏಕೆ? ಅಯೋಧ್ಯೆಯಲ್ಲಿ 1992ರ ಡಿಸೆಂಬರ್ 6 ರಂದು 464 ವರ್ಷಗಳಷ್ಟು ಹಳೆಯದಾದ, ಶ್ರೀರಾಮಜನ್ಮ ಸ್ಥಾನದಲ್ಲಿ ರಾಷ್ಟ್ರೀಯ ಕಳಂಕ ಎನಿಸಿದ್ದ, ವಿದೇಶಿ ಆಕ್ರಮಕ ಬಾಬರ್ನ ವಿಜಯದ ಸಂಕೇತವಾಗಿದ್ದ, ಮೂರು ಬಾಬರಿ ಗುಂಬಸ್ಗಳು ನೆಲಸಮವಾಗಿ ಉರುಳಿ ಬಿದ್ದವು. ಅದೊಂದು ವಿವಾದಿತ ಸ್ಥಳವೆಂದು ಹೆಸರು ಹೊತ್ತಿದ್ದುದು ಡಿಸೆಂಬರ್ ೬ರಂದು ಅಳಿಸಿ ಹೋಯಿತು. ಅದೇ ಸ್ಥಳದಲ್ಲಿ 23-12-1949ರಿಂದಲೂ ನಿರಂತರವಾಗಿ ಪೂಜೆ ಸ್ವೀಕರಿಸುತ್ತಿದ್ದ ಶ್ರೀರಾಮಲಲಾನ ವಿಗ್ರಹಗಳು 9-12-1992ರಂದೇ ಹೊಸದಾಗಿ ನಿರ್ಮಿತಗೊಂಡ ತಾತ್ಕಾಲಿಕ […]
ಬದಲಾಗುತ್ತಿರುವ ಜೀವನ ಶೈಲಿ, ಆಧುನಿಕತೆಯ ಅನಿವಾರ್ಯತೆ ಮತ್ತು ಪರಂಪರೆಯನ್ನು ಉಳಿಸಿಕೊಳ್ಳುವ ಹಂಬಲಗಳ ಮಧ್ಯೆ ಪಾಲಕರಿರುವ ಈ ಕಾಲಘಟ್ಟದಲ್ಲಿನ ಮಕ್ಕಳನ್ನು ಹೊಸ ವಿಧವಾದ ಸಮಸ್ಯೆಗಳು ಕಾಡುತ್ತಿರುತ್ತವೆ. ಚಿಕ್ಕ ವಯಸ್ಸಿನಲ್ಲಿಯೇ ತೀವ್ರವಾದ ಮಾನಸಿಕ ಒತ್ತಡದಿಂದಾಗಿ ಅಮೆರಿಕಾದಂತಹ ರಾಷ್ಟ್ರಗಳಲ್ಲಿನ ಮಕ್ಕಳಲ್ಲಿ ಕಂಡುಬರುತ್ತಿದ್ದ ಸಮಸ್ಯೆಗಳು ಇದೀಗ ಭಾರತದಲ್ಲೂ ಕಾಣಿಸಲಾರಂಭಿಸಿದೆ. ಸಮಸ್ಯೆ ಇದು ಮಾತ್ರ – ಕುಸಿಯುತ್ತಿರುವ ಕುಟುಂಬ ವ್ಯವಸ್ಥೆ! ತಾಯಿ ಸಾಫ್ಟ್ವೇರ್ ಕಂಪೆನಿಯಲ್ಲಿ ಉದ್ಯೋಗಿ. ಮಗುವಿನೊಂದಿಗೆ ಅಜ್ಜಿ. ಶನಿ-ಭಾನುವಾರಗಳೇ ತಾಯಿ ಮಗು ಜೊತೆಯಲ್ಲಿರಲು ಸಮಯ. ಉಳಿದ […]
ಕೇರಳದ ಸಾಸ್ತಾಂಕೋಟದಲ್ಲಿ ೧೯೬೫ರಲ್ಲಿ ಜನಿಸಿದ ಅಬ್ದುಲ್ ನಾಸಿರ್ ಮದನಿ, ಮುಸಲ್ಮಾನ್ ಮತಾಂಧತೆಯ ಜಾಲದೊಳಗೆ ಸಿಲುಕಿ ಹಿಂದೂ ಸಂಘಟನೆಗಳ ವಿರೋಧಿಯಾಗಿ ಗುರುತಿಸಿದಾತ. ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವ ಈತ ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆ ಲಷ್ಕರ್-ಇ-ತೊಯ್ಬಾ ಜತೆ ನಂಟು ಬೆಳೆಸಿ ಭಾರತದಲ್ಲಿ ಭಯೋತ್ಪಾದನಾ ಜಾಲ ಹರಡುವ ತಂತ್ರ ಹೆಣೆದವನು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಇಸ್ಲಾಮಿಕ್ ಸೇವಕ್ ಸಂಘ ಪ್ರಾರಂಭ ಮಾಡಿದರೂ ೧೯೯೩ರಲ್ಲಿ ಅದನ್ನು ನಿಷೇಧಿಸಲಾಯಿತು. ಆತ ನಡೆಸಿದ ೧೯೯೮ರ ಕೊಯಮತ್ತೂರು […]
ಮಾನ್ಯ ಚಿದಂಬರಂ ಅವರೆ, ನಿಮ್ಮ ಅದ್ಭುತ ಶೋಧಕ್ಕೆ ನೊಬೆಲ್ ಪ್ರಶಸ್ತಿಯೇ ದೊರೆಯಬೇಕು. ರಾಷ್ಟ್ರದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿಂದ ಜನ ಬಸವಳಿದಿರುವಾಗ ಭಯೋತ್ಪಾದನೆಯ ಹೊಸ ಬಗೆಯನ್ನು ಕಂಡುಹಿಡಿದು ಅದಕ್ಕೆ ಕೇಸರಿ ಭಯೋತ್ಪಾದನೆ ಎಂಬ ಕ್ರಿಯೇಟಿವ್ ಹೆಸರನ್ನು ನೀಡಿ ಮಹದುಪಕಾರವನ್ನೇ ಮಾಡಿದ್ದೀರಿ! ಬುದ್ಧಿಗೆ ಖಗ್ರಾಸ ಗ್ರಹಣ ಹಿಡಿದು ವ್ಯಕ್ತಿ ಅದೆಷ್ಟು ವಿವೇಕರಹಿತವಾಗಿ, ಸ್ವಾಭಿಮಾನಶೂನ್ಯನಾಗಿ ನಡೆದುಕೊಳ್ಳುತ್ತಾನೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದ್ದೀರಿ.