ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರಳಿದ ಸಂಘಸಂಸ್ಕೃತಿ ಲೇಖನ: ಪ್ರದೀಪ ಮೈಸೂರು, ಪ್ರಾಂತ ಪ್ರಚಾರ ಪ್ರಮುಖ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ “ಇಟಲಿಯ ಸ್ವತಂತ್ರ ದೇವಿ ರಕ್ತದ ಮಡುವಿನಲ್ಲಿ ಈಜಿಕೊಂಡು ಬಂದರೆ ಭಾರತದ ಸ್ವಾತಂತ್ರ್ಯ ದೇವಿ ಲಾರ್ಡ್ ಯಾಟ್ಲಿಯ ಪಾರ್ಕರ್ ಪೆನ್ನಿನ ಇಂಕಿನಿಂದ ಡ್ಯಾನ್ಸ್ ಮಾಡಿಕೊಂಡು ಬಂದಳು” – 1957-58 ರ ಸುಮಾರಿಗೆ ಮೈಸೂರಿನ ಗಣೇಶ ಪಾರ್ಕ್ ನಲ್ಲಿ ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತರಾದ ದಿ. ಶ್ರೀಪತಿ ಶಾಸ್ತ್ರಿಯವರ ಭಾಷಣದ ಈ ಸ್ವಾರಸ್ಯಕರ […]
Articles
ಸ್ವಾತಂತ್ರ್ಯ ಸಾಧನೆಗೆ ಒದಗಿದ್ದ ಆ ಆತ್ಮಬಲವನ್ನು ಸ್ವಾವಲಂಬಿ ಭಾರತ ನಿರ್ಮಾಣಕ್ಕೂ ಆವಾಹಿಸಲಾದೀತೇ? – ಲೇಖನ : ಚೈತನ್ಯ ಹೆಗಡೆ, ಪತ್ರಕರ್ತರು ಸ್ವಾತಂತ್ರ್ಯ ದಿನಾಚರಣೆ ಎಂಬ ಪದದೊಂದಿಗೆ ಎಷ್ಟೆಲ್ಲ ಭಾವಗಳು ಬೆರೆತುಕೊಂಡಿವೆ. ಆಗಸ್ಟ್ 15 ಎಂಬುದು ಕೇವಲ ಬ್ರಿಟಿಷ್ ಸಾಮ್ರಾಜ್ಯದಿಂದ ಭಾರತಕ್ಕೆ ಅಧಿಕಾರ ಹಸ್ತಾಂತರವಾದ ದಿನವಷ್ಟೇ ಆಗಿದ್ದರೆ ಬಹುಶಃ ಕೆಲವೇ ದಶಕಗಳಲ್ಲಿ ಆ ದಿನಾಚರಣೆ ತನ್ನ ಸ್ವಾರಸ್ಯ ಬತ್ತಿಸಿಕೊಂಡುಬಿಡುತ್ತಿತ್ತೇನೋ. ಸ್ವಾತಂತ್ರ್ಯ ಎಂಬ ಶಬ್ದದಲ್ಲಿ ನಮ್ಮ ಹಿರಿಯರು ಮಾಡಿದ ಪ್ರಾಣತ್ಯಾಗವಿದೆ, ಗುಲಾಮಿತನದ ಸಂಕೋಲೆಗಳಿಂದ […]
Mahatma Gandhi – Attempting an objective and multi-dimensional perspective Article by Dr. Ragotham Sundararajan Mahatma Gandhi, who played a stellar role in the freedom struggle of India, was a man of many parts. He was influenced by many individuals and ideas, which include Tolstoy, Bhagawat Gita, Bible, Emerson, Henry David […]
ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್! ಲೇಖಕರು: ಮಾರುತೀಶ ಆಗ್ರಾರ. (ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಿತ) ಬೇರೆಯವರ ಮೇಲೆ ಅವಲಂಬಿತವಾದ ಬದುಕು,ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟು ಕೀರ್ತಿ ವಿ.ಕೃ.ಗೋಕಾಕ್ ಅವರದ್ದು. ಜ್ಞಾನಪೀಠ ಪ್ರಶಸ್ತಿಯನ್ನು ಸಾಮಾನ್ಯವಾಗಿ ದೆಹಲಿಯಲ್ಲಿ ನೀಡಲಾಗುತ್ತದೆ.ಆದರೆ ವಿ.ಕೃ.ಗೋಕಾಕರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲು ಅಂದಿನ ಪ್ರಧಾನಿಗಳಾಗಿದ್ದ ಪಿ.ವಿ.ನರಸಿಂಹರಾವ್ ಅವರೇ ಖುದ್ದಾಗಿ […]
ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ ಉದ್ಬೋಧನ ಶ್ರದ್ಧೇಯ ನೃತ್ಯಗೋಪಾಲ ಜಿ ಮಹಾರಾಜ್ ಸಹಿತ ಸಮಸ್ತ ಸಂತ ಚರಣ, ಭಾರತದ ಆದರಣೀಯ ಮತ್ತು ಜನಪ್ರಿಯ ಪ್ರಧಾನಮಂತ್ರಿಗಳೇ, ಉತ್ತರಪ್ರದೇಶದ ಮಾನ್ಯ ರಾಜ್ಯಪಾಲರೇ, ಉತ್ತರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳೇ, ಸಮಸ್ತ ನಾಗರೀಕ ಸಜ್ಜನರೇ ಮತ್ತು ಮಾತಾ ಭಗಿನಿಯರೇ, ಇಂದು ಆನಂದದ ಕ್ಷಣ, ಅನೇಕ ರೀತಿಗಳಲ್ಲಿ ಆನಂದವಿದೆ. ನಾವೆಲ್ಲರೂ ಒಂದು ಸಂಕಲ್ಪವನ್ನು ಸ್ವೀಕರಿಸಿದ್ದೆವು. ನನಗಿನ್ನೂ ನೆನಪಿದೆ. […]
ಸರಯೂ ತಟದಲ್ಲಿ ಭಾರತಕ್ಕೆ ಸಿಕ್ಕಿದ್ದು ಕಳೆದುಹೊಗಿದ್ದ ತನ್ನ ಆತ್ಮ ! ಲೇಖಕರು: ಪ್ರದೀಪ ಮೈಸೂರು ಪ್ರಚಾರಕರು, ಪ್ರಾಂತ ಪ್ರಚಾರ ಪ್ರಮುಖ, ಕರ್ನಾಟಕ ದಕ್ಷಿಣ ಅದು ಹಾಗೆಯೇ. ಇತಿಹಾಸದ ಕೆಲವು ಘಟ್ಟಗಳು, ದಿನಗಳು, ಇಸವಿಗಳು ಶಾಶ್ವತವಾಗಿ ನೆನಪುಳಿದುಬಿಡುತ್ತವೆ. ಅಷ್ಟು ಮಾತ್ರವಲ್ಲ, ಅವು ಚರಿತ್ರೆಯ ಓಟಕ್ಕೆ ಹೊಸ ತಿರುವನ್ನೂ ನೀಡುತ್ತವೆ. ನೀವೇ ನೋಡಿ – ಸಾಮ್ರಾಜ್ಯಗಳನ್ನು ಹುಟ್ಟುಹಾಕಿದ್ದು, ಅವುಗಳನ್ನು ಕೆಡವಿದ್ದು, ಅದೇ ಸಾಮ್ರಾಜ್ಯಗಳ ಅಸ್ಮಿತೆಯನ್ನೇ ಕೆಣಕಿ, ಕೆದಕಿ ಅವುಗಳ ಮೂಲವನ್ನೇ ಅಲುಗಾಡಿಸಿದ ಅವೆಷ್ಟೋ […]
Ayodhya Ram Janmabhoomi Mandir : Symbol of Indian Ethos Courtesy: Rashtrotthana Parishat On August 5th, 2020 there is an inaugural function of commencement of rebuilding Shri Rama Temple, by conducting the Bhoomi Pooja. As a symbol of Social and National harmony and unity, the sacred soil samples from all the […]
ಭಾರತೀಯತೆಯ ಸಂಕೇತವಾಗಿ ತಲೆ ಎತ್ತಲಿದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಕೃಪೆ : ರಾಷ್ಟ್ರೋತ್ಥಾನ ಪರಿಷತ್ 2020ರ ಆಗಸ್ಟ್ 5ರಂದು ಭವ್ಯ ಶ್ರೀರಾಮಮಂದಿರ ನಿರ್ಮಾಣದ ಆರಂಭದ ಪೂಜಾಕಾರ್ಯ ನಡೆಯಲಿದೆ. ಸಾಮಾಜಿಕ ಸಮರಸದ, ರಾಷ್ಟ್ರೀಯ ಭಾವೈಕ್ಯ ಸಂಕೇತವಾಗಿ ರಾಷ್ಟ್ರದ ಮೂಲೆಮೂಲೆಗಳಿಂದ ತರಲಾದ ವಿವಿಧ ನದಿಗಳ ತೀರ್ಥಗಳು ಮತ್ತು ವಿವಿಧ ತೀರ್ಥಕ್ಷೇತ್ರಗಳ ಮೃತ್ತಿಕೆಗಳ ಪೂಜೆ-ಸಮರ್ಪಣೆ ನಡೆಯಲಿದೆ. ಇಡೀ ವಿಶ್ವವೇ ಶತಶತಮಾನಗಳಿಂದ ನಿರೀಕ್ಷಿಸುತ್ತಿದ್ದ ಅಮೃತಘಳಿಗೆ ಈಗ ಕೈಗೂಡಿಬಂದಿದೆ. ಕೊರೋನಾ ಕಾರಣದಿಂದಾಗಿ ರಾಮಭಕ್ತರು ಅಯೋಧ್ಯೆಗೆ ಬಂದು ಈ […]
A Temple for Bharat – Ram Mandir is not a mere temple, it is the symbol of our cultural heritage Dr. Manmohan Vaidya, Sah Sarkaryavah, RSS Ayodhya, the birthplace of Lord Rama, is raring to turn the pages of history and usher a new chapter in its saga with the […]
ಸಂಸ್ಕೃತವನ್ನು ಕಾಪಾಡಿಕೊಂಡು ಬರುವುದು ಈ ದೇಶದ ವಿದ್ಯಾವಂತರ ಕರ್ತವ್ಯ (ಶ್ರಾವಣಪೂರ್ಣಿಮೆ ರಕ್ಷಾಬಂಧನ, ಉಪಾಕರ್ಮ ಹಬ್ಬಗಳಿಗೆ ಪ್ರಸಿದ್ಧವಾಗಿರುವಂತೆ ‘ಸಂಸ್ಕೃತ ದಿನ’ವಾಗಿಯೂ ಪ್ರಸಿದ್ಧಿ ಹೊಂದಿದೆ. ಭಾರತೀಯ ಸಭ್ಯತೆಯ ಮೂರ್ತರೂಪವಾದ ಸಂಸ್ಕೃತವು ಈ ದೇಶದ ವಿಭಿನ್ನ ಜನರನ್ನು ಏಕಸೂತ್ರದಲ್ಲಿ ಕಟ್ಟುವ ಶಕ್ತಿ ಹೊಂದಿದೆ. ಇಂತಹ ಸಂಸ್ಕೃತ ಭಾಷೆ ಹಾಗೂ ಇದನ್ನು ಪ್ರಚುರಪಡಿಸಿದ ‘ಸಂಸ್ಕೃತ ಭಾರತೀ’ಕುರಿತು ಈ ಲೇಖನ.)\ ಲೇಖಕರು: ಶ್ರೀ ಲಕ್ಷ್ಮೀನಾರಾಯಣ, ಶೃಂಗೇರಿ, ಸಂಸ್ಕೃತ ಭಾರತೀ ಪ್ರಾಂತ ಸಂಘಟನಾ ಮಂತ್ರಿ, ಉತ್ತರ ಕರ್ನಾಟಕ. “ಗ್ರೀಕ್ […]