ದುಷ್ಟರ ಶಿಕ್ಷೆ ಮತ್ತು ಶಿಷ್ಟರ ರಕ್ಷಣೆಯು ನಾರದರ ಸಂವಹನದ ಮೂಲ ಆದ್ಯತೆ : ದು.ಗು. ಲಕ್ಷ್ಮಣ ಮೇ 9 ಬೆಂಗಳೂರು: ತ್ರಿಲೋಕ ಸಂಚಾರಿ ಎಂಬ ಬಿರುದನ್ನು ಪಡೆದಿರುವ ನಾರದ ಮಹರ್ಷಿಗಳು ಈ ಲೋಕ ಕಂಡ ಮೊದಲ ಪತ್ರಕರ್ತ ಎಂದು ಡಿ.ವಿ. ಗುಂಡಪ್ಪ ಅವರು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಮೊದಲ ಹಿಂದಿ ಪತ್ರಿಕೆ ‘ಉದಂತ ಮಾರ್ತಾಂಡ’ದಲ್ಲಿ ಸಹ ನಾರದ ಮಹರ್ಷಿ ಲೋಕದ ಮೊದಲ ಪತ್ರಕರ್ತ ಎಂದು ಉಲ್ಲೇಖಿಸಿದ್ದಾರೆ ಎಂದು […]
Narada Jayanti
9 May 2019, Bengaluru: Today as per Hindu calendar is Vishaka Masa Krishna Paksha Dwiteeya. The day is remembered as Maharshi Narad Jayanti. It is observed as a Patrakar Divas for Maharshi Narada is considered as the Pioneer journalist who traversed freely among the three lokas and treaded Dharma, Bhakti […]
ಸಮಾಜವನ್ನು ಸನ್ಮಾರ್ಗದತ್ತ ನಡೆಸುವುದು ಪತ್ರಿಕೋದ್ಯಮದ ಕಾರ್ಯ: ದು ಗು ಲಕ್ಷ್ಮಣ ಹುಬ್ಬಳ್ಳಿ: ನಾರದರು ಸುದ್ದಿಯನ್ನು ಸಪ್ತ ಲೋಕಕ್ಕೆ ತಲುಪಿಸುವ ಮೂಲಕ ಲೋಕಹಿತ ಹಾಗೂ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುವ ಮೂಲಕ ಪ್ರಪಂಚದ ಮೊದಲ ಪತ್ರಕರ್ತರಾಗಿದ್ದಾರೆ ಎಂದು ಹಿರಿಯ ಪತ್ರಕರ್ತರು, ಅಂಕಣಕಾರರಾದ ದು ಗು ಲಕ್ಷ್ಮಣ ಹೇಳಿದರು. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ (ರಿ) ಹುಬ್ಬಳ್ಳಿ ವತಿಯಿಂದ ಆಯೋಜಿಸಲಾಗಿದ್ದ ಆದ್ಯ ಪತ್ರಕರ್ತ ನಾರದರ ಜಯಂತಿ ಮತ್ತು ಸನ್ಮಾನ […]
‘Boldness, honesty, sincerity and loyalty are the qualities required in journalists’, Dr.Babu Krishnamurthy, Writer and veteran journalist #NaradaJayanti Vishwa Samvada Kendra, Karnataka commemorated Narada Jayanti this year by presenting its annual awards for journalists at a event in Bengaluru today. This is the fourth year that VSK Karnataka is […]
23 ಜೂನ್, 2019 ಬೆಂಗಳೂರು: ನಾರದ ಜಯಂತಿ ನಿಮಿತ್ತ ವಿಶ್ವ ಸಂವಾದ ಕೇಂದ್ರ ಕರ್ನಾಟಕ ಇಂದು ಪತ್ರಕರ್ತರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಿತ್ತು. ನಗರದ ರಾಷ್ಟ್ರೋತ್ಥಾನ ಪರಿಷತ್ತಿನ ಕೇಶವ ಶಿಲ್ಪ ಸಭಾಂಗಣದಲ್ಲಿ ಈ ಕಾರ್ಯಕ್ರಮ ಜರುಗಿತು. ವಿ ಎಸ್ ಕೆ, ಕರ್ನಾಟಕ ನಾರದ ಜಯಂತಿ ಆಯೋಜಿಸುತ್ತಿರುವುದು ಇದು ನಾಲ್ಕನೆಯ ವರ್ಷವಾಗಿದೆ. ಪತ್ರಿಕೋದ್ಯಮದ ಭೀಷ್ಮ ಎನಿಸಿಕೊಂಡ ತಿ ತಾ ಶರ್ಮ ಹಾಗೂ ಕನ್ನಡದ ನಿಸ್ಪೃಹ ಪತ್ರಕರ್ತರೆನಿಸಿದ್ದ ವಿಕ್ರಮ ಪತ್ರಿಕೆಯ ಸಂಪಾದಕರಾಗಿದ್ದ ಬೆ ಸು […]
12 Jun 2019, Bengaluru: Vishwa Samvada Kendra (VSK), Karnataka observed Narada Jayanti on May 20 2019 and had released two videos in its official YouTube channel. In one of the video, an ace in the art Avadhana, Shatavadhani Dr. R Ganesh has delivered a talk on Narada. Narada Jayanti is […]
ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ ಸಾವಯವ ಪತ್ರಿಕೋದ್ಯಮದಿಂದಲೂ ಜನರಿಗೆ ಸುದ್ದಿ ನೀಡಬಹುದಾಗಿದೆ : ರಾಧಾಕೃಷ್ಣ ಭಡ್ತಿ ಪತ್ರಕರ್ತರಿಂದ ದೇಶೋದ್ಧಾರದ ಕೆಲಸಗಳು ನಡೆಯದಿದ್ದರೆ ಸಮಾಜಕ್ಕೆ ನಷ್ಟ : ಜಿತೇಂದ್ರ ಕುಂದೇಶ್ವರ ನಾರದ ಜಯಂತಿಯನ್ನು ದೇಶದ ವಿವಿಧ ಕಡೆಗಳಲ್ಲಿ ಆಯಾ ವಿಶ್ವ ಸಂವಾದ ಕೇಂದ್ರ ಆಚರಿಸುತ್ತದೆ. ಸಮಾಜಮುಖಿಯಾದ, ರಾಷ್ಟ್ರೀಯ ಚಿಂತನೆಗಳುಳ್ಳ ಪರಿಣಾಮಕಾರಿ ವರದಿ, ಲೇಖನಗಳನ್ನು ಬರೆದು ಜನರ ಮೆಚ್ಚುಗೆಗೆ […]