Nera Nota

ನೇರನೋಟ : ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

ನೇರನೋಟ : ಫತ್ವಾ ವಿರುದ್ಧ ಸುಪ್ರೀಂಕೋರ್ಟ್ ಪ್ರಹಾರ

ನೇರನೋಟ ಜುಲೈ 14, 2014 by Du Gu Lakshman ಉದ್ಯೋಗಸ್ಥ ಮಹಿಳೆಯರು ಪುರುಷ ಸಹೋದ್ಯೋಗಿಗಳೊಂದಿಗೆ ಬೆರೆಯುವಂತಿಲ್ಲ. ಸ್ತ್ರೀಯರು ಬುರ್ಖಾ ಧರಿಸಲೇಬೇಕು. ಮೊಬೈಲ್ ಫೋನ್ ಮೂಲಕ ಮೂರು...

ನೇರನೋಟ : ಅಧಿಕಾರಸ್ಥರು ಹುಟ್ಟುಹಾಕಿದ ಅಪಾಯಕಾರಿ ‘ಸಂಸ್ಕೃತಿ’!

ನೇರನೋಟ : ಅಧಿಕಾರಸ್ಥರು ಹುಟ್ಟುಹಾಕಿದ ಅಪಾಯಕಾರಿ ‘ಸಂಸ್ಕೃತಿ’!

By Du Gu Lakshman ಹುನಗುಂದದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಬಾರ್ ಒಂದರಲ್ಲಿ ಪೊಲೀಸ್ ಪೇದೆಗಳನ್ನು ನಿಂದಿಸಿ, ದಾಂಧಲೆ ನಡೆಸಿ, ಅನಂತರ ನಾಪತ್ತೆಯಾದ ಪ್ರಕರಣ...

ನೇರನೋಟ ಜೂನ್ 30: ಹಂಸರಾಜರ ಹಂಸಕ್ಷೀರ ನ್ಯಾಯ!

ನೇರನೋಟ ಜೂನ್ 30: ಹಂಸರಾಜರ ಹಂಸಕ್ಷೀರ ನ್ಯಾಯ!

By Du Gu Lakshman Hamsaraj Bharadwaj ಕರ್ನಾಟಕದ ಅತ್ಯಂತ ವಿವಾದಿತ ರಾಜ್ಯಪಾಲ ಡಾ. ಹಂಸರಾಜ ಭಾರದ್ವಾಜ ಅವರು ಕೊನೆಗೂ ನಿವೃತ್ತರಾಗಿ ದೆಹಲಿಗೆ ತೆರಳಿದ್ದಾರೆ. ಅವಧಿಪೂರ್ತಿ ಮುಗಿಸಿದ...

ನೇರನೋಟ: ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

ನೇರನೋಟ: ಮರೆತುಹೋದ ಶಿಕ್ಷಣದ ಮೂಲ ಉದ್ದೇಶ

By Du Gu Lakshman ಮರೆತುಹೋದ ಶಿಕ್ಷಣದ ಮೂಲ ಉದ್ದೇಶ  image courtesy: http://blogs-images.forbes.com/troyonink/files/2012/02/shutterstock_18085369.jpg ಪ್ರತಿ ವರ್ಷ ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಹೆಚ್ಚು ಒತ್ತಡಕ್ಕೊಳಗಾಗುವವರು ವಿದ್ಯಾರ್ಥಿಗಳೆಂದು ನೀವು...

ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

9 ಜೂನ್ 2014ರ ನೇರನೋಟ ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ! ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು, ಅನಂತರಸ್ಟ್ಯಾಂಡ್ತೆಗೆದು, ಆಮೇಲೆಹೆಲ್ಮೆಟ್ಧರಿಸಿಸ್ಕೂಟರ್ಸ್ಟಾರ್ಟ್ಮಾಡಬೇಕಿತ್ತು. ಬೆಂಗಳೂರಿನಲ್ಲಿಜನರಿಗೆವ್ಯವಧಾನವೇಇರುವುದಿಲ್ಲ. ಒಂದುಸೆಕೆಂಡ್ತಡವಾದರೂಜನಜಗಳಕ್ಕೇನಿಲ್ಲುತ್ತಾರೆ. ಆದರೆಆದಿನನಾನುನಿಧಾನವಾಗಿಪಾರ್ಕಿಂಗ್ಜಾಗದಿಂದಸ್ಕೂಟರ್ತೆಗೆಯುತ್ತಿದ್ದರೂಕಾಯುತ್ತಿದ್ದಆಗೃಹಸ್ಥರುಮಾತ್ರಸಮಾಧಾನಚಿತ್ತರಾಗಿಯೇಇದ್ದರು. ನಾನುಇನ್ನೇನುಸ್ಕೂಟರ್ಏರಿಹೊರಡಬೇಕೆನ್ನುವಷ್ಟರಲ್ಲಿಅವರು,...

ನೇರನೋಟ: ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

ನೇರನೋಟ: ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು. ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ, ಯಡಿಯೂರಪ್ಪ, ಕರಿಯಮುಂಡಅವರಿಗೆಲ್ಲಒಂದೊಂದುಖಾತೆಸಿಗುವುದುಗ್ಯಾರಂಟಿಎನ್ನುವುದುಬಿಜೆಪಿನಾಯಕರನಿರೀಕ್ಷೆಯಾಗಿತ್ತು. ಮಾಧ್ಯಮಗಳೂಈಬಗ್ಗೆವದಂತಿಹರಡಿದ್ದವು. ಆದರೆಅವರಾರಿಗೂಮಂತ್ರಿಭಾಗ್ಯದೊರಕಿಲ್ಲ. ೭೪ರವಯೋಮಿತಿದಾಟಿದಯಾರಿಗೂಮಂತ್ರಿಗಿರಿಸಿಕ್ಕಿಲ್ಲ. ೭೪ರನಜ್ಮಾಹೆಪ್ತುಲ್ಲಾಹಾಗೂ೭೩ರಕಲ್‌ರಾಜ್ಮಿಶ್ರಾಅವರೇಈಗಸಂಪುಟದಅತ್ಯಂತಹಿರಿಯರು....

ನೇರನೋಟ ‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆಅರ್ಥಅದಲ್ಲ!

ನೇರನೋಟ ‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆಅರ್ಥಅದಲ್ಲ!

By Du Gu Lakshman Success has got many fathers, but failure is an orphan (ಗೆಲುವಿಗೆಹಲವುತಂದೆಯರು, ಸೋಲುಮಾತ್ರಅನಾಥ). ಈ ಮಾತಿಗೆಈಗಕಾಂಗ್ರೆಸ್ಸ್ಥಿತಿಯೂ ಅಪವಾದವಾಗಿಲ್ಲ. ೨೦೦೯ರಲೋಕಸಭಾಚುನಾವಣೆಯಲ್ಲಿ೨೦೬ಸ್ಥಾನಗಳನ್ನುಗೆದ್ದಿದ್ದಕಾಂಗ್ರೆಸ್ಈಬಾರಿಗೆದ್ದಿದ್ದುಕೇವಲ೪೪ಸ್ಥಾನಗಳನ್ನುಮಾತ್ರ. ದೆಹಲಿ,...

Page 2 of 5 1 2 3 5

POPULAR NEWS

EDITOR'S PICK

Welcome Back!

Login to your account below

Retrieve your password

Please enter your username or email address to reset your password.