• Samvada
Wednesday, May 25, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಪ್ರಜಾಪ್ರಭುತ್ವವು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ : ಭೈಯಾಜಿ ಜೋಶಿ

Vishwa Samvada Kendra by Vishwa Samvada Kendra
January 21, 2021
in Others
250
0
ಪ್ರಜಾಪ್ರಭುತ್ವವು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ : ಭೈಯಾಜಿ ಜೋಶಿ
491
SHARES
1.4k
VIEWS
Share on FacebookShare on Twitter

ರೈತರ ಹೋರಾಟದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ  ಭಯ್ಯಾಜಿ ಜೋಶಿ ಅವರ  ಹೇಳಿಕೆ


 ಪ್ರಜಾಪ್ರಭುತ್ವ ಎರಡೂ ಕಡೆಯವರಿಗೆ ಒಂದು ಅವಕಾಶವನ್ನು ಒದಗಿಸುತ್ತದೆ.  ನಾನು ಎರಡೂ ಕಡೆಯವರು ತಮ್ಮ ನಿಲುವಿನಲ್ಲಿ ಸರಿಯಾಗಿ ಇದ್ದಾರೆ ಎಂದು ಪರಿಗಣಿಸುತ್ತೇನೆ.  ಸಂವಾದದ ಮೂಲಕ ತಾವು ಏನನ್ನು ಪಡೆಯಬಹುದು ಎಂಬುದನ್ನು ಹೋರಾಟಗಾರರು ಪರಿಗಣಿಸಬೇಕು ಮತ್ತು ಒಪ್ಪಿಕೊಳ್ಳಬೇಕು.  ಇದಕ್ಕಿಂತ ಇನ್ನೇನು ಹೆಚ್ಚಿನದನ್ನು  ನೀಡಬಹುದು ಎಂಬುದರ ಕುರಿತು ಸರ್ಕಾರ ಯೋಚಿಸಬೇಕು.  ಆಂದೋಲನಗಳು ನಡೆಯುತ್ತವೆ ಮತ್ತು ಹಾಗೆಯೇ ಅವುಗಳು ಕೊನೆಗೊಳ್ಳುತ್ತವೆ.  ಆದ್ದರಿಂದ ಒಂದು ಚಳುವಳಿ ತಾನು ಹೊಂದಿರುವ ಸ್ಥಾನವನ್ನು ಪರಿಗಣಿಸಬೇಕು, ಮತ್ತು ಸರ್ಕಾರವು ತನ್ನ ಸ್ಥಾನದ  ಬಗ್ಗೆ ಜಾಗರೂಕವಾಗಿರಬೇಕು.  ಸರ್ಕಾರವು ಹಲವಾರು ಪೂರ್ವಸಿದ್ಧತೆಗಳನ್ನು  ಮಾಡಬೇಕಾಗಿರುವುದರಿಂದ, ಅದಕ್ಕೆ ಸೀಮಿತ ಸ್ಥಾನವಿದೆ (ಅವಕಾಶವಿದೆ) ಆದರೆ ಬೇಡಿಕೆಯಿರುವವರು (ಹೋರಾಟಗಾರರು) ಹೆಚ್ಚಿನ ಸ್ಥಾನ ಹೊಂದಿದ್ದಾರೆ.

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

 ರೈತರು ಕಾಯಿದೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ನಾನು ಬಯಸುತ್ತೇನೆ.  ಇಲ್ಲಿಯವರೆಗೆ, ಸರ್ಕಾರ ಚರ್ಚಿಸಲು ಸಿದ್ಧವಾಗಿದೆ ಎಂದು ತೋರುತ್ತದೆ.  ಎರಡೂ ಕಡೆಯಿಂದ ಸಕಾರಾತ್ಮಕ ಉಪಕ್ರಮ ಇರಬೇಕು.  ಚಳವಳಿಗಾರರು (ರೈತರು) ಸಹ ಸಕಾರಾತ್ಮಕ ವಿಧಾನವನ್ನು ಅನುಸರಿಸಿದರೆ ಅದು ಒಳ್ಳೆಯದು.

ಆದರೆ ಹೋರಾಟಗಳಿಗೆ ದೇಶದ ಇತರೆ ಭಾಗಗಳಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂಬುದನ್ನು ನಾವು ಗಮನಿಸಬಹುದು.  ಗುಜರಾತ್ ಮತ್ತು ಮಧ್ಯಪ್ರದೇಶದಂತಹ ಮತ್ತಿತರೆ ಸ್ಥಳಗಳಲ್ಲಿ  ರೈತರು ಸಹ ಕಾಯಿದೆಗಳ ಪರವಾಗಿ ಮಾತನಾಡುತ್ತಿದ್ದಾರೆ.  ಆಂದೋಲನ ನಡೆಸುತ್ತಿರುವ ರೈತರಲ್ಲೂ ಸಹ ಕಾಯಿದೆಗಳನ್ನು  ಬೆಂಬಲಿಸುವವರಿದ್ದಾರೆ. ಆದ್ದರಿಂದ ಚಳವಳಿಯೊಳಗೆ ಎರಡು ದೃಷ್ಟಿಕೋನಗಳಿವೆ ಎಂಬುದನ್ನು ನಾವು ಗಮನಿಸಬೇಕು.

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ನೆರೆಹೊರೆಯರ ನೆರವಿಗೆ ನಿಂತ ಭಾರತ; ಕೋವಿಶೀಲ್ಡ್ ಲಸಿಕೆ ಪೂರೈಕೆ.

ನೆರೆಹೊರೆಯರ ನೆರವಿಗೆ ನಿಂತ ಭಾರತ; ಕೋವಿಶೀಲ್ಡ್ ಲಸಿಕೆ ಪೂರೈಕೆ.

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

KERALA: RSS acts again on time!

KERALA: RSS acts again on time!

March 1, 2013
‘Declare Bhagavad Gita as National Book of India’, demands Sushma Swaraj in Loksabha

‘Declare Bhagavad Gita as National Book of India’, demands Sushma Swaraj in Loksabha

December 20, 2011

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
NEWS IN BRIEF – DEC 16, 2011

NEWS IN BRIEF – DEC 16, 2011

December 16, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In