• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಸಮಾಜ ಜಾಗೃತಿಗೆ ಆದ್ಯತೆ – ಡಾಕ್ಟರ್‌ಜೀ ಉದಾಹರಣೆ

Vishwa Samvada Kendra by Vishwa Samvada Kendra
June 8, 2022
in Blog
262
0
516
SHARES
1.5k
VIEWS
Share on FacebookShare on Twitter

ಮಹಾರಾಷ್ಟ್ರದ ಪ್ರವಾಸದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ಥಾಪಕರಾದ ಡಾಕ್ಟರಜಿಯವರು ಕೊಲ್ಲಾಪುರಕ್ಕೆ ಬಂದಿದ್ದ ಸಂದರ್ಭ ಅಲ್ಲಿ ಸಂಘದ ಕಾರ್ಯಕ್ರಮಕ್ಕೆ ಅತಿರಿಕ್ತವಾಗಿ ನಗರದ ವೈದ್ಯರ ಸಮಿತಿಯೊಂದು ಅವರನ್ನು ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಸತ್ಕರಿಸಿತು. ಇದರಲ್ಲಿ ಡಾಕ್ಟರಜಿಯವರು ಕೆಲವೇ ಶಬ್ದಗಳಲ್ಲಿ ಸಂಘದ ಪರಿಚಯ ಮಾಡಿಸಿದ ನಂತರ ಮುಕ್ತ ಚರ್ಚೆಗೆ ಅವಕಾಶ ಒದಗಿಸಿದರು. ಈ ಚರ್ಚೆಯಲ್ಲಿ ನಗರದ ಓರ್ವ ವೈದ್ಯರು ಓರ್ವಅನಾಥ ಹಿಂದು ಮಹಿಳೆಯ ಕರುಣಕತೆಯನ್ನು ತಿಳಿಸಿ ಆಕೆಗೆ ಸಂಘವು ಹೇಗೆ ನೆರವಾಗಬಲ್ಲದು?’ ಎಂದು ಪ್ರಶ್ನಿಸಿದರು.

ಅದಕ್ಕುತ್ತರವಾಗಿ ಡಾಕ್ಟರಜಿಯವರು “ಸದ್ಯಕ್ಕಂತೂ ಏನೂ ಮಾಡಲಾರದು. ಆದರೆ ಈ ಕೆಲಸದ ಹೊಣೆ ವಹಿಸಲು ನೀವು ತಯಾರಿದ್ದಲ್ಲಿ, ವೈಯಕ್ತಿಕವಾಗಿ ನಾನು ಸಹ ಒಂದಿಷ್ಟು ನೆರವಾಗಬಲ್ಲೆ” ಎಂದರು. “ಹಾಗಿದ್ದಲ್ಲಿ ನಿಮ್ಮ ಸಂಘ ಇರುವುದೇಕೆ? ನೀವು ಮಾಡುವುದಾದರೂ ಏನು?” ಎಂದು ತುಸು ಅಸಮಾಧಾನವನ್ನೇ ಅವರು ಪ್ರಕಟಿಸಿದರು.

READ ALSO

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

PM Modi calls for Food Security, Gender Equality and Investment in Clean Energy at G7 Summit in Germany

ಆಗ ಡಾಕ್ಟರಜಿಯವರು ತುಸು ನಗುತ್ತ “ನೀವು ಹೇಳಿರುವುದು ನೀವು ಸ್ವತಃ ತಿಳಿದಿರುವ ಸಂಗತಿಯಲ್ಲವೇ? ಕ್ಷಣ ಕಾಲ ಯೋಚಿಸಿ, ಒಂದು ಮನೆಗೆ ಬೆಂಕಿ ಬಿದ್ದಾಗ, ಕೆಲವರು ಅಲ್ಲಿದ್ದವರನ್ನು ಬಚಾಯಿಸುವ ಪ್ರಯತ್ನದಲ್ಲಿ ತೊಡಗುತ್ತಾರೆ. ಆಗ ಯಾರೋ ಇನ್ನೊಬ್ಬರು ಬಂದು “ನೋಡಿ ಅಲ್ಲಿ ಜಗಲಿಯಲ್ಲಿನ ಒಂದು ಜಂತಿ ಹೊತ್ತಿ ಉರಿಯುತ್ತಿದೆ. ಮೊದಲು ಅದನ್ನು ಉಳಿಸಿ. ಅದನ್ನು ಮಾಡದಿದ್ದಲ್ಲಿ ನಿಮ್ಮ ಪರಿಶ್ರಮವೆಲ್ಲ ವ್ಯರ್ಥ” ಎಂದರೆ ಹೇಗಾದೀತು? ಸಮಸ್ಯೆ ಜಗಲಿಯಲ್ಲಿನ ಒಂದು ಜಂತಿ ಉರಿಯುವುದಷ್ಟೇ ಅಲ್ಲ, ಇಡೀ ಮನೆಯೇ ಉರಿಯುತ್ತಿರುವುದು.”

“ಅದೇ ರೀತಿಯಲ್ಲಿ ಸಂಕಷ್ಟಕ್ಕೊಳಗಾಗಿರುವುದು ಇಡೀ ಹಿಂದು ಸಮಾಜವೇ, ಕೇವಲ ಯಾರೋ ಒಬ್ಬಳು ಅನಾಥ ಮಹಿಳೆಯಷ್ಟೇ ಅಲ್ಲ. ಸಂಘವು ಕೈಗೆತ್ತಿಕೊಂಡಿರುವ ಕೆಲಸ ಸಂಪೂರ್ಣ ಸಮಾಜದ ಜಾಗೃತಿಯದು, ಅದರ ರಕ್ಷಣೆಯದು. ಆದರೆ ಯಾರಿಗಾದರೂ ಇನ್ನಾವುದೋ ಸಣ್ಣ ಸಮಸ್ಯೆಯೊಂದು ಲಕ್ಷಕ್ಕೆ ಬಂದು, ಅದೇ ಗಂಭೀರವೆನಿಸಿ, ಅದಕ್ಕಾಗಿ ಮನ ತಳಮಳಿಸುತ್ತಿದ್ದಲ್ಲಿ ಅದನ್ನು ಸರಿಪಡಿಸಲು ಅವರು ಸ್ವತಃ ಮುಂದಾಗಬೇಕು. ಸಂಘವಂತೂ ಒಟ್ಟು ಹಿಂದು ಸಮಾಜವನ್ನು ಎಚ್ಚರಿಸಿ ಸಂಘಟಿಸುವ ಕೆಲಸವನ್ನು ಕೈಗೆತ್ತಿಕೊಂಡಿದೆ. ಎಲ್ಲ ಕೆಲಸಗಳನ್ನು ಸಂಘವೇ ಮಾಡಬೇಕೆಂದೇನಿಲ್ಲ. ನಾವು ಮಾಡುವ ಕೆಲಸ ಸಂಘವು ಏನು ಮಾಡುತ್ತದೆ ಎಂದು ಕೇಳುವ ಅಗತ್ಯವೇ ಉಂಟಾಗದಂತಹ ಸ್ಥಿತಿಯನ್ನು ಸಮಾಜದಲ್ಲಿ ರೂಪಿಸುವುದು ಅಷ್ಟೇ.” ಈ ಉತ್ತರ ಅಲ್ಲಿದ್ದವರೆಲ್ಲರಿಗೆ ಸರಿಯೆನಿಸಿತು.

ಕೃಪೆ : ಸ್ಮೃತಿ ಮಂದಾರ, ಸಾಹಿತ್ಯ ಸಂಗಮ

  • email
  • facebook
  • twitter
  • google+
  • WhatsApp
Tags: 'Dr Hedgewar.- Ek Smruti Yatra'DoctorDr HedgewarDr Keshava Baliram HedgewarDr. Keshav Baliram HedgewarRashtriya Swayamsevak SanghRSSsamajaSmriti mandara

Related Posts

Blog

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

June 29, 2022
Blog

PM Modi calls for Food Security, Gender Equality and Investment in Clean Energy at G7 Summit in Germany

June 29, 2022
Blog

‘Be a proud Agniveer’ – P. T.Usha supports Agnipath Scheme

June 24, 2022
Blog

ಸಾರ್ಕ್‌ನ ವಿಫಲತೆಯ ನಡುವೆ ಬಿಮ್ಸ್ಟೆಕ್ ಎಂಬ ಆಶಾಕಿರಣ

June 22, 2022
Blog

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022
Blog

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

June 20, 2022
Next Post

ಶಿವಮೊಗ್ಗದಲ್ಲಿ ಪಠ್ಯ ಪರಿಷ್ಕರಣೆ ಸತ್ಯ-ಮಿಥ್ಯ ವಿಚಾರ ಸಂಕಿರಣ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

VIDEO: Modi speech at Mangalore, May-2-2013

VIDEO: Modi speech at Mangalore, May-2-2013

May 2, 2013
ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ #ಕನ್ನಡಪುಸ್ತಕಹಬ್ಬ ದಲ್ಲಿ ‘ಪದ್ಮಶ್ರೀ’ ಮಂಜಮ್ಮ ಜೋಗುತಿಗೆ ಸನ್ಮಾನ

ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ #ಕನ್ನಡಪುಸ್ತಕಹಬ್ಬ ದಲ್ಲಿ ‘ಪದ್ಮಶ್ರೀ’ ಮಂಜಮ್ಮ ಜೋಗುತಿಗೆ ಸನ್ಮಾನ

November 12, 2021
सुदर्शन जी , निर्मल और निर्भय: MG Vaidya

सुदर्शन जी , निर्मल और निर्भय: MG Vaidya

September 28, 2012
RSS Chief Mohan Bhagwat to address public gathering in Patna on Feb 5

RSS Chief Mohan Bhagwat to address public gathering in Patna on Feb 5

February 2, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In