• Samvada
Wednesday, August 10, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Photos

ಹಿಂದೂ ವಿರೋಧಿ ‘ಷೇಕ್ ಚಿಲ್ಲಿ’ ಕಾರ್ಯಕ್ರಮದ ಪ್ರಸಾರ ರದ್ದುಪಡಿಸಿದ ದೂರದರ್ಶನ

Vishwa Samvada Kendra by Vishwa Samvada Kendra
December 19, 2020
in Photos
250
1
ಹಿಂದೂ ವಿರೋಧಿ ‘ಷೇಕ್ ಚಿಲ್ಲಿ’ ಕಾರ್ಯಕ್ರಮದ ಪ್ರಸಾರ ರದ್ದುಪಡಿಸಿದ ದೂರದರ್ಶನ
491
SHARES
1.4k
VIEWS
Share on FacebookShare on Twitter

ಬೆಂಗಳೂರು: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಟೋನ್ ಧಾರಾವಾಹಿ ’ಷೇಕ್ ಚಿಲ್ಲಿ’ಯ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಮಾಹಿತಿಗಳು ಪ್ರಸಾರವಾಗುತ್ತಿರುವುದರ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪ್ರಸಾರವನ್ನು ರದ್ದುಪಡಿಸುವುದಾಗಿ ಪ್ರಸಾರ ಭಾರತಿ ತಿಳಿಸಿದೆ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ’ಷೇಕ್ ಚಿಲ್ಲಿ ಅಂಡ್ ಫ್ರೆಂಡ್ಸ್’ ಕಾರ್ಟೋನ್ ಸರಣಿಯಲ್ಲಿ ನಮ್ಮ ಪುರಾತನ ನಂಬಿಕೆಯ ಯೋಗ ಮತ್ತು ಸಾಧುಸಂತರನ್ನು ಅಪಹಾಸ್ಯಮಾಡುವಂತೆ ಕೀಳು ಅಭೀರುಚಿಯಲ್ಲಿ ಚಿತ್ರಿಸಿ ಪ್ರಸಾರ ಮಾಡಲಾಯಿತು ಜೊತೆಗೆ ಕಾರ್ಯಕ್ರಮದ ನಂತರ ಅದರ ತಯಾರಕರೂ ಸಹ ಯೋಗ ವಿದ್ಯೆ ಯನ್ನು ಮಾಂತ್ರಿಕ ಕ್ರಿಯೆ ಎನ್ನುವಂತೆ ಉಲ್ಲೇಖಿಸಿರುವುದು ಸಾರ್ವಜನಿಕರ ಾಕ್ರೋಶಕ್ಕೆ ಕಾರಣವಾಗಿದೆ.

READ ALSO

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

ಕೊರೊನಾ ಸಂದರ್ಭದಲ್ಲಿ ಮನರಂಜನೆ ನೀಡುವ ದ್ದೇಶದಿಂದ ವಿವಿಧ ಹಳೆಯ ಹಾಗೂ ಮನರಂಜನೆ ನೀಡುವ ಧಾರವಾಹಿಗಳನ್ನು ಪ್ರಸಾರ-ಮರುಪ್ರಸಾರ ಮಾಡುವ ಮೂಲಕ ದೂರದರ್ಶನ ಜನಮೆಚ್ಚುಗೆ ಗಳಿಸಿರುವುದು ನಮಗೆಲ್ಲ ತಿಳಿದೇ ಇದೆ. ಇದೇ ರೀತಿ ಆಗಸ್ಟ್ 2020ರಲ್ಲಿ ಡಿಸ್ಕವರಿ ಕಿಡ್ಸ್ ವಿಭಾಗ ಕೆಲವು ಆಯ್ದ ಮಕ್ಕಳ  ಧಾರಾವಾಹಿಗಳನ್ನು ಪ್ರಸಾರ ಮಾಡಲು ದೂರ ದರ್ಶನ ನಿರ್ದರಿಸಿ ಡಿಸ್ಕವರಿ ಚಾನೆಲ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಅದರಂತೆ ಜುಲೈ ನಿಂದ ಅನೇಕ ಮಕ್ಕಳ ಕಥೆಗಳಾದ ಲಿಟ್ಲ್ ಸಿಂಘಮ್, ಕಿಸ್ನ ಮತ್ತು ಷೇಕ್ ಚಿಲ್ಲಿ  ಅಂಡ ಫ್ರಂಡ್ಸ್  ಮುಂತಾದ ಆಯ್ದ ಭಾಗಗಳ ಪ್ರಸಾರವನ್ನು ಪ್ರತಿದಿನ ಪ್ರಸಾರ ಮಾಡುತ್ತಿತ್ತು.

ಆದರೆ ಇತ್ತೀಚಿನ ಸಂಚಿಕೆಯಲ್ಲಿ ಭಾರತದ ಶ್ರೇಷ್ಠತೆ ಎಂದು ಜಗತ್ತು ಒಪ್ಪಿರುವ ಯೋಗ ಮತ್ತು  ಹಿಂದೂ ಸಾಧುಸಂತರನ್ನು ಅವಹೇಳನಕಾರಿಯಾಗಿ ಬಿಂಬಿಸುವ ವಿಡಿಯೋ ಸರಕಾರದ  ಅಂಗ ಸಂಸ್ಥೆಯಾಗಿರುವ ದೂರದರ್ಶನದಲ್ಲಿ ಪ್ರಸಾರವಾಗಿರುವುದು ಅನೇಕ ಸಹೃದಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಕಣಗಾರ್ತಿ  ರೆನಿ ಲಿನ್  ಎಂಬುವರು ಈ ರೀತಿಯ ಹಿಂದೂ ಅವಹೇಳನದ ಬಗ್ಗೆ ಆಘಾತ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಒಬ್ಬ ಮುಸ್ಲಿಮ್ ಬಾಲಕ ಹಿಂದೂ  ಸನ್ಯಾಸಿಗೆ ಹೊಡೆಯುವ ದೃಶ್ಯ ರಾಷ್ಟ್ರೀಯ ಚಾನೆಲ್ ನ ಮೂಲಕ ಮಕ್ಕಳಿಗೆ ತೋರಿಸಿದರೆ ಔಚಿತ್ಯವೇನು? ಮತ್ತು ಯಾವಾಗಲೂ ಹಿಂದೂ ನಂಬಿಕೆಗಳನ್ನು ಅವಹೇಳನ ಮಾಡುವುದು ಏಕೆ ಎಂದು ಪ್ರಶ್ನಿಸಿದರು. ‘ಇದೊಂದು ರೀತಿಯಲ್ಲಿ ’ಹಿಂದೂ ಗುರುಗಳ ಅವಹೇಳನ’. ಯಾವ ರೀತಿಯಲ್ಲೂ ಒಪ್ಪಿಗೆಯಾಗುವಂತಹುದಲ್ಲ ಎಂಬುದು ಇನ್ನೊಬ್ಬ ವೀಕ್ಷಕರ ಅಭಿಪ್ರಾಯ. ಇನ್ನೊಬ್ಬರು  ಹೇಳುವಂತೆ ಇದು ಮಕ್ಕಳನ್ನು ತಪ್ಪು ದಾರಿಗೆ ಎಳೆಯುವುವಂತಿದೆ.

ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಪ್ರಸಾರ ಭಾರತಿ ಇಡೀ ಕಾರ‍್ಯಕ್ರಮವನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.

 

  • ಕೆ.ಎಸ್. ಸೋಮೇಶ್ವರ, ಬೆಂಗಳೂರು  -76
  • email
  • facebook
  • twitter
  • google+
  • WhatsApp

Related Posts

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale
ABPS

Sangh and Swayamsevaks to work towards inculcating Family Values, Environmental issues and Social Harmony – RSS Sarkaryavaha Dattatreya Hosabale

March 20, 2021
ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ
Photos

ದೇಶದೆಲ್ಲೆಡೆ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಚಾಲನೆಗೆ ಅಭೂತಪೂರ್ವ ಪ್ರತಿಕ್ರಿಯೆ

January 15, 2021
ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ
Photos

ಮತಾಂತರದ ವಿರುದ್ಧ ಹಿಂದುಳಿದ ಮತ್ತು ದಲಿತ ಮಠಾಧೀಶರ ಆಕ್ರೋಶ

January 6, 2021
ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?
Articles

ಹೋಟೆಲಿನಲ್ಲಿ ಊಟ ಮಾಡುವಾಗ ಇಲ್ಲದ ಮಡಿ ದೇವಸ್ಥಾನದ ಊಟದ ಪಂಕ್ತಿಯಲ್ಲಿ ಮಾತ್ರ ಏಕೆ?

January 2, 2021
ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು
BOOK REVIEW

ಜಾತ್ಯತೀತತೆಯ ಮುಸುಕಿನಲ್ಲಿ ಕ್ರೈಸ್ತಮತ ಪ್ರಚಾರದ ಕುಟಿಲ ತಂತ್ರಗಳು

February 22, 2021
ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್  ರ ಅರ್ಹತೆ
Articles

ಸೋನಿಯಾ ಗಾಂದಿಗೆ ಆಪ್ತರಾಗಿರುವುದೇ ಅಮರ್ತ್ಯಸೇನ್ ರ ಅರ್ಹತೆ

December 31, 2020
Next Post
ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಮಾ.ಗೋ. ವೈದ್ಯ ನಿಧನ

ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಮಾ.ಗೋ. ವೈದ್ಯ ನಿಧನ

Comments 1

  1. Anup Kulkarni says:
    2 years ago

    ಡಿಸ್ಕವರಿ ಕಿಡ್ಸ್ ಒಂದು ರೀತಿ ಭಾರತ ಮತ್ತು ಹಿಂದೂ ನಂಬಿಕೆ ವಿರೋಧಿ ರೀತಿಯಲ್ಲೇ ಬಹಳಷ್ಟು ಮಕ್ಕಳ ಕಾರ್ಟೂನ್ ಗಳನ್ನು ಪ್ರಸಾರಿಸುತ್ತದೆ.
    ಈ ಹಿಂದೆ ನಾನು ನೇರವಾಗಿ ಅವರಿಗೆ ಒಂದು ಈ ಮೇಲ್ ಕೂಡ ಬರೆದಿದ್ದೆ ಆದರೆ ಯಾವುದೇ ರೀತಿಯ ಉತ್ತರ ಬರಲಿಲ್ಲ.
    ಕೊನೆಯದಾಗಿ ನಮ್ಮ ಮನೆಯ ಟಾಟಾ ಸ್ಕಯ್ ದಿಂದಲೇ ಅದನ್ನು ತೆಗೆಸಬೇಕಾಯಿತು.

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

RSS Sarasanghachalak Mohan Bhagwat’s valedictory speech in Hindu Shakti Sangama-2012

RSS Sarasanghachalak Mohan Bhagwat’s valedictory speech in Hindu Shakti Sangama-2012

January 29, 2012
Laxmanananda Saraswati murder:HC seeks report

Laxmanananda Saraswati murder:HC seeks report

April 21, 2011
Who named Mahatma Gandhi ‘Father of Nation’? UPA Govt foxed on class VI student’s question

‘Mahatma Gandhi – Attempting an objective and multi-dimensional perspective’, writes Dr. Ragotham Sundararajan

August 14, 2020
RSS salutes its founder Dr Keshava Baliram Hedgewar on his 125th Birthday on Yugadi

RSS salutes its founder Dr Keshava Baliram Hedgewar on his 125th Birthday on Yugadi

March 30, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • Swaraj@75 – Refrain from politics over Amrit Mahotsava
  • Amrit Mahotsav – Over 200 tons sea coast garbage removed in 20 days
  • “ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ
  • ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In