• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಶಿಕ್ಷಣದಲ್ಲಿ ಸಮಾನವಾಗಿ ಬೇಕಿದೆ ಸಾಮರಸ್ಯದ ಪಾಠ

Vishwa Samvada Kendra by Vishwa Samvada Kendra
April 11, 2022
in Blog
253
0
497
SHARES
1.4k
VIEWS
Share on FacebookShare on Twitter

ಇಲ್ಲೆ ನಮ್ಮ ಉಡುಪಿಯಲ್ಲಿ‌ ಶುರುವಾದ ಹಿಜಾಬ್ ಸಂಘರ್ಷ ಸೋವಿಯತ್ ಯೂನಿಯನ್ನ ತಲುಪಿತು,ತಾಲಿಬಾನ್‌ನ ಡೆಪ್ಯೂಟಿ ಸ್ಪೀಕರ್‌ರಿಂದ ಹಿಡಿದು ಅನೇಕ ಅಂತಾರಾಷ್ಟ್ರೀಯ ಮೂಲಭೂತವಾದಿ ಸಂಘಟನೆಗಳು ಬೆಂಬಲ ನೀಡಿದವು, ಎಂದಿಗೂ ವಿವಾದವಾಗಿರದ ವಿಷಯ ಇದ್ದಕ್ಕಿದ್ದಂತೆ ಕಿಡಿಯಾಗಿದ್ದಿದ್ದಾದರು ಹೇಗೆ?  ಎಂದಿನಂತೆ ಕಾಲೇಜಿಗೆ ಬರುತ್ತಿದ್ದವರು ಇದ್ದಕ್ಕಿದ್ದಂತೆ ಹಿಜಾಬ್ ಗಾಗಿ ರಸ್ತೆಗಿಳಿದಿದ್ದಾದರು ಏಕೆ? ಇಲ್ಲಿ ಕಾಲೇಜು ಮುಖ್ಯವೆ? ಹಿಜಾಬ್ ಮುಖ್ಯವೆ?

ಇದೆಲ್ಲದರ ಬಗ್ಗೆ ಸಾಕು ಎನ್ನುವಷ್ಟು ಚರ್ಚೆಗಳು ಆಗಿ‌ಹೋಗಿವೆ, ಇದು ಒಂದು ಹಂತಕ್ಕೆ ತಣ್ಣಗಾಗುತ್ತಿದೆ ಎನ್ನುವಷ್ಟರಲ್ಲೆ ಕರ್ನಾಟಕ ರಾಜ್ಯ ಸರ್ಕಾರ ಗುಜರಾತಿನ ನಿರ್ಧಾರದಂತೆ ನಮ್ಮಲ್ಲು 6-12 ತರಗತಿ ವರೆಗೆ ಭಗವದ್ಗೀತೆಯನ್ನು ನೈತಿಕ ಶಿಕ್ಷಣದ ಅಡಿ ಸೇರಿಸುವುದರ ಬಗ್ಗೆ ಚರ್ಚೆ ಶುರುವಾಯಿತು, ಇದು ಒಂದು ಕಡೆ ಆದರೆ ಇನೊಂದೆಡೆ ಇನ್ನು ಹಲಾಲ್,ಮಸೀದಿಯ ಲೌಡ್ ಸ್ಪೀಕರ್ ಇತ್ಯಾದಿಗಳ ಬಗ್ಗೆಯೂ ಚರ್ಚೆಯಾಗುತ್ತಿದೆ.ಮತ್ತೊಂದೆಡೆ ಮದರಸಾವನ್ನ ಶಿಕ್ಷಣ ಇಲಾಖೆಯ ಅಡಿ ತರುವುದರ ಕುರಿತು ಸರ್ಕಾರ ಯೋಚನೆ ಮಾಡುತ್ತಾ ಇದೆ.

READ ALSO

ಒಂದು ಪಠ್ಯ – ಹಲವು ಪಾಠ

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

ಅರೆ ಹೌದಲ್ವ ನಮ್ಮ ಸರಕಾರಿ ಶಾಲೆಯಲ್ಲಿ , ಕಾಲೇಜುಗಳಲ್ಲಿ ನಡೆಯುವ ಪಾಠದ ಕುರಿತು ಸಣ್ಣ ಪುಟ್ಟ ಬದಲಾವಣೆ ಆದರೂ ಎಲ್ಲರಿಗೂ ತಿಳಿದೇ ತಿಳಿಯುತ್ತದೆ. ಆದರೆ ಮದರಾಸಾದೊಳಗೆ ಯಾವ ರೀತಿಯ ಶಿಕ್ಷಣ ಕ್ರಮವಿದೆ, ಯಾವ ಮಾದರಿಯ  ಪಾಠವನ್ನ ಬೋಧಿಸಲಾಗುತ್ತದೆ ಯಾರಿಗೂ ಅಷ್ಟಾಗಿ ಅರಿವಿಲ್ಲ. ಯಾರು ಕೂಡ ಮದರಸಾದೊಳಗೆ ಹೋಗಿ ಏನಾಗ್ತಿದೆ ಅಂತ ನೋಡಿರುವುದು ನನಗಂತು ತಿಳಿದಿಲ್ಲ. ಕೇಳಿದರೆ ಮಾಮೂಲಿ ಪಠ್ಯದಂತೆ ಗಣಿತ, ವಿಜ್ಞಾನ, ಮೌಲ್ಯಗಳು ಮತ್ತು ಜೊತೆಗೆ ಉರ್ದು ಭಾಷೆ‌ ಹೇಳಿಕೊಡಲಾಗತ್ತೆ ಅಂತ ಕೇಳಿರುತ್ತೇವೆ ಅಷ್ಟೆ. ಆದರೆ ಸಾಮರಸ್ಯದ ಪಾಠ?
ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಮದರಸಾದಲ್ಲಿ ಏನು ಪಾಠ ಮಾಡುತ್ತಾರೆ ಎಂದು ತಿಳಿಯುವ ಹಕ್ಕು ನಮಗಿಲ್ಲವೇ?? ನಮ್ಮದೇ ಟ್ಯಾಕ್ಸಿನ ಹಣ ತೆಗೆದುಕೊಳ್ಳುವಾಗ ಅದರ ಅಕೌಂಟೆಬಿಲಿಟಿ ಕೂಡ ಇರುತ್ತದೆ.
ಸರ್ಕಾರಿ ಶಾಲೆಗಳು ಕಾಲೇಜುಗಳಲ್ಲಿ ಇರುವ ಪಾರದರ್ಶಕತೆ ಇಲ್ಲಿ ಯಾಕೆ ಇಲ್ಲ??
ಮದರಸಾವನ್ನ ಶಿಕ್ಷಣ ಇಲಾಖೆ ಅಡಿ ತರಲು ಮದರಸಾ ಸಂಸ್ಥೆಯವರಿಗೆ ಆಕ್ಷೇಪವಿದೆ. ಮದರಸಾ ಸರ್ಕಾರದ ಅಡಿ ಬಂದರೆ ಅಲ್ಲಿನ ಮಕ್ಕಳಿಗೆ ಅಚ್ಚು ಕಟ್ಟಾದ ಶಿಕ್ಷಣ ಕೊಡಬಹುದಲ್ಲವೇ?
ಶಿಕ್ಷಣ ಇಲಾಖೆಯ ಅಡಿ ತಂದರೆ ಶಿಕ್ಷಕರಿಗೂ ಒಳ್ಳೆಯ ವೇತನ‌ ವ್ಯವಸ್ಥೆ ಮಾಡಬಹುದಲ್ಲವೇ?

ಶಿಕ್ಷಣ ವ್ಯವಸ್ಥೆಯಲ್ಲಿ ಧರ್ಮದ ಎಸಳನ್ನು ತೆಗೆದು ಗಂಟು ಮಾಡಿಟ್ಟ ಆರೋಪವೀಗ ಯಾರಮೇಲಿದೆ??
ಸುಳಿವಿಲ್ಲದೆ ಶುರುವಾದ ಹಿಜಾಬ್ ವಿವಾದಕ್ಕೆ ಶುರುಮಾಡಿದ ವಿದ್ಯಾರ್ಥಿನಿಯಾರು ಕಾರಣವೋ?
ಅವರಗೆ ಸಾಥ್ ನೀಡಲು ಮುಂದಾದ ಕೆಲ ಸಂಘಟನೆ ಕಾರಣವೋ?? ಕೇಸರಿ ಶಾಲ್ ಹೊದ್ದು ಸ್ವಂತ ಇಚ್ಛೆಯಿಂದ ಹೊರಟ ವಿದ್ಯಾರ್ಥಿಗಳು ಕಾರಣವಾದರೇ??
ಇದರ ನಡುವೆ ಪಾನಲ್ ನಲ್ಲಿ ಕೂತು ಚರ್ಚೆ ಮಾಡಿ ವಿವಾದವನ್ನು ಅತಿರೇಕಕ್ಕೆ ಏರಿಸಿದ ಮಾಧ್ಯಮ ಕಾರಣವೋ?

ಎಲ್ಲದರ ಮಧ್ಯ ಕೆಳೆದು ಹೋದ್ದದ್ದು ಮಾತ್ರ ಸಮವಸ್ತ್ರದ ಪರವಾಗಿ ನಿಂತ ಹರ್ಷನ ಜೀವ. ಧರ್ಮಕ್ಕಾಗಿ ಜೀವ ಕೊಡಲು ಅವ ಸಿದ್ದನಿದ್ದ ಮಾತ್ರಕ್ಕೆ ಜೀವ ತೆಗೆಯುವುದು ಎಷ್ಟು ಸರಿ??

ಈ ಎಲ್ಲ ರಾಜಕೀಯ ಧರ್ಮ ಯುದ್ಧದ ಮಧ್ಯೆ ಹಾಳದದ್ದು ವಿದ್ಯಾರ್ಥಿಗಳ ಮನಸ್ಥಿತಿ. ಯಾವ ಕಾಲೇಜಿಗೆ ಸಮವಸ್ತ್ರ ಧರಿಸಿ‌ ಪಾಠ ಕೇಳಲು ಹೋಗುತ್ತೆದ್ದೆವೋ ಆ ಕಾಲೇಜುಗಳಲ್ಲಿ ಕೇಸರಿ ಶಾಲು ಹಿಜಾಬ್ ಧರಸಿ ವಿದ್ಯಾರ್ಥಿಗಳ ನಡುವೆಯೇ ಅಂತರ ಶುರುವಾಗಿದೆ.

ನನಗೂ‌ ಮುಸ್ಲಿಂ ಗೆಳತಿಯರಿದ್ದರು, ಅವರು ಕಾಲೇಜುಗಳಲ್ಲಿ ಎಂದು ಹಿಜಾಬ್ ‌ಧರಿಸಿದ್ದು ನಾ ಕಂಡೇ‌‌ ಇಲ್ಲ. ಈ ಹಿಜಾಬ್ ವಿವಾದ ಹೊರ ಬಂದಿದ್ದೆ ‌ತಡ ಯಾವ ಸ್ನೇಹಿತೆ ಕಾಲೇಜಿಗೆ ಹಿಜಾಬ್ ಧರಿಸುತ್ತಿರಲಿಲ್ಲವೋ ಆಕೇ ತನ್ನ Whatsapp ಸ್ಟೇಟಸ್ ನಲ್ಲಿ “Hijab is my right its my choice” ಎಂದು ಬರೆದದ್ದನ್ನು ನೋಡಿ ಮನಸ್ಸು ‌ಒಂದು ಕ್ಷಣಕ್ಕೆ ವಿಚಲಿತವಾಯಿತು.

ಮೊನ್ನೆವರಗೂ ನನ್ನ ಗೆಳೆತಿ ಆದ ಆಕೆ ಇವತ್ತು ಮುಸ್ಲಿಂ ಗೆಳತಿ ಆಗಿದ್ದಾಳೆ, ಪಕ್ಕದಲ್ಲಿ ಕೂತು ಪಾಠ ಕೇಳುತ್ತದ್ದಾಗ ಆಕೆಯ ಧರ್ಮ ನನಗೆ ಸಂಬಂಧವಿಲ್ಲದ ವಿಷಯವಾಗಿತ್ತು, ಈಗ ಆಕೆ ಸುಮ್ಮನೆ ಎದುರು ಸಿಕ್ಕರೂ ಹಿಜಾಬ್ ಧರಿಸಿಲ್ಲ ಯಾಕೆ ಎನ್ನುವ ಪ್ರಶ್ನೆ ಮೂಡುತ್ತೆ.

ಹಿಜಾಬ್ ಬೇಕೆಂದು ಬುರ್ಖಾ ಧರಿಸಿ ರಸ್ತೆಗಿಳಿದು ಇದು ನಮ್ಮ ಸ್ವಾತಂತ್ರ್ಯದ ಪ್ರಶ್ನೆ ಎಂದು ಪ್ರತಿಭಟಿಸುತ್ತಿರವ ಮುಸ್ಲಿಂ ಹೆಣ್ಣು ಮಕ್ಕಳು, ಅವರ ಮಸೀದಿಗಳಲ್ಲಿ ಅವರಿಗೆ ಪ್ರವೇಶವಿಲ್ಲದರ ಬಗ್ಗೆ ಯಾಕೆ ಪ್ರಶ್ನೆ ‌ಮಾಡುವುದಿಲ್ಲ??
ಹಿಜಾಬ್ ವಿಚಾರವಾಗಿ ಮೊನ್ನೆ ಪರೀಕ್ಷೆ ಬರೆಯದ ವಿದ್ಯಾರ್ಥಿಗಳ ಸಂಖ್ಯೆ 11 ಸಾವಿರ, ಹಿಜಾಬ್ ನಮ್ಮ ಸ್ವಾತಂತ್ರ್ಯ ಅದು ನಮ್ಮ ಹಕ್ಕು ಎನ್ನುತ್ತಿರುವ ವಿದ್ಯಾರ್ಥಿಗಳಿಗೆ ಅದರಿಂದಲೇ ತಮ್ಮ ಶಿಕ್ಷಣ ಸ್ವಾತಂತ್ರ್ಯ ದೂರವಾಗುತ್ತಿರುವ ಬಗ್ಗೆ ಅರಿವಾಗುವುದಾದರು ಹೇಗೆ??

ಇದೆಲ್ಲದರ ಪರಿಣಾಮ ಕೇವಲ ಶಿಕ್ಷಣ ವ್ಯವಸ್ಥೆಯ ಮೇಲೆ ಮಾತ್ರವಲ್ಲ ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ಕೆಲವು ಆಯೋಜನೆ ಮುಖಾಂತರವೊ ಹೊಸ ರೀತಿಯ ಸಿಸ್ಟಮ್ ನ ಮುಖಾಂತರವೋ ಹಳಿಗೆ ತರಬಹುದೇನೋ ಆದರೆ ನಮ್ಮ ಮನಸ್ಥಿತಿಯನ್ನು ಬದಲಾಯಿಸುವುದಾದರು ಹೇಗೆ??

ಇದೆಲ್ಲದಕ್ಕೂ ಉತ್ತರ ಕೊಡಿವವರಾರು?? ಇದಕ್ಕೆಲ್ಲ ಪರಿಹಾರವಾದರೂ ಏನು??  ಶಿಕ್ಷಣ ವ್ಯವಸ್ಥೆಯೊಳಗೆ ಮತೀಯ ಭಾವನೆ ವಿದ್ಯಾರ್ಥಿಗಳ ಮೇಲೆ ದೂರಗಾಮಿ ಪರಿಣಾಮ ಬೀರುತ್ತದೆ.ಈ ಕುರಿತಾಗಿ ಅತ್ಯಂತ ಹೆಚ್ಚಿನ ಗಮನ ಹರಿಸಬೇಕು.ಶಿಕ್ಷಣದಲ್ಲಿ ಧಾರ್ಮಿಕ ಶಿಕ್ಷಣ ಸಾಮರಸ್ಯದ ಶಿಕ್ಷಣ ಇಂದಿನ ಅವಶ್ಯಕತೆ.ಅದು ಎಲ್ಲರಿಗೂ ಸಮಾನವಾಗಿಯೇ ಇರಬೇಕು.

ಮುಂದಿನ ಪೀಳಿಗೆ ಚಂದಿರ,ಮಂಗಳ ಹೀಗೇ ಬೇರೆ ಗ್ರಹಗಳವರೆಗೂ ತಲುಪುತ್ತಿರುವಾಗ ನಾವು ಮತದ ಹೆಸರಿನಲ್ಲಿ ಶಿಕ್ಷಣವನ್ನು ಕುಂಠಿತಗೊಳಿಸಿದರೆ ನಾಳೆ, ನಮ್ಮ ದೇಶ ಹಿಂದುಳಿಯುವ ಕಾರಣ ನಾವೇ ಆಗಬಹುದು.ಸಾಮರಸ್ಯವೊಂದೇ ಭಾರತ ಜಗತ್ತಿನ ಎಲ್ಲ ದೇಶಗಳಿಗೆ ನೀಡಬಹುದಾದ ಮಂತ್ರ, ನಾವು ಅದರಲ್ಲಿ ಸೋತು, ಮಾತು ಸೋತ ಭಾರತವಾಗಬಾರದು,ಮಾತು ಗೆದ್ದ ಭಾರತವಾಗಬೇಕು.

  • email
  • facebook
  • twitter
  • google+
  • WhatsApp
Tags: educationhijabMuslimSocial Harmony

Related Posts

Articles

ಒಂದು ಪಠ್ಯ – ಹಲವು ಪಾಠ

May 24, 2022
Blog

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
Blog

ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ

May 21, 2022
Blog

ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ

May 16, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Blog

ಸನಾತನ ಭಾರತದ ಶಿಕ್ಷಣ ವ್ಯವಸ್ಥೆ

April 26, 2022
Next Post

Oxford university hindoo society celebrates Chaitra navaratri and performs homa

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

RSS isnpired Akhil Bharatiya Sahitya Parishat to observe Valmiki Jayanti on Oct 31st, Bengaluru

RSS isnpired Akhil Bharatiya Sahitya Parishat to observe Valmiki Jayanti on Oct 31st, Bengaluru

October 28, 2014
Nuclear Energy: Fear of the Unknown: writes Jayakumar

Nuclear Energy: Fear of the Unknown: writes Jayakumar

November 19, 2012
ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ವಿಶೇಷ ಕಾರ್ಯಕ್ರಮ : ‘ಕನ್ನಡ ಪುಸ್ತಕ ಹಬ್ಬ’

ರಾಷ್ಟ್ರೋತ್ಥಾನ ಪರಿಷತ್ ಆಯೋಜಿಸಿರುವ ವಿಶೇಷ ಕಾರ್ಯಕ್ರಮ : ‘ಕನ್ನಡ ಪುಸ್ತಕ ಹಬ್ಬ’

October 28, 2021

A debate on Samarasya by Vadiraj and Madara Chennayya Swamiji in Udaya News

September 22, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In