• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ರುಕ್ಮಿಣಕ್ಕ ಅವರ ವ್ಯಕ್ತಿತ್ವ ಚಿತ್ರಣದ “ಚೈತನ್ಯ ಮಯಿ” ಸಾಮಾಜಿಕ ಕಾರ್ಯದಲ್ಲಿ ತೊಡಗಿರುವವರಿಗೆ ಪ್ರೇರಣಾದಾಯಿ : ವಿ ನಾಗರಾಜ್

Vishwa Samvada Kendra by Vishwa Samvada Kendra
November 24, 2021
in Articles, News Digest, Others
250
0
ಮಾ ಕೃ. ರುಕ್ಮಿಣಿ  ಕುರಿತಾದ “ಚೈತನ್ಯ ಮಯೀ” ಪುಸ್ತಕ ಬೆಂಗಳೂರಿನಲ್ಲಿ ನ ೨೭ರಂದು ಬಿಡುಗಡೆ
491
SHARES
1.4k
VIEWS
Share on FacebookShare on Twitter

“ಚೈತನ್ಯಮಯೀ” ಪುಸ್ತಕದ ಮುನ್ನುಡಿಯಿಂದ

ಇಪ್ಪತ್ತನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಗಳು ಮತ್ತು ಕಾರ್ಯ ಕರ್ನಾಟಕದಲ್ಲಿ ಬೇರೂರುತ್ತಿದ್ದವು. ಸಂಘದ ಕಾರ್ಯ ಬೆಳೆಯುತ್ತಿತ್ತು. ಇದರ ಜೊತೆಗೆ ಸಂಘದ ವಿಚಾರ, ಕಾರ್ಯಗಳಿಗೆ ವಿರೋಧವೂ ವ್ಯಕ್ತವಾಗುತ್ತಿತ್ತು. ಮಹಾತ್ಮ ಗಾಂಧಿಯವರ ಹತ್ಯೆ ಮಿಥ್ಯಾರೋಪವೂ ಸಂಘಕ್ಕೆ ಅಂಟಿಕೊಂಡಾಗ ವಿರೋಧ ವ್ಯಾಪಕವಾಗಿತ್ತು. ಸರಕಾರಗಳ ನಿರ್ಬಂಧಕ್ಕೂ ಒಳಗಾಗಿತ್ತು. ಇಂತಹ ಸಾಮಾಜಿಕ-ರಾಜಕೀಯ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಂಘದ ಕಾರ್ಯವನ್ನು ಬೆಳಸುವುದರಲ್ಲಿ ಅನುಪಮ ಕೊಡುಗೆ ನೀಡಿದ್ದು ಮಾ. ರುಕ್ಮಿಣಕ್ಕನವರ ಮನೆ – ಅವರ ತಂದೆ-ತಾಯಿ, ಅಣ್ಣ, ತಮ್ಮಂದಿರು.

ರಾಷ್ಟ್ರೀಯ ಆದರ್ಶಗಳ ಬಗ್ಗೆ ಬದ್ಧತೆ, ಅಚಲ ಶ್ರದ್ಧೆ, ಪ್ರತಿಕೂಲ ಪ್ರವಾಹದ ವಿರುದ್ಧ ಈಜುವ ಗಟ್ಟಿತನವನ್ನು ಬೆಳಸಿಕೊಂಡು ಬೆಳೆದವರು ಮಾ. ರುಕ್ಮಿಣಕ್ಕನವರು ತಮ್ಮ ವೈಯಕ್ತಿಕ ದುಃಖ, ಸಂಕಟಗಳನ್ನು ಮೀರಿ, ರಾಷ್ಟ್ರೀಯ ವಿಚಾರಗಳನ್ನು ತಮ್ಮ ಮೈಮನಗಳಲ್ಲಿ ತುಂಬಿಕೊಂಡದ್ದಲ್ಲದೆ, ಅವನ್ನು ಸಮಾಜದಲ್ಲಿ ತರಲು ಕಾರ್ಯ ಪ್ರವೃತ್ತರಾದವರು.

READ ALSO

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

Alapuzha – One arrested for provocative sloganeering during PFI rally

ಮಾ ಕೃ. ರುಕ್ಮಿಣಿ ಅಕ್ಕ, ಅಧ್ಯಕ್ಷರು,ಸುಕೃಪ ಟ್ರಸ್ಟ್, ಅವರ ಕುರಿತು “ಚೈತನ್ಯ ಮಯಿ” ಎನ್ನುವ ವಿವಿಧ ಲೇಖಕರು ಬರೆದಿರುವ ಪುಸ್ತಕವನ್ನು “ಸುಕೃಪ ಟ್ರಸ್ಟ್” ವತಿಯಿಂದ ನವೆಂಬರ್ 27ನೆ ತಾರೀಖು, ಶನಿವಾರ ಸಂಜೆ ೪ ಗಂಟೆಗೆ ಮಿಥಿಕ್ ಸೊಸೈಟಿ, ಬೆಂಗಳೂರಿನಲ್ಲಿ ಬಿಡುಗಡೆ ಮಾಡಲಾಗುತ್ತದೆ.

ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯಕರ್ತೆಯಾಗಿ ಸಮಿತಿಯ ಕಾರ್ಯವನ್ನು ಮಹಿಳೆಯರ ಮಧ್ಯೆ ಬೆಳೆಸಲು ಉದ್ಯುಕ್ತರಾದರು. ಈ ಕಾರ್ಯ ಸುಲಭಸಾಧ್ಯವಾಗಿರಲಿಲ್ಲ. ಹೆಚ್ಚು ಸಂಪ್ರದಾಯಬದ್ಧರಾದ ಕರ್ನಾಟಕದ ಮಹಿಳೆಯರಲ್ಲಿ ಸಂಘಟನೆಯ ಕಾರ್ಯ ಕಠಿಣವಾಗಿತ್ತು. ಆದರೆ ಮಾ. ರುಕ್ಮಿಣಕ್ಕನವರು ತಮ್ಮ ವೈಚಾರಿಕ ಪ್ರಬುದ್ಧತೆ, ತಾಳ್ಮೆ, ಸಂಘಟನಾ ಕೌಶಲ್ಯಗಳಿಂದ ಸಮಿತಿಯ ಕಾರ್ಯ ಬೆಳಸಿದ ಪ್ರಮುಖರಲ್ಲಿ ಒಬ್ಬರಾದರು.

ಮಾ. ರುಕ್ಮಿಣಕ್ಕನವರು ಗಣಿತದ ಪ್ರಾಧ್ಯಾಪಕರು. ಗಣಿತದ ನಿಖರತೆ, ಖಚಿತತೆ, ಅಚ್ಚುಕಟ್ಟು, ಶಿಸ್ತುಗಳನ್ನು ತಮ್ಮ ಜೀವನದಲ್ಲಿ, ವಿಚಾರದಲ್ಲಿ, ಕಾರ್ಯದಲ್ಲಿ ಅಳವಡಿಸಿಕೊಂಡವರು. ಇದೇ ಗುಣಗಳನ್ನು ಕಾರ್ಯಕರ್ತೆಯರಲ್ಲಿ, ಮತ್ತು ಇತರರಲ್ಲಿ ಹಿರಿಯಕ್ಕನ ಅಕ್ಕರೆ, ವಾತ್ಸಲ್ಯ ತುಂಬಿ ಬೆಳೆಸಿದರು.

ಅವರದು ಬಹುಮುಖ ಪ್ರತಿಭೆ, ವಿದ್ಯಾರ್ಥಿ ಮೆಚ್ಚಿನ ಅಧ್ಯಾಪಕಿಯಾಗಿ, ದಕ್ಷ ಪ್ರಾಂಶುಪಾಲರಾಗಿ, ಅನೇಕ ಸಾಮಾಜಿಕ ಸಂಸ್ಥೆಗಳ ಸಹೃದಯ ಮಾರ್ಗದರ್ಶಕರಾಗಿ, ಅವರು ನಡೆಸಿದ ಸಾರ್ಥಕ ಜೀವನದ, ವ್ಯಕ್ತಿತ್ವದ ಚಿತ್ರಣವನ್ನು, ಸಮಿತಿಯ ಕಾರ್ಯಕರ್ತೆಯರು, ರಾ.ಸ್ವ.ಸಂಘದ ಹಿರಿಯರು, ಆತ್ಮೀಯರು, ಒಡನಾಡಿಗಳು ಈ ಪುಸ್ತಕ ಚೈತನ್ಯಮಯ ರುಕ್ಮಿಣಿಯಲ್ಲಿ ನಿರೂಪಿಸಿದ್ದಾರೆ.
ಮಾ. ರುಕ್ಮಿಣಕ್ಕನವರು ನನಗೆ ಪ್ರೇರಣಾಸೋತ್ರರು, ಆದರ್ಶಪ್ರಾಯರು ಮತ್ತು ಬಂಧುಗಳು. ಅವರ ವ್ಯಕ್ತಿತ್ವ ಚಿತ್ರಣದ ಪುಸ್ತಕಕ್ಕೆ ಮುನ್ನುಡಿ ಬರೆಯುವಷ್ಟು ಸಮರ್ಥ ನಾನಲ್ಲ. ಆದರೂ ಅವರ ಮೇಲಿನ ಶ್ರದ್ಧೆಯಿಂದ, ಸಮಿತಿಯ ಸೋದರಿಯರ ವಾತ್ಸಲ್ಯದ ಆಗ್ರಹದಿಂದ ನಾಲ್ಕು ಮಾತುಗಳನ್ನು ಬರೆದಿದ್ದೇನೆ.

ಮಾ. ರುಕ್ಮಿಣಕ್ಕ ಅವರ ವ್ಯಕ್ತಿತ್ವ ಚಿತ್ರಣದ ಈ ಪುಸ್ತಕ ಸಾಮಾಜಿಕ ಕಾರ್ಯ ಮಾಡುವ ಎಲ್ಲ ಕಾರ್ಯಕರ್ತರಿಗೆ ಪ್ರೇರಣಾದಾಯಿ.

  • email
  • facebook
  • twitter
  • google+
  • WhatsApp
Tags: Kru RukminiRukminakka

Related Posts

News Digest

ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್

May 27, 2022
News Digest

Alapuzha – One arrested for provocative sloganeering during PFI rally

May 26, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
Next Post
ಕನ್ನಡ ಸಾಹಿತ್ಯಗಳ ವಿಡಿಯೋ ಪರಿಚಯ ಮಾಡುತ್ತಿರುವ ‘ಸುಕೃತಿ’

ಕನ್ನಡ ಕೃತಿಗಳ ಮೌಲ್ಯ ಅರ್ಥೈಸುವ ‘ಸುಕೃತಿ’

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

Let Yesudas enter Sri Guruvayur temple of Kerala, says RSS-BJP

Let Yesudas enter Sri Guruvayur temple of Kerala, says RSS-BJP

January 9, 2012
‘Article 370 must go’ : Excerpts from RSS’s 2nd Sarasanghachalak Guruji’s Interviews

‘Article 370 must go’ : Excerpts from RSS’s 2nd Sarasanghachalak Guruji’s Interviews

December 4, 2013
Sangh Shiksha Varg-2012 valedictory

Sangh Shiksha Varg-2012 valedictory

June 7, 2012

ABVP says No Need to Forgive Sanjay Dutt

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In