• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಮಂಗಳೂರಿನ ಸಂಘದ ಪ್ರಚಾರಕರಾಗಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಗೋಪಾಲ್ ಬಾಕ್ರೆ ವಿಧಿವಶ

Vishwa Samvada Kendra by Vishwa Samvada Kendra
November 26, 2013
in News Digest
250
0
ಮಂಗಳೂರಿನ ಸಂಘದ ಪ್ರಚಾರಕರಾಗಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಗೋಪಾಲ್ ಬಾಕ್ರೆ ವಿಧಿವಶ

Gopal Bakrey

491
SHARES
1.4k
VIEWS
Share on FacebookShare on Twitter

ಗೋಪಾಲ್ ಬಾಕ್ರೆ ವಿಧಿವಶ

ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನ ಸಂಘದ ಪ್ರಚಾರಕರಾಗಿ ಕಡಲತಡಿಯಲ್ಲಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಹಿರಿಯ ಪ್ರಚಾರಕರಾದ ಗೋಪಾಲ್ ಬಾಕ್ರೆ (90) ನಿನ್ನೆ ವಿಧಿವಶರಾಗಿದ್ದಾರೆ.

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

Gopal Bakrey

1922ರಲ್ಲಿ ನಾಗಪುರದಲ್ಲಿ ಜನಿಸಿದ್ದ ಗೋಪಾಲ ಬಾಕ್ರೆಯವರು ಸಂಘದ ಪ್ರಾರಂಭದ ವರ್ಷಗಳ ಕಿಶೋರ ಸ್ವಯಂಸೇವಕರಲ್ಲೊಬ್ಬರಾಗಿದ್ದವರು.

ಮಂಗಳೂರಿನ ಜಿಲ್ಲಾ ಪ್ರಚಾರಕರ ಹೊಣೆಯನ್ನು ೧೯೪೫ರ ಜೂನ್‌ನಲ್ಲಿ ಶ್ರೀ ಗೋಪಾಲ ಬಾಕ್ರೆಯವರು ವಹಿಸಿದರು. ನಾಗಪುರ ಮೂಲದವರಾದ ಇವರು ಮ್ಯಾಟ್ರಿಕ್ ನಂತರ ಎಲ್.ಎಂ.ಪಿ. ಶಿಕ್ಷಣಕ್ಕಾಗಿ ಸೇರಿದ್ದರು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರಕರು ಬೇಕಾಗಿದ್ದಾರೆ ಎಂದು ೧೯೪೨ ರಲ್ಲಿ ಶ್ರೀ ಗುರೂಜಿಯವರು ನೀಡಿದ್ದ ವಿಶೇಷ ಕರೆಗೆ ಓಗೊಟ್ಟು ನಾಗಪುರದಿಂದ ಹೊರಟಿದ್ದ ದೊಡ್ಡ ಪ್ರಮಾಣದ ತರುಣ ಪ್ರಚಾರಕರ ತಂಡದಲ್ಲಿ ಇವರೂ ಒಬ್ಬರು. ಪ್ರಚಾರಕರಾಗಿ ಇವರು ಹೊರಟಿದ್ದುದು ಸ್ವಪರಿವಾರದಲ್ಲಿ ತೀವ್ರ ಅಸಮಾಧಾನ, ವಿರೋಧಕ್ಕೆ ಕಾರಣವಾಗಿದ್ದವು. ಆದರೆ ಅದನ್ನು ಅಲಕ್ಷಿಸಿ ಹೊರಟಿದ್ದ ಅವರನ್ನು ಕಾರವಾರಕ್ಕೆ ಪ್ರಚಾರಕರಾಗಿ ನಿಯುಕ್ತಿಸಲಾಗಿತ್ತು. ಶ್ರೀ ನೀಲಕಂಠ ಜಾಮದಾರ ಸಹ ಇದೇ ತಂಡದಲ್ಲಿದ್ದವರು.

1945ರ ಶಿಕ್ಷಾ ವರ್ಗದ ನಂತರ ಕರಾವಳಿಯ ಎರಡೂ ಜಿಲ್ಲೆಗಳನ್ನು ಸೇರಿಸಿ ಸಂಘದ ಒಂದೇ ಘಟಕವಾಗಿ ಮಾಡಲಾಯಿತು. ಕರ್ನಾಟದಲ್ಲಿ ಆಗ ಇನ್ನೂ ಸಂಘದ ವಿಭಾಗಗಳ ರಚನೆ ಆಗಿರಲಿಲ್ಲ. ಆದರೂ ಇವೆರಡೂ ಜಿಲ್ಲೆಗಳನ್ನು ಮಾತ್ರ ಒಂದು ವ್ಯವಸ್ಥೆಗೆ ಒಳಪಡಿಸಿ, ಮಂಗಳೂರು ವಿಭಾಗವಾಗಿ ಮಾಡಿ ಶ್ರೀ ಗೋಪಾಲ ಬಾಕ್ರೆಯವರು ಸುಪರ್ದಿಗೆ ವಹಿಸಲಾಯಿತು. ಹೀಗಾಗಿ ಅವರ ಕೇಂದ್ರ ಕಾರವಾರದಿಂದ ಮಂಗಳೂರಿಗೆ ಬದಲಾಯಿತು. ಹೊಸ ವ್ಯವಸ್ಥೆಯಲ್ಲಿ ಅವರ ಜತೆಯಲ್ಲಿ ದಕ್ಷಿಣ ಕನ್ನಡದಲ್ಲಿದ್ದ ಇನ್ನಿತರ ಪ್ರಚಾರಕರೆಂದರೆ ವಿನಾಯಕ ಶೆಣೈ, ಕೇಶವ ಶೆಣೈ ಮತ್ತು ಮಾಂಬಾಡಿ ವೆಂಕಟ್ರಮಣ ಭಟ್ ಅವರು. ಆ ವರ್ಷ ಮಂಗಳೂರಿನಿಂದ ಹೊರಡ ಇನ್ನೋರ್ವ ಪದವಿ ಶಿಕ್ಷಿತ ಮೊಟ್ಟಮೊದಲ ಪ್ರಚಾರಕ ಶ್ರೀ ಅಚ್ಯುತ ಪ್ರಭು ಅವರು ಗೋಪಾಲ ಬಾಕ್ರೆ ಅವರಿಗೆ ಸಹಾಯಕರಾಗಿ ಕಾರವಾರ ಜಿಲ್ಲೆಯಲ್ಲಿ ನಿಯುಕ್ತರಾಗಿದ್ದರು.

ಶ್ರೀ ಗೋಪಾಲ ಬಾಕ್ರೆಯವರು ಮಂಗಳೂರಿಗೆ ಮೊದಲು ಬಂದಿದ್ದುದು 1944 ರ ಪ್ರಾಂತೀಯ ಬೈಠಕ್ ಸಂದರ್ಭದಲ್ಲಿ. ಈ ಬೈಠಕ್‌ನಲ್ಲಿದ್ದಾಗಲೇ ಟೈಫಾಡ್ ಪೀಡಿತರಾದ ಅವರು ಮುಂದೆ ಒಂದೆರಡು ತಿಂಗಳ ಕಾಲ ಮಂಗಳೂರಲ್ಲೇ ಇದ್ದು ವಿಶ್ರಾಂತಿ ಪಡೆಯಬೇಕಾಯಿತು. ಹೀಗೆ ದಕ್ಷಿಣ ಕನ್ನಡದ ಜತೆ ಆರಂಭವಾದ ಅವರ ಸಂಬಂಧ ಮುಂದೆ ೧೯೫೩ ರ ಸಂಘ ಶಿಕ್ಷಾ ವರ್ಗದವರೆಗೆ ಮುಂದುವರೆಯಿತು.

1958ರಲ್ಲಿ ಪಾಟ್ನಾಕ್ಕೆ ಪ್ರಚಾರಕರಾಗಿ ತೆರಳಿದ ಗೋಪಾಲಬಾಕ್ರೆಯವರು, 1960ರ ವೇಳೆ ಪ್ರಚಾರಕ್ ಜವಾಬ್ದಾರಿಯಿಂದ ನಿವೃತ್ತರಾಗಿ ಗೃಹಸ್ಥಾಶ್ರಮ ಸ್ವೀಕರಿಸಿದ್ದರು. ಅಹಮ್ಮದಾಬಾದ್-ಪುಣೆಯಲ್ಲಿ ನೆಲೆಸಿದ್ದ ಗೋಪಾಲ್ ಬಾಕ್ರೆಯವರು ಕರ್ನಾಟಕದಲ್ಲಿ ಸಂಘಕಾರ‍್ಯ ಪ್ರಾರಂಭದಲ್ಲಿ ನೀಡಿದ ಕೊಡುಗೆಗಾಗಿ ಸ್ವರಣೀಯರು.

ಆರೆಸ್ಸೆಸ್ ಮುಖಂಡರಾದ ಕೃ.ಸೂರ‍್ಯನಾರಾಯಣರಾವ್, ಮೈ.ಚ.ಜಯದೇವ್, ಚಂದ್ರಶೇಖರ ಭಂಡಾರಿ, ನಾಗಭೂಷಣ ಭಾಗವತ್, ಮಂಗೇಶ್ ಭೇಂಡೆ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.

 

  • email
  • facebook
  • twitter
  • google+
  • WhatsApp

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post
Gopal Bakrey, Former RSS Pracharak at Mangalore/Karnataka during 1940s, dies

Gopal Bakrey, Former RSS Pracharak at Mangalore/Karnataka during 1940s, dies

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Hindu Munnani demands to Hand over Hindu places of worship to trusts in Tamilnadu

Hindu Munnani demands to Hand over Hindu places of worship to trusts in Tamilnadu

June 9, 2015

ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

March 8, 2022
ಗೋಧ್ರಾ ಹತ್ಯಾಕಾಂಡ : ಮಾರ್ಚ್1 ಕ್ಕೆ 31 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಗೋಧ್ರಾ ಹತ್ಯಾಕಾಂಡ : ಮಾರ್ಚ್1 ಕ್ಕೆ 31 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

February 25, 2011
ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿರುವ ಆರೆಸ್ಸೆಸ್

ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿರುವ ಆರೆಸ್ಸೆಸ್

May 4, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In