• Samvada
  • Videos
  • Categories
  • Events
  • About Us
  • Contact Us
Tuesday, February 7, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ತಮ್ಮದೇ ಟ್ವಿಟ್ ಸಮರ್ಥನೆಗೆ ತಾವೇ ನಿಂತು ಏಕಾಂಗಿಯಾಗಿ ಹಾಸ್ಯಾಸ್ಪದರಾದರೆ ಕುಮಾರಸ್ವಾಮಿ?

Vishwa Samvada Kendra by Vishwa Samvada Kendra
February 18, 2021
in Others
250
1
ತಮ್ಮದೇ ಟ್ವಿಟ್ ಸಮರ್ಥನೆಗೆ ತಾವೇ ನಿಂತು ಏಕಾಂಗಿಯಾಗಿ ಹಾಸ್ಯಾಸ್ಪದರಾದರೆ ಕುಮಾರಸ್ವಾಮಿ?
491
SHARES
1.4k
VIEWS
Share on FacebookShare on Twitter

ವಿಹಿಂಪ, ಆರೆಸ್ಸೆಸ್ ಬಗ್ಗೆ, ರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಬಗ್ಗೆ ಅವಹೇಳನಾಕಾರಿ ಟ್ವಿಟ್ ಸರಣಿ ಕಾರಿ ಮುಗಿಸಿದ ಬಳಿಕ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿಯವರು ಆತಾತುರವಾಗಿ ಬುಧವಾರದಂದು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ತಮ್ಮ ಟ್ವಿಟ್ ಅಭಿಯಾನದ ನಂತರ, ಮಾಧ್ಯಮಗಳಲ್ಲಿ ನಡೆದ ಚರ್ಚೆ, ವಿಹಿಂಪ, ಬಜರಂಗ ದಳದ ಪತ್ರಿಕಾ ಹೇಳಿಕೆ, ಜೊತೆಗೆ ನಡೆದ ಸಾರ್ವಜನಿಕ ಚರ್ಚೆಯ ಬಳಿಕ ಕುಮಾರಸ್ವಾಮಿಯವರು ಪತ್ರಿಕಾ ಹೇಳಿಕೆಗೆ ಆಹ್ವಾನಿಸಿದರು. ನಾಝಿಗಳಂತೆ ಮನೆ ಮಾರ್ಕ್ ಮಾಡಲಾಗುತ್ತಿದೆ, ಮುಂದೊಂದು ದಿನ ರಾಜ್ಯಕ್ಕೆ ಆಪಾತ್ತಿದೆ ಎಂಬ ಹುರುಳಿಲ್ಲದ ಆರೋಪ ಮಾಡುವಾಗ ಕುಮಾರಣ್ಣ ಅದಕ್ಕೆ ತಕ್ಕ ಪುರಾವೆ ಒದಗಿಸದೆ ಹೋದದ್ದು , ಮಾಜಿ ಮುಖ್ಯಮಂತ್ರಿಯೊಬ್ಬರು ಮುಂದಿನ ದಿನಗಳಲ್ಲಿ ಆರೋಪ ಮಾಡುವಾಗ ಜಾಗರೂಕರಾಗಿರಬೇಕಾದ ಅವಶ್ಯಕತೆ ಹೆಚ್ಚಿದೆ ಎಂಬ ಸಂದೇಶ ರವಾನೆಯಾಯಿತು.

ಮಾಜಿ ಮುಖ್ಯಮಂತ್ರಿಯೊಬ್ಬರ ಟ್ವಿಟ್, ಸಂಚಲನ ಮೂಡಿಸಿದ್ದೇನೋ ನಿಜ ಆದರೆ ಅವರ ಮಾತುಗಳು ಅವರಿಗೇ ಮುಳುವಾಗಿ ಪರಿಣಮಿಸಿತು ಎಂದು ಅಂದಾಜಿಸಿ, ಅದರಿಂದ ಹೊರಬರುವ ಪ್ರಯತ್ನವೇ ಪತ್ರಿಕಾ ಪ್ರಕಟಣೆಯ ಉದ್ದೇಶ ಎಂದು ಮಾಧ್ಯಮದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯ ಹೆಚ್ಚಿನ ವಿಷಯಗಳನ್ನು, ನಮ್ಮ ನಿಲುವನ್ನು ಸ್ಪಷ್ಟ ಪಡಿಸಿಕೊಳ್ಳಲು ಕರೆಯುವ ಇಂತಹ ಪತ್ರಿಕಾ ಗೋಷ್ಠಿಗೆ ಪತ್ರಕರ್ತರೂ ಕಾತುರದಿಂದ ಕಾಯುತ್ತಾರೆ. ಆದರೆ ಗೋಷ್ಠಿ ನೀರಸವಾದಾಗ, ಅವರಿಗಾಗುವ ಬೇಸರ ಅಷ್ಟಿಷ್ಟಲ್ಲ. ಸಾರ್ವಜನಿಕರೂ ಸೇರಿದಂತೆ ಕುಮಾರಸ್ವಾಮಿಯವರಿಗೆ ಇಕ್ಕಟ್ಟಿಗೆ ಸಿಲುಕಿಸುವ ಪ್ರಶ್ನಿಸುವ ಕೆಲಸಕ್ಕೂ ಕೆಲವೊಮ್ಮೆ ಹೆದರುತ್ತಾರೆ, ಕಾರಣವಿಷ್ಟೇ. ಕುಮಾರಸ್ವಾಮಿಯವರು “ಇಕ್ಕಟ್ಟಿನ ಪ್ರಶ್ನೆ ಕೇಳುವವರನ್ನು” “ಮಾರ್ಕ್” ಮಾಡಿಕೊಳ್ಳುತ್ತಾರೆಂಬ ಭಯ ಎಂದು ಮಾಧ್ಯಮದ ವಿಶ್ಲೇಷಕರೊಬ್ಬರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದರು. ಕುಮಾರಸ್ವಾಮಿಯವರು ಒತ್ತಡಕ್ಕೆ ಮಣಿದು, ಅವರಿಗಿರುವ ಅನಿವಾರ್ಯತೆಯ ಕುರಿತಾಗಿ ಮಾಧ್ಯಮದ ವಿಶ್ಲೇಷಕರು ಮಾತನಾಡುತ್ತ,

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಏಕಾಂಗಿಯಾದರೆ ಕುಮಾರಣ್ಣ?
ವಿಶೇಷವೆಂದರೆ, ಜೆಡಿಎಸ್ ಪ್ರಾದೇಶಿಕ ಪಕ್ಷವಾದರೂ ರಾಷ್ಟ್ರೀಯ ಪಕ್ಷ ಎಂಬ ಹಣೆಪಟ್ಟಿ ಇಟ್ಟುಕೊಂಡಿದ್ದಾಗಿಯೂ ಕುಮಾರಣ್ಣನವರ ಟ್ವಿಟ್ ಸಮರ್ಥನೆಗೆ ಅವರೇ ಬರಬೇಕಾಯಿತು. ತಮ್ಮ ಕಾರ್ಯಕರ್ತರೂ ಸೇರಿದಂತೆ ಹಲವಾರು ಜನರು ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿರುವಾಗ ಎಚ್ಡಿಕೆ ಒಬ್ಬರೇ ಶ್ರೀ ರಾಮ ಮಂದಿರ ನಿರ್ಮಾಣದ ವಿರುದ್ಧ ನಿಲ್ಲಲಾಗದೆ ಸ್ವಪಕ್ಷೀಯರೂ ಸಮರ್ಥನೆಗೆ ಬರದೇ ಏಕಾಂಗಿಯಾದರೆ ಕುಮಾರಣ್ಣ ಎಂಬ ಪ್ರಶ್ನೆ ಮೂಡುತ್ತದೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ

ತಾವೊಬ್ಬ ರಾಮ ಭಕ್ತ
ತಾವೊಬ್ಬ ರಾಮನ ಭಕ್ತನ ಕುಟುಂಬದವನು ಹಾಗೂ ತಾವು ಇಟ್ಟಿರುವ ಭಕ್ತಿಯ ಮುಂದೆ ಉಳಿದವರ ಭಕ್ತಿ ನಗಣ್ಯ, ತಾವೂ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವವರೇ ಆದರೆ ಪ್ರಶ್ನೆಗಳನ್ನು ಕೇಳಿ ಅನುಮಾನಗಳನ್ನು ದೂರ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳುವ ಪ್ರಯತ್ನವನ್ನೇ ಕುಮಾರಣ್ಣ ಮಾಡಿದ್ದಾರೆ. ಮುಂದೊಂದು ದಿನ ಶ್ರೀ ರಾಮನ ಮಂದಿರ ನಿರ್ಮಾಣದ ದೇಣಿಗೆಯನ್ನು ಪ್ರಶ್ನಿಸಿದ್ದರು ಎಂದು ಮತಗಳು ಕಡಿತಗೊಂಡು, ತಾವು “ಕಿಂಗ್ ಮೇಕರ್” ಆಗದಿದ್ದರೆ ಮತ್ತಷ್ಟು ವರ್ಷ ಅಧಿಕಾರದ ವನವಾಸ ಅನುಭವಿಸಬೇಕಾದೀತು ಎಂಬ ಭಯ ಅವರಿಗಿದ್ದೀತು.

ರಾಜಕೀಯವಾಗಿ ಮರುಸ್ಥಾಪನೆಗೊಳ್ಳಬೇಕು
ಇಂದಿನ ದಿನಗಳಲ್ಲಿ ರಾಜಕೀಯ ತಲ್ಲಣಗಳು ಸರ್ವೇ ಸಾಮಾನ್ಯ. ಅಂತಹ ಅವಕಾಶ ಮತ್ತೊಮ್ಮೆ ಸಿಕ್ಕು ತಾವು ಮುಖ್ಯಮಂತ್ರಿಗಳಾಗಬೇಕೆಂಬ ಹೆಬ್ಬಯಕೆ ಕುಮಾರಸ್ವಾಮಿಯವರಿಗೆ ಇದ್ದಿರಲಿಕ್ಕೆ ಸಾಕು. ಹಿಂದೊಮ್ಮೆ ಕಾಂಗ್ರೆಸ್ ಜೊತೆ ಸೇರಿಕೊಂಡು ಮುಖ್ಯಮಂತ್ರಿಯಾದಾಗ, ತಮ್ಮನ್ನು ಕ್ಲರ್ಕ್ ತರಹ ಕಂಡಿದ್ದರು ಎಂದು ದೂರುವ ಕುಮಾರಸ್ವಾಮಿಯವರು ಇಂದಿಗೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂಬ ಹಾತೊರಿಕೆ ಇದಕ್ಕೆ ಕಾರಣವಿರಬಹುದು.

ದಾರಿ ತಪ್ಪಿದ ಗೋಷ್ಠಿ
ಸಂಘ, ವಿಹಿಂಪ ಬಗ್ಗೆ ಮಾತನಾಡಲು ಆರಂಭಿಸಿ, ಉಪ್ಪಿನಕಾಯಿ ರುಚಿ ಎಂದು ಅದನ್ನೇ ಬಡಿಸುವ ಕೆಲಸದಲ್ಲಿ ಕುಮಾರಣ್ಣ ಪತ್ರಿಕಾ ಗೋಷ್ಠಿಯಲ್ಲಿ ತೊಡಗಿದ್ದರು. ರಾಮ ಮಂದಿರ ಸ್ಥಾಪನೆಯ ಬಗ್ಗೆ ಮಾತನಾಡುತ್ತ ಪೆಟ್ರೋಲ್ ಬೆಲೆ ಏರಿಕೆಯ ಬಗ್ಗೆಯೂ ಮಾತನಾಡ ತೊಡಗಿದರು.

ವೃಥಾ ಆರೋಪ.
ತಮ್ಮ ಮೊದಲ ಟ್ವಿಟ್ ಸರಣಿಯಲ್ಲಿ ನಾಝಿಯರನ್ನು, ರಾಮ ಮಂದಿರದ ದೇಣಿಗೆ ನೀಡದವರ ಮನೆ ಮಾರ್ಕ್ ಮಾಡುವ ಸುಳ್ಳು ಸಂಗತಿ ಎಳೆತಂದ ಮಾಜಿ ಮುಖ್ಯಮಂತ್ರಿಗಳು, ಅದಕ್ಕೆ ಪೂರಕವಾದ ಸಾಕ್ಷಿಗಳನ್ನು ಒದಗಿಸಲು ನಪಾಸಾದರು. ಆರೋಪ ಮಾಡುವುದು ಸುಲಭವಾದರೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದವರು ಮಾಡುವ ಗಂಭೀರ ಆರೋಪಕ್ಕೂ, ಜನಸಾಮಾನ್ಯನೊಬ್ಬ ಮಾಡುವ ಆರೋಪಕ್ಕೂ ವ್ಯತ್ಯಾಸ ಇರಲೇಬೇಕು, ಹಾಗೂ ಜವಾಬ್ದಾರಿಯುತ ಹುದ್ದೆಯಲ್ಲಿದ್ದವರು ಹೆಚ್ಚು ಜಾಗರೂಕರಾಗಿರಬೇಕು.

ಒಟ್ಟಿನಲ್ಲಿ ಠುಸ್ ಪಟಾಕಿಯಂತಿದ್ದ ಅವರ ಪತ್ರಿಕಾ ಗೋಷ್ಠಿಯನ್ನು “ಮಾರ್ಕ್” ಮಾಡಿಕೊಂಡು ಮುಂದೊಂದು ದಿನ ತಪ್ಪಿಸಿಕೊಳ್ಳಬೇಕು ಎಂದು ಮಾಧ್ಯಮ ಮಿತ್ರರೊಬ್ಬರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದರು. ಇನ್ನು ಕುಮಾರಸ್ವಾಮಿಯವರ ಗೋಷ್ಠಿಯಲ್ಲಿ ಬಂದ ಶೈಲಿಯಲ್ಲೇ ಹೇಳಬೇಕೆಂದರೆ, “ಆ ಮಿತ್ರರ ಹೆಸರು ಬೇಡ.” ಹಿಂದೆಲ್ಲ ಪತ್ರಕರ್ತರನ್ನು ಹೀನಾಯವಾಗಿ ಕಂಡು ಕೇಸು ಜಡಿಯುವ ಕೆಲಸದಲ್ಲಿ ಇದ್ದ ಕುಮಾರಸ್ವಾಮಿಯವರು, ತಮ್ಮ ಶಿಫಾರಸ್ಸು ಬಳಸಿಕೊಂಡು ಮತ್ತೆ ಆ ಚಾಳಿ ಮುಂದುವರೆಸಿಯಾರು ಎಂಬ ಕಾಳಜಿಯಷ್ಟೇ.

ಎಚ್ ಡಿ ಕುಮಾರಸ್ವಾಮಿ
  • email
  • facebook
  • twitter
  • google+
  • WhatsApp
Tags: Former CM H D KumaraswamyH D KumaraswamySri Ram Mandir Nidhi Samarpana Abhiyan

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ 'ವಿಜಯನಗರದ ನೆನಪು' ಕವನದ ಕುರಿತು...

Comments 1

  1. Anup Kulkarni says:
    2 years ago

    ಈ ರೀತಿಯ ಹೇಳಿಕೆಗಳೇ ಅವರ ಜೀವನೋಪಾಯದ ಮೂಲ ಆಧಾರ. ಹೀಗಿರುವಾಗ ತಮ್ಮ ಹೊಟ್ಟೆ ಮೇಲೆ ತಾವೇ ಹೊಡೆದುಕೊಳ್ಳಲಾದೀತೇ?

    ಎಲ್ಲದರಲ್ಲೂ ಎರಡೆರಡು ಅನುಭವವನ್ನು ಹೊಂದಿದ ಕುಮಾರಣ್ಣ(ಮದುವೆ, ಸಮ್ಮಿಶ್ರ ಸರ್ಕಾರ) ನಿಗೆ ನೀವು ನಿಮ್ಮ ಒಂದು ಗಟ್ಟಿ ನಿರ್ಧಾರ ತಿಳಿಸಿ ಅಂತ ಕೇಳಿದರೆ ಹೇಗೆ. ನಾಳೆ ಸಮಯ ಬಂದಾಗ ಟವೆಲ್ ಹಿಡಿದು ಈ ರೀತಿಯಾಗಿ ರಾಮನ ಬಗ್ಗೆ ಮಾತನಾಡಲು ಹೇಳಿದ್ದೇ ಕಾಂಗ್ರೆಸ್ನವರು ಅಂತ ಹೇಳಿ ವೋಟ್ ಗಿಟ್ಟಿಸಿಕೊಳ್ಳಬೇಕಲ್ಲವೇ….

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಪಾಕಿಗಳೆಲ್ಲೋ ದೂರದಲಿಲ್ಲ!

ಪಾಕಿಗಳೆಲ್ಲೋ ದೂರದಲಿಲ್ಲ!

January 6, 2021
“Lets follow the ideals of Na Krishnappaji in our life”: RSS Sarasanghachalak Mohan Bhagwat in Bengaluru

ನ. ಕೃಷ್ಣಪ್ಪನವರ ಬದುಕು-ಸಾಧನೆಗಳ ಕುರಿತು ಸಮಗ್ರ ಗ್ರಂಥ ಪ್ರಕಟಿಸಲು ಯೋಜನೆ; ಮಾಹಿತಿಗಾಗಿ ಕೋರಿಕೆ

October 6, 2015
“Lets follow the ideals of Na Krishnappaji in our life”: RSS Sarasanghachalak Mohan Bhagwat in Bengaluru

“Lets follow the ideals of Na Krishnappaji in our life”: RSS Sarasanghachalak Mohan Bhagwat in Bengaluru

August 21, 2015

RSS welcomes Kasab Execution, demands early decision on Afzal Guru

August 25, 2019

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In