• Samvada
Monday, August 15, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ಕೋಲಾರದಲ್ಲಿ ತ್ರಿವರ್ಣಕ್ಕೆ ತಿರುಗಿದ ಹಸಿರು ಕ್ಲಾಕ್ ಟವರ್

Vishwa Samvada Kendra by Vishwa Samvada Kendra
March 19, 2022
in Others
289
0
567
SHARES
1.6k
VIEWS
Share on FacebookShare on Twitter

ಕೋಲಾರದಲ್ಲಿನ ಕ್ಲಾಕ್ ಟವರ್‌‌ಅನ್ನು ನಗರದ ಅಂಜುಮನ್ ಸಮಿತಿ ನಗರಸಭೆಯ ಮೂಲಕ ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಿತ್ತು.ಈ ನಡುವೆ ಅದನ್ನು ಬಿಳಿ ಹಸಿರು ಬಣ್ಣದಲ್ಲಿ ಬಣ್ಣ ಬಳಿಯಲಾಗಿತ್ತು.

ಕೋಲಾರ ನಗರದ ಮಧ್ಯೆ ಇರುವ ಈ ಟವರ್‌ಗೆ ಹೊಂದಿಕೊಂಡಿರುವ ಕೆ.ಜಿ.ಮೊಹಲ್ಲಾ, ಮೊಹಲ್ಲಾ, ಇಜರತ್ತಾ ಮೊಹಲ್ಲಾ, ಶಾಹೀದ್ ನಗರ್, ಶಹಿಂಷಾ ನಗರಗಳಿವೆ, ಈ ಭಾಗಗಳಲ್ಲಿ ಹೆಚ್ಚಾಗಿ ಮುಸ್ಲಿಂ ಸಮುದಾಯದವರು ವಾಸ ಮಾಡುತ್ತಿದ್ದು, ವ್ಯಾಪಾರ ವಹಿವಾಟು ಕೇಂದ್ರದ ಜತೆಗೆ ಕೋಮು ಭಾವನೆಗಳನ್ನು ಕದಡುವ ಪ್ರದೇಶವಾಗಿಯೂ ಬದಲಾವಣೆಯಾಗುತ್ತಾ ಬಂದಿತ್ತು.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಕಳೆದ ವರ್ಷ ಕೆಲ ಕಿಡಿಗೇಡಿಗಳು ಗಣೇಶನ ಮೆರವಣಿಗೆ ಹೋಗುವಾಗ ಹೆದರಿಸುವ ಘೋಷಣೆಗಳು ಕೂಗಿ ಕಲ್ಲು ಎಸೆದ ಘಟನೆಗಳು ಈ ಹಿಂದೆ ನಡೆದಿವೆ. ಅದಕ್ಕೆ ಪ್ರತಿಯಾಗಿ ಈದ್ ಮಿಲಾದ್ ವೇಳೆ ಕೋಲಾರದ ಕ್ಲಾಕ್ ಟವರ್‌ನಿಂದ ಡೂಂಲೈಟ್ ಸರ್ಕಲ್ ಮಾರ್ಗವಾಗಿ ಎಂ.ಜಿ.ರಸ್ತೆ ಮೂಲಕ ಹೋಗುವಾಗ ಮುಸ್ಲಿಂ ಸಮುದಾಯದವರು ಬೆದರಿಕೆಯ ಘೋಷಣೆ ಕೂಗುವುದು ನಡೆಯುತ್ತಿದ್ದವು. ಆ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಮನೋಜ್ ಕುಮಾರ್ ಮೀನಾ ಅವರು ಹಿಂದೂ ಮೆರವಣಿಗೆಗಳು ಕ್ಲಾಕ್ ಟವರ್‌ಗೆ ಹೋಗದಂತೆ ಹಾಗೂ ಮುಸ್ಲಿಮರ ಮೆರವಣಿಗೆಗಳು ಎಂ.ಜಿ.ರಸ್ತೆ ಭಾಗಕ್ಕೆ ಬರದಂತೆ ನಿರ್ಬಂಧ ವಿಧಿಸಿದ್ದರು. ಇದು ಕಾಲ ಕ್ರಮೇಣ ನೋಡುಗರಿಗೆ ಬೇರೆಯೇ ಅರ್ಥ ಕಲ್ಪಿಸುತ್ತಾ ಬಂದು ವಿವಾದದ ಕೇಂದ್ರವಾಗಿ ಮಾರ್ಪಾಡಾಗಿತ್ತು.

ಟವರ್ ನಗರಸಭೆಯ ಸ್ವತ್ತು: ನಗರದ ಎರಡು ಭಾಗಗಳಲ್ಲಿ ಮುಸ್ತಾಫ ಸಾಹೇಬ್ ಅವರು ನಿರ್ಮಿಸಿದ ಕ್ಲಾಕ್ ಟವರ್‌ಗಳನ್ನು ಕೋಲಾರ ನಗರಸಭೆಗೆ 1986ರಲ್ಲೇ ಹಸ್ತಾಂತರ ಮಾಡಿದ್ದು, ಅದು ಸರಕಾರದ ಸ್ವತ್ತಾಗಿದೆ. ಹೀಗಾಗಿ ಅಲ್ಲಿ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದರೆ ಜಿಲ್ಲಾಡಳಿತವೇ ನಿರ್ಣಯ ಮಾಡಬೇಕಿದೆ. ಆದರೆ, ಟವರ್ ನಿರ್ವಹಣೆಯನ್ನು ನಗರಸಭೆಯು ಅಂಜುಮನ್ ಸಮಿತಿಗೆ ವಹಿಸಿದೆ. ಅಂಜುಮನ್ ಸಮಿತಿಯು ಅದನ್ನು ಬಿಳಿ ಹಸಿರು ಬಣ್ಣದಲ್ಲಿ ಅಲಂಕರಿಸಿದ್ದು, ಅಲ್ಲದೆ ಇಸ್ಲಾಮಿನ ಮೂನ್ ಕ್ರೆಸೆಂಟ್ ಧ್ವಜ ಹಾರಿಸಿದ್ದು ಅನೇಕ ವಿವಾದಗಳಿಗೆ ಎಡೆಮಾಡಿ ಕೊಟ್ಟಿದೆ‌.

ಈ ಕುರಿತಾಗಿ ಕೋಲಾರ ಜಿಲ್ಲೆಯ ಹಿಂದೂ ಜಾಗರಣ ಸಮಿತಿಯು ನಗರ ಸಭೆಯ ಆಯುಕ್ತರಿಗೆ ಮನವಿ ಸಲ್ಲಿಸಿದ್ದು ಟವರ್ ಮೇಲಿನ ಧ್ವಜವನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು.ಅಲ್ಲದೆ  ಅದರ ಗೋಡೆ ಮೇಲಿನ ಬರಹಗಳನ್ನು ತೆಗೆಸಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸಲು ಆಗ್ರಹಿಸಿತ್ತು.

ಇದಾದನಂತರ ನಗರದ ಅ ಭಾಗದಲ್ಲಿ ನಿಷೇಧಾಜ್ಞೆಯೂ ಜಾರಿಯಾಗಿತ್ತು ಅಲ್ಲಿನ ಶಾಸಕ ಮುನಿಸ್ವಾಮಿಯವರೂ ಕೂಡ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದರು‌.ಅಲ್ಲದೆ ಅಲ್ಲಿತ್ರಿವರ್ಣ ಧ್ವಜ ಹಾರಿಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದರು.

ಇದಕ್ಕಾಗಿ ಜಿಲ್ಲಾಧಿಕಾರಿಗಳು ಹಾಗು ಎಸ್‌ಪಿಯವರು ಶುಕ್ರವಾರ ಅಂಜುಮನ್ ಸಮಿತಿಯವರನ್ನು ಕರೆದು ಸಭೆ ನಡೆಸಿದ್ದು, ಈ ವೇಳೆ ಪ್ರತಿಕ್ರಿಯಿಸಿರುವ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಜಮೀರ್‌ ಮೆರವಣಿಗೆ ಅಹಮದ್‌, ನಾವು ಭಾರತೀಯರು,ಟವರ್ ನಲ್ಲಿ ರಾಷ್ಟ್ರಧ್ವಜ ಹಾರಿಸಲು ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.

ಈಗ ನಗರದ ಕ್ಲಾಕ್ ಟವರ್‌ಅನ್ನು ತ್ರಿವರ್ಣ ಧ್ವಜದ ಬಣ್ಣಗಳನ್ನು ಬಳಿಯಲಾಗಿದ್ದು, ಅಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ ಎನ್ನಲಾಗಿದೆ.

  • email
  • facebook
  • twitter
  • google+
  • WhatsApp
Tags: ConstitutiondisputegreenIslamtricolour

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post

The illegal detention of Dr. Subbiah Shanmugam by DMK Govt, court grants bail

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಕಳೆದ 30 ವರ್ಷದಿಂದ ರೂ. 1 ಕ್ಕೆ ಇಡ್ಲಿ ನೀಡುವ ಅನ್ನಪೂರ್ಣೆ: ಕೋಯಮತ್ತೂರಿನ ಕಮಲತ್ತಲ್

ಕಳೆದ 30 ವರ್ಷದಿಂದ ರೂ. 1 ಕ್ಕೆ ಇಡ್ಲಿ ನೀಡುವ ಅನ್ನಪೂರ್ಣೆ: ಕೋಯಮತ್ತೂರಿನ ಕಮಲತ್ತಲ್

April 2, 2021
RSS 3day top meet Akhil Bharatiya Pratinidhi Sabha(ABPS) to be held from March 16 at Nagpur

RSS 3day top meet Akhil Bharatiya Pratinidhi Sabha(ABPS) to be held from March 16 at Nagpur

March 8, 2012
RSS 3-Day national meet ABKM begins at Kochi, resolution likely on Western Ghat Conservation

ಅಕ್ಟೋಬರ್ 28ರಿಂದ 30ವರೆಗೆ ಧಾರವಾಡದಲ್ಲಿ ಆರೆಸ್ಸೆಸ್ ನ ಅ ಭಾ ಕಾರ್ಯಕಾರಿ ಮಂಡಳಿ ಬೈಠಕ್ ನಡೆಯಲಿದೆ.

October 21, 2021
Akhil Bharatiya Karyakarini and Pratinidhi Baitak of Rashtra Sevika Samiti held at Nagpur

Akhil Bharatiya Karyakarini and Pratinidhi Baitak of Rashtra Sevika Samiti held at Nagpur

July 20, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • ಅಮೃತ ಮಹೋತ್ಸವದ ಸಂಭ್ರಮ – ಆತ್ಮಾವಲೋಕನಕ್ಕೆ ಸುಸಮಯ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In