• Samvada
  • Videos
  • Categories
  • Events
  • About Us
  • Contact Us
Wednesday, February 1, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಹಿಂದು ಮುಸ್ಲಿಮ್ ಐಕ್ಯತೆಗೆ ಆರೆಸ್ಸೆಸ್ ಕರೆ

Vishwa Samvada Kendra by Vishwa Samvada Kendra
September 15, 2010
in Others
250
0
ಹಿಂದು ಮುಸ್ಲಿಮ್ ಐಕ್ಯತೆಗೆ ಆರೆಸ್ಸೆಸ್ ಕರೆ

ಸುದರ್ಶನ್ ಜಿ ಯವರನ್ನು ಸನ್ಮಾನಿಸುತ್ತಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಸದಸ್ಯರು.

491
SHARES
1.4k
VIEWS
Share on FacebookShare on Twitter

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಬೆಂಗಳೂರು, ಸಪ್ಟೆಂಬರ್ ೧೫, VSK
ಸಮಾಜದಲ್ಲಿ ಐಕ್ಯತೆ ಸಾಧಿಸಲು ಹಿಂದು ಮತ್ತು ಮುಸ್ಲಿಮ್ ಸಮಾಜ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಆರೆಸ್ಸೆಸ್ಸಿನ ನಿಕಟ ಪೂರ್ವ ಸರಸಂಘಚಾಲಕ ಕು. ಸೀ. ಸುದರ್ಶನ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ನಗರದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ ಈದ್ ಮಿಲಾದ್ ನಿಮಿತ್ತದ ಮತೀಯ ಸೌಹಾರ್ದ ಸಭೆಯೊಂದರಲ್ಲಿ ಮಾತನಾಡುತ್ತಿದ್ದರು. ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕೆಲವು ತಥಾಕಥಿತ ಸೆಕ್ಯುಲರ್ ರಾಜಕಾರಣಿಗಳು ಆರೆಸ್ಸೆಸ್ ಒಂದು ಮುಸ್ಲಿಮ್ ವಿರೋಧಿ ಸಂಘಟನೆ ಎಂಬ ಆರೋಪ ಹೊರಿಸಿ  ಹಿಂದುಗಳು ಮತ್ತು ಮುಸಲ್ಮಾನರಲ್ಲಿ ಸದಾ ಬಿರುಕನ್ನು ಬಯಸುತ್ತಿದ್ದಾರೆ. ಆದರೆ ಮುಸಲ್ಮಾನ್, ಕ್ರಿಶ್ಚಿಯನ್, ಬೌದ್ಧ, ಸಿಖ್, ಶೈವ, ವೈಷ್ನವ ಇತ್ಯಾದಿ ಎಲ್ಲ ಪಂಥದವರನ್ನೊಳಗೊಂಡ ಎಲ್ಲಾ ಭಾರತೀಯರೂ ಹಿಂದುಗಳೇ ಎಂಬ ನಿಲುವು ಆರೆಸ್ಸೆಸ್ ನದ್ದು. ಹೀಗಾಗಿ ಈ ಎಲ್ಲ ಹಿಂದುಗಳ ಸಂಘಟನೆಯೇ ಆರೆಸ್ಸೆಸ್ ನ ಗುರಿ. ಆದ್ದರಿಂದ ಹಿಂದೂ ಮತ್ತು ಮುಸಲ್ಮಾನ ಸಮಾಜದ ನಡುವಿನ ಅನ್ಯೋನ್ಯತೆಯನ್ನು ಸದಾ ಆರೆಸ್ಸೆಸ್ ಬಯಸುತ್ತದೆ ಎಂದು ಸುದರ್ಶನ್ ಅವರು ಹೇಳಿದರು.
K S UDARSHAN FALICITATED BY MUSLIM LEADRES 1

ಬ್ರಿಟಿಷ ಇತಿಹಾಸಕಾರರು ವ್ಯವಸ್ಥಿತವಾಗಿ ಹಿಂದು ಮುಸ್ಲಿಂ ಸಮಾಜದ ನಡುವೆ ಬಿರುಕಾಗುವಂತೆ ಇತಿಹಾಸವನ್ನು ತಿರುಚಿ ರಚಿಸಿದ್ದಾರೆ. ಬ್ರಿಟಿಷ್ ಆಡಳಿತ ಕಾಲದಲ್ಲಿ ಯುದ್ಧದಲ್ಲಿ ಬಳಸುವ ಫಿರಂಗಿ, ಕೋವಿ, ಕಾಡತೂಸುಗಳಿಗೆ ಹಂದಿ ಹಾಗೂ ದನದ ಕೊಬ್ಬನ್ನು ಸವರಿ ಸೈನಿಕರಲ್ಲಿ ಒಡಕು ಮೂಡಿಸಲು ಯತ್ನಿಸಿದ್ದರು. ಭಾರತಕ್ಕೆ ಮೌಂಟ್ ಬ್ಯಾಟನ್ ಬಂದ ಮೇಲಂತೂ ಹಿಂದೂ ಮುಸ್ಲಿಂ ಬಿರುಕು ಪರಾಕಶ್ಟೆಗೆ ತಲಪಿ ೧೯೪೭ರಲ್ಲಿ ದೇಶ ವಿಭಜನೆಗೂ ಕಾರಣವಾಯಿತು. ಸ್ವಾತಂತ್ರ್ಯಾ ನಂತರವೂ ಈ ದ್ವೇಶಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದ ಪರಿಣಾಮ ಇನ್ನೂ ಅಲ್ಲಲ್ಲಿ ಘರ್ಷಣೆ, ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ಇದರಿಂದಾಗಿ ದೇಶದ ಏಕತೆಗೆ ಭಂಗವುಂಟಾಗುತ್ತಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಚಿಂತಕ ಅನೀಫ್ ಉಲ್ ಹಕ್, “ನಿಜವಾದ ಹಿಂದು ಹಾಗೂ ನಿಜವಾದ ಮುಸ್ಲಿಂ ಎಂದೂ ಪರಸ್ಪರ ದ್ವೇಷ ಸಾಧಿಸಲಾರರು. ಪರಸ್ಪರ ದ್ವೇಷ ಬೀಜವನ್ನು ಬಿತ್ತಿ ವಿರಸ ಮೂಡಿಸುವ ಹಾಗೂ ಹಿಂದು ಮುಸ್ಲಿಂ ಘರ್ಷಣೆಯಿಂದ ಲಾಭ ಪಡೆಯುವ ಸೋಗಲಾಡೀ ರಾಜಕಾರಣವನ್ನು ನಾವು ಅರ್ಥೈಸಬೇಕಾಗಿದೆ. ಹಿಂದು-ಮುಸ್ಲಿಂ ಸಮಾಜದ ಆರೋಗ್ಯಪೂರ್ಣ ಸಂಬಂಧಕ್ಕೆ ಎಲ್ಲರೂ ಪ್ರಾಮಾಣಿಕ ಹೊಣೆಗಾರರಾಗಿರಬೇಕು. ಆರೆಸ್ಸೆಸ್ ಹಾಗೂ ಮುಸ್ಲಿಂ ರಾಷ್ಟ್ರೀಯ ಮಂಚ್ ಈ ಸೌಹಾರ್ದ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಇದನ್ನು ನಾವೆಲ್ಲರೂ ಅರಿತುಕೊಳ್ಳಬೇಕು.” ಎಂದು ಅಭಿಪ್ರಾಯಪಟ್ಟರು.

ಜಾಮಾ ಮಸೀದಿಯ ನೂತನ ಮೌಲ್ವಿ ಮೌಲಾನಾ ಇಮ್ರಾನ್ ಸಾಹಿಬ್, ಮುಸ್ಲಿಂ ರಾಷ್ಟ್ರೀಯ ಮಂಚ್ ನ ದಕ್ಷಿಣ ಭಾರತ ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಆಲಿ ಗೌರಾ, ಸ್ವಾಮಿ ರಮೇಶ್ ನಾಯರ್, ಮುಸ್ಲಿಂ ಮುಖಂಡ ಬಹದ್ದೂರ್ ಹುಸೇನ್, ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಮೈ. ಚ. ಜಯದೇವ್, ಪ್ರಾಂತ ಪ್ರಚಾರಕ್ ಮುಕುಂದ ಸೇರಿದಂತೆ ನೂರಾರು ಚಿಂತಕರು ಈ ಸಭೆಯಲ್ಲಿ ಪಾಲ್ಗೊಂಡರು.

K S SUDARSHANJI FALICITATED BY MUSLIM MANCH LEADES
ಸುದರ್ಶನ್ ಜಿ ಯವರನ್ನು ಸನ್ಮಾನಿಸುತ್ತಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಸದಸ್ಯರು.
KS SUDARSHAN JI ADDRESSING MUSLIM COMMUNITY

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ಹಿಂದು ಮುಸ್ಲಿಮ್ ಐಕ್ಯತೆಗೆ ಆರೆಸ್ಸೆಸ್ ಕರೆ

RSS Calls for Hindu - Muslim Unity

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ರಾಮಮಂದಿರ ನಿರ್ಮಾಣಕ್ಕೆ   ಆದಿಚುಂಚನಗಿರಿ ಮಠ ಸಂಪೂರ್ಣವಾಗಿ ಸಹಕರಿಸುತ್ತವೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ

ರಾಮಮಂದಿರ ನಿರ್ಮಾಣಕ್ಕೆ ಆದಿಚುಂಚನಗಿರಿ ಮಠ ಸಂಪೂರ್ಣವಾಗಿ ಸಹಕರಿಸುತ್ತವೆ : ಡಾ. ನಿರ್ಮಲಾನಂದನಾಥ ಸ್ವಾಮೀಜಿ

January 6, 2021
11 नवंबर के ‘भाष्य’ से मची खलबली: मा. गो. वैद्य

11 नवंबर के ‘भाष्य’ से मची खलबली: मा. गो. वैद्य

November 19, 2012
VIDEO: Ram Madhav talks on ‘The Assam Triumph’ in Manthana event Bengaluru

VIDEO: Ram Madhav talks on ‘The Assam Triumph’ in Manthana event Bengaluru

July 29, 2016
VHP Press Statement from Ashok Singhal on Sardar Vallabh Bhai Patel

VHP Press Statement from Ashok Singhal on Sardar Vallabh Bhai Patel

May 24, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In