• Samvada
Tuesday, May 17, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಸಾಧನೆಯ ಸಾಕಾರಮೂರ್ತಿ ಲತಾ ಮಂಗೇಶ್ಕರ್ – ಶ್ರೀ ಮೋಹನ್ ಭಾಗವತ್

Vishwa Samvada Kendra by Vishwa Samvada Kendra
February 7, 2022
in News Digest
250
0
491
SHARES
1.4k
VIEWS
Share on FacebookShare on Twitter

ಭಾರತ ರತ್ನ ಸ್ವರ್ಗೀಯ ಲತಾ ಮಂಗೇಶ್ಕರ್‌ರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್‌ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

“ಭಾರತ ರತ್ನ ಶ್ರೀಮತಿ ಲತಾ ಮಂಗೇಶ್ಕರ್ ಅವರ ನಿಧನ ಕೇವಲ ನನಗೆ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ವೇದನೆ ಹಾಗು ಸಂಕಟ ಆವರಿಸಿದೆ,ಅದನ್ನು ಕೇವಲ ಶಬ್ದಗಳಲ್ಲಿ ವರ್ಣನೆ ಮಾಡುವುದು ಕಠಿಣ.ಎಂಟು ದಶಕಕ್ಕಿಂತಲೂ ಹೆಚ್ಚು ಕಾಲ ಅವರ ಸ್ವರದಮಳೆಯಲ್ಲಿ ಪ್ರತಿಯೊಬ್ಬ ಭಾರತೀಯರನ್ನು ತೋಯಿಸಿ, ತೃಪ್ತಗೊಳಿಸಿ, ಶಾಂತಗೊಳಿಸಿ ಆನಂದಗೊಳಿಸಿದ ಆ ಮಧುರ ಕಂಠವನ್ನು ನಾವಿಂದು ಕಳೆದುಕೊಂಡಿದ್ದೇವೆ.ಆ ಸ್ವರದ ಮಳೆ ಇನ್ನು ನಮಗೆ ದೊರೆಯುವುದಿಲ್ಲ.”

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

“ಲತಾ ಮಂಗೇಶ್ಕರ್ ಅವರು ಶುದ್ಧತೆಗೆ, ಸಾಧನೆಗೆ ಪ್ರತಿಮಾ ಮೂರ್ತಿಯಾಗಿದ್ದವರು.ಅವರ ಸಂಗೀತದ ಸಾಧನೆಯಂತೂ ಜನಜನಿತವಾಗಿರುವಂತದ್ದು.ಇಷ್ಟು ದೊಡ್ಡ ಸ್ವರ ಸಿದ್ಧ ಗಾಯಕಿಯಾದ ಮೇಲೂ ಯಾವುದೇ ಗೀತೆ ಹಾಡುವ ಮೊದಲು ತಾವು 13ನೆಯ ವಯಸ್ಸಿನಲ್ಲಿ  ಹಾಡಲು ಆರಂಭಿಸಿದಾಗ ಹೇಗೆ ಅಭ್ಯಾಸ ಮಾಡುತ್ತಿದ್ದರೋ ಹಾಗೆಯೇ ಪ್ರತಿ ಹಾಡನ್ನು ಅಷ್ಟೇ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದರು. ಇದು ಸಂಗೀತದ ಕ್ಷೇತ್ರದಲ್ಲಿ ಅವರ ತಪಸ್ಸು.”

“ಅವರ ವೈಯಕ್ತಿಕ ಜೀವನ,ಅವರ ಕೌಟುಂಬಿಕ ಜೀವನ,ಅವರ ಸಾಮಾಜಿಕ ಜೀವನ,ಅಥವಾ ವ್ಯಾವಹಾರಿಕ ಜೀವನ ಹೀಗೇ ಎಲ್ಲದರಲ್ಲೂ ಅವರ ನಿಲುವುಗಳು ಅತ್ಯಂತ ಶುದ್ಧ, ಮತ್ತು ಅದೆಲ್ಲವೂ ಅವರ ತಪಸ್ಸಿನ ಪ್ರತಿಬಿಂಬವಾಗಿ,ಸಾಧನೆಯ ಸಾಕಾರ ಮೂರ್ತಿಯಾಗಿ ಎಲ್ಲರಿಗೂ ಉದಾಹರಣೆಯಾಗಿ ನಿಂತವರು,ಮತ್ತು ಅನುಕರಣೀಯರು ಲತಾ ಮಂಗೇಶ್ಕರ್‌ರವರು.”

“ಹೀಗೆ ಎಲ್ಲದರಲ್ಲೂ ಯಶಸ್ವಿ ಮತ್ತು ಸಾರ್ಥಕ ಜೀವನದ ಉದಾಹರಣೆ ನಮ್ಮೆದುರು ಇಟ್ಟಿರುವ ಲತಾ ಮಂಗೇಶ್ಕರ್ ಇನ್ನಿಲ್ಲ.ನಮಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಧೈರ್ಯವನ್ನು ಮತ್ತು ಮಂಗೇಶ್ಕರ್ ಪರಿವಾರಕ್ಕೂ ಈ ಆಘಾತವನ್ನು ಸಹಿಸುವ ಧೈರ್ಯವನ್ನು ಭಗವಂತ ನೀಡಲಿ.”

“ಅವರ ಪವಿತ್ರ ಸ್ಮೃತಿಯು ಅವರ ಭೌತಿಕ ರೂಪದಲ್ಲಿ ನೋಡಲು ನಮಗೆ ಸಾಧ್ಯವಾಗದೆ ಇರಬಹುದು ಆದರೆ ಅವರ ಸ್ವರಗಳ ರೂಪದಲ್ಲಿ ಅವರ ನೆನಪು ನಮಗೆ ಸದಾ ಹಸಿರಾಗಿರುತ್ತದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಹಾಗು ನಾನು ವ್ಯಕ್ತಿಗತವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇನೆ.”

-ಮೋಹನ್ ಭಾಗವತ್
ಸರಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ

  • email
  • facebook
  • twitter
  • google+
  • WhatsApp
Tags: Dr Mohan BhagwatLata mangeshkarRSS SarasanghachalakSarasanghachalak

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post

ಮೇರಿ ಆವಾಜ್ ಹೀ ಪೆಹಚಾನ್ ಹೈ!!

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

ಎಚ್ಎಸ್ಎಸ್ಎಫ್ ಏರ್ಪಡಿಸಿದ್ದ ‘ಪ್ರಕೃತಿ ವಂದನಾ’ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಉದ್ಬೋಧನ

ಎಚ್ಎಸ್ಎಸ್ಎಫ್ ಏರ್ಪಡಿಸಿದ್ದ ‘ಪ್ರಕೃತಿ ವಂದನಾ’ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಉದ್ಬೋಧನ

August 30, 2020

NEWS IN BRIEF – NOV 8, 2011

November 10, 2011
Trinidad and Tobago’s ‘daughter PM’ visits native village in Bihar

Trinidad and Tobago’s ‘daughter PM’ visits native village in Bihar

January 11, 2012
‘Mangal Bhavan Amangal Hari’- Hindi vesrion of ‘Maneye Mangalya’ released

‘Mangal Bhavan Amangal Hari’- Hindi vesrion of ‘Maneye Mangalya’ released

March 5, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In