• Samvada
Wednesday, May 25, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಸುಕೃಪಾ ಟ್ರಸ್ಟ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಆಯೋಜಿಸಿದ ‘ಮೇರಾ ಪರಿವಾರ್-ಆನಂದೀ ಪರಿವಾರ್’ ಕಾರ್ಯಕ್ರಮ

Vishwa Samvada Kendra by Vishwa Samvada Kendra
January 13, 2019
in News Digest
250
0
ಸುಕೃಪಾ ಟ್ರಸ್ಟ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಆಯೋಜಿಸಿದ ‘ಮೇರಾ ಪರಿವಾರ್-ಆನಂದೀ ಪರಿವಾರ್’ ಕಾರ್ಯಕ್ರಮ
491
SHARES
1.4k
VIEWS
Share on FacebookShare on Twitter

೧೨ ಜನವರಿ ೨೦೧೯, ಬೆಂಗಳೂರು: ಮೇರಾ ಪರಿವಾರ್ – ಆನಂದೀ ಪರಿವಾರ್ ಕಾರ್ಯಕ್ರಮವು ನಗರದ ಬಸವನಗುಡಿಯ ಶ್ರೀ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿತವಾಗಿತ್ತು. ಸುಕೃಪಾ ಟ್ರಸ್ಟ್ ಹಾಗೂ ರಾಷ್ಟ್ರ ಸೇವಿಕಾ ಸಮಿತಿಯವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ೫೦೦ಕ್ಕೂ ಹೆಚ್ಚು ಜನರು ಭಾಗವಹಿಸಿದರು.

೧೯೯೨ರಲ್ಲಿ ಸ್ಥಾಪಿತವಾದ ಸುಕೃಪಾ ಟ್ರಸ್ಟ್ ಮಹಿಳೆಯರಿಂದಲೇ ಆರಂಭವಾದದ್ದು. ಟ್ರಸ್ಟ್ ನ ವತಿಯಿಂದ ಹಲವಾರು ಸೇವಾ ಪ್ರಕಲ್ಪಗಳು ಯೋಜಿತವಗಿವೆ, ಮಕ್ಕಳಿಗಾಗಿ ಶಿಶು ಮಂದಿರ, ಶಾರದಾ ಶಾಲೆ, ಯುವತಿಯರಿಗಾಗಿ ಹಾಸ್ಟೆಲ್, ಮಹಿಳೆಯರಿಗಾಗಿ ಯೋಗ, ಹೊಲಿಗೆ ಮತ್ತು ಸ್ವಸಹಾಯ ಕೇಂದ್ರಗಳನ್ನು ನಡೆಸುತ್ತಿವೆ ಎಂದು ಶ್ರೀಮತಿ ಸಾವಿತ್ರಿ ಸೋಮಯಾಜಿಯವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ಮೊದಲನೆಯ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರದ ಸಂಪರ್ಕ ಪ್ರಮುಖರಾದ ಶ್ರೀ ವೆಂಕಟೇಶ್ ಅವರು “ಅವಶ್ಯಕತೆ ಮತ್ತು ಅಭಿಲಾಷೆ” ವಿಷಯದ ಕುರಿತು ಮಾತನಾಡುತ್ತಾ, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಹಾಗೂ ಯೋಗವೇ ನಮ್ಮ ಜೀವನ ಶೈಲಿಯಾಗಬೇಕೆಂದು ತಿಳಿಸಿದರು.

ಕುಟುಂಬ ಪ್ರಬೋಧನ್ ಪ್ರಮುಖರಾದ ಶ್ರೀ ಸತೀಶ್ ಅವರು “ಪರಿವಾರದಲ್ಲಿನ ಸಂತುಲನ ಮತ್ತು ವೃತ್ತಿ ಜೀವನ” ವಿಷಯದ ಮಂಡನೆ ಮಾಡುತ್ತ ಕೇವಲ ವೃತ್ತಿಗೆ, ಕೀರ್ತಿಗೆ ಹೆಚ್ಚು ಸಮಯ ಕೊಡುವುದರ ಜೊತೆ ಮನೆಯ ಮಕ್ಕಳಿಗೂ ಸಮಯ ಕೊಡಬೇಕೆಂದು ಆಗ್ರಹ ಮಾಡಿದರು. ವೃತ್ತಿಯಲ್ಲಿ ವಕೀಲರಾದ ಕ್ಷಮಾ ನರಗುಂದ ಮಾತನಾಡುತ್ತಾ ಪರಿವಾರದ ಸದಸ್ಯರ ನಡುವೆ ಇರಬೇಕಾದ್ದು ಪ್ರೀತಿ, ಪ್ರೇಮ, ವಿಶ್ವಾಸ, ನಂಬಿಕೆ ಮುಂತಾದುವುಗಲೇ ಹೊರತು ಅಧಿಕಾರವನ್ನು ಚಲಾಯಿಸುವ ಗುಣವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಎರಡನೆಯ ಅವಧಿಯಲ್ಲಿ ಆಯುರ್ವೇದ ತಜ್ಞರಾದ ಡಾ|| ಉಷಾ ಅವರ ಸಾರಥ್ಯದಲ್ಲಿ ’ಅಧಿಜನನ ಮತ್ತು ಸಂವರ್ಧನ’ ಎಂಬ ಬಗ್ಗೆ, ದಿಶಾ ಸಂಯೋಜಕರಾದ ಶ್ರೀಮತಿ ರೇಖಾ ರಾಮಚಂದ್ರರ ನೇತೃತ್ವದಲ್ಲಿ ಕೂಡಿಬಾಳೋಣ – ಸಾಥ್ ರಹೇ ಸಾಥ್ ಜಿಯೋ ವಿಷಯದ ಬಗ್ಗೆ, ಹಾಗೂ ಆಯುರ್ವೇದ ತಜ್ಞರಾದ ಡಾ|| ವಾಣಿಶ್ರೀ ಎಸ್. ಕೆ ಅವರು ’ಆಹಾರ ಮತ್ತು ವಿಹಾರ’ ವಿಷಯದ ಬಗ್ಗೆ ಚರ್ಚಾಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀಮತಿ ಅಲಕಾ ಇನಾಂದಾರ್ ಅವರು ಮನೆ ಅಥವಾ ಪರಿವಾರ ಎಲ್ಲಾ ಸಾಧನೆಗಳ ಸಾಧನವಾಗಿದ್ದು ಸಮಾಜ ಜೀವನ ಆರಂಭವಾಗುವುದು ಮನೆಯಿಂದ ಎಂದು ತಿಳಿಸಿದರು. ಋಣದಿಂದ ಕರ್ತವ್ಯ ಪ್ರಜ್ಞೆ ಹುಟ್ಟುತ್ತದೆ ಹಾಗೂ ಹಕ್ಕು ಹೋಗಿ ಕರ್ತವ್ಯವಿರಬೇಕೆಂದು ತಿಳಿಸಿದರು. ಪರಿಸರ, ಭೂಮಿ ಇರುವುದು ನಮ್ಮ ಆಸೆಗಳ ಪೂರೈಕೆಗಳಿಗಲ್ಲ. ಇಲ್ಲಿ ಜೀವನ ಶೋಷಣೆಗೆ ಮಹತ್ವ ಸಿಗದೇ ಜೀವನದ ಪೋಷಣೆಗೆ ಮಹತ್ವ ಸಿಗಬೇಕೆಂದು ಹೇಳಿದರು. ’ಕೂಡಿ ಬಾಳೋಣ’ ಎಂಬ ಚಿಂತನೆಯಿಂದ ಪರಿವಾರದ ಅಸ್ತಿತ್ವ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ತಿಳಿಸಿದರು.

ಕಾರ್ಯಕ್ರಮದ ನಿರ್ವಹಣೆ, ಪ್ರಾರ್ಥನೆ, ಗೀತೆ, ವಂದನಾರ್ಪಣೆಯನ್ನು ದಂಪತಿಗಳು ನಡೆಸಿಕೊಟ್ಟದ್ದು ವಿಶೇಷ.

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
RSS issues condolences on the demise of “Walking God” Siddaganga Sri

RSS issues condolences on the demise of "Walking God" Siddaganga Sri

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಒಂದು ಪಠ್ಯ – ಹಲವು ಪಾಠ

May 24, 2022

EDITOR'S PICK

ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ

ಕೋವಿಡ್‌೧೯ ಸಂದರ್ಭದಲ್ಲಿ ಹೆಚ್ಚಿದೆ ಮಾಧ್ಯಮಗಳ ವಿಶ್ವಾಸಾರ್ಹತೆ; ಜವಾಬ್ದಾರಿಯೂ ಹಿರಿದಾಗಿದೆ

May 9, 2020
MEN of STRAW: by Tarun Vijay

MEN of STRAW: by Tarun Vijay

March 31, 2011
ದೇಸೀ ಗೋತಳಿಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ: ಚಂದ್ರಶೇಖರ ಭಂಡಾರಿ

ದೇಸೀ ಗೋತಳಿಯ ವೈಶಿಷ್ಟ್ಯದ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಿದೆ: ಚಂದ್ರಶೇಖರ ಭಂಡಾರಿ

October 4, 2015
Two attacks: RSS Bhag Karyavah Rajkumar at Chennai & MK Shinoj at Thalassery brutally attacked; condition critical

Two attacks: RSS Bhag Karyavah Rajkumar at Chennai & MK Shinoj at Thalassery brutally attacked; condition critical

November 26, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಒಂದು ಪಠ್ಯ – ಹಲವು ಪಾಠ
  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In