• Samvada
Friday, May 20, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

Moodabidire: RSS Protest report ಮಸೂದೆಯಿಂದ ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್

Vishwa Samvada Kendra by Vishwa Samvada Kendra
November 16, 2011
in News Digest
242
0
Moodabidire: RSS Protest report  ಮಸೂದೆಯಿಂದ  ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್

Suvrath Kumar speaks at Moodabidire

491
SHARES
1.4k
VIEWS
Share on FacebookShare on Twitter

ಮಸೂದೆಯಿಂದ  ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್

Suvrath Kumar speaks at Moodabidire

 ಮೂಡುಬಿದಿರೆ:  ಸರ್ಕಾರವು ಜಾರಿಗೊಳಿಸಲು ಉದ್ದೇಶಿಸಿರುವ  ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯು ತ್ಯಾಗ ಜೀವಿಗಳಾದ ಬಹುಸಂಖ್ಯಾತರ ವಿರುದ್ಧ ದೌರ್ಜನ್ಯವಾಗಿದೆ. ಜಗತ್ತಿನ ಯಾವುದೇ ರಾಷ್ಟ್ರದಲ್ಲಿ ಇಲ್ಲದ ಈ ಕಾನೂನು ಕರಾಳವಾಗಿದೆ. ಏಕತೆ ಮತ್ತು ಭಾವೈಕ್ಯತೆಯ ಹೆಸರಲ್ಲಿ ಜನರಲ್ಲಿ ಪ್ರತ್ಯೇಕತೆಯನ್ನು ನಿರ್ಮಿಸುವ ಹುನ್ನಾರ ಇದಾಗಿದೆ ಎಂದು ಯುವ ನ್ಯಾಯವಾದಿ ಎಂ.ಕೆ ಸುವೃತ್ ಕುಮಾರ್ ಎಚ್ಚರಿಸಿದರು.      ಅವರು ಮೂಡುಬಿದಿರೆಯ ಹಿಂದೂ ಹಿತರಕ್ಷಣಾ ವೇದಿಕೆಯು ಕೋಮು ಹಿಂಸಾಚಾರ ತಡೆ ಕಾನೂನು ಜಾರಿ ವಿರುದ್ಧ ಬುಧವಾರ ಏರ್ಪಡಿಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

READ ALSO

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

Mooadubidire rally

ನಮ್ಮಲ್ಲಿ ಮತಾಂತರ,ಗೋಹತ್ಯೆ ಮಾಡುವವರಿಗೆ ಯಾವದೇ ಕಾನೂನು ಅನ್ವಯಿಸುವುದಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಪೋಟಾ ಕಾನೂನು ಮಾಡಿದ್ದನ್ನೂ ಈ ಕೇಂದ್ರ ಸರಕಾರ ಯಾವುದೋ ಸಮುದಾಯದ ಓಲೈಕೆಗಾಗಿ ರದ್ದು ಮಾಡುತ್ತದೆ. ಆದರೆ ಉದ್ದೇಶಿಸಿರುವ  ಮತೀಯ ನಿರ್ದೇಶಿತ ಹಿಂಸಾಚಾರ ಮಸೂದೆಯು ಕೇಂದ್ರ ಸರಕಾರದ ಉತ್ಸಾಹದಿಂದ ಜಾರಿಗೆ ಬಂದರೆ ದೇಶದ ಜನತೆಯ ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ ವ್ಯವಸ್ಥೆಗೆ ಧಕ್ಕೆ ಬರಲಿದೆ . ಈ ಬಗ್ಗೆ ಸಕಾಲದಲ್ಲಿ ಜನತೆ ಎಚ್ಚೆತ್ತು ಪ್ರತಿಭಟನೆಯ ಮೂಲಕ ಕೇಂದ್ರ ಸರಕಾರಕ್ಕೆ ಚಳಿ ಹುಟ್ಟಿಸಬೇಕಾಗಿದೆ ಎಂದವರು ನುಡಿದರು

ರಾಮ ಸೇತು ಒಡೆಯುವ ಯತ್ನ, ಕಂಚಿ ಶ್ರೀಗಳವರ ಬಂಧನ, ಲಕ್ಷ್ಮಣಾನಂದ ಸ್ವಾಮೀಜಿ ಹತ್ಯೆ, ಸಾದ್ವಿ ಪ್ರಜ್ಞಾ ಸಿಂಗ್ ಬಂಧನ,ಅಫ್ಜಲ್ ಗುರು,ಕಸಬ್ ಗೆ ಆರೈಕೆ, ಅಮೃತಾನಂದ ಮಯಿ ಟ್ರಸ್ಟ್ ಮೇಲೆ ದಾಳಿ, ಬಾಬಾ ರಾಮ್ ದೇವ್ ಮೇಲೆ ದೌರ್ಜನ್ಯ, ರವಿಶಂಕರ್ ಗುರೂಜಿ ಮೇಲೆ ಸಿಬಿಐ ತನಿಖೆಯ ದುಸ್ಸಾಹಸ ಮಾಡುವ ಕೇಂದ್ರಕ್ಕೆ ಮದರಸಗಳಲ್ಲಿನ ಭಯೋತ್ಪಾದನೆ,ಕ್ರೈಸ್ತ,ಮುಸಲ್ಮಾನ ಧಾರ್ಮಿಕ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಆಸಕ್ತಿ ಏಕಿಲ್ಲ ಎಂದ ಸುವೃತ್ ಈ ಮಸೂದೆ ಜಾರಿಯಾದರೆ ತಿರುಪತಿ ವಿರುದ್ಧ ಸಮರ ಸಾರಿದ ವೈಎಸ್ ಆರ್ ಗಾದ ಗತಿಯೇ ಮರುಕಳಿಸಲಿದೆ. ಹಿಂದೂಗಳಿ ಕೇಸರಿಯ ತ್ಯಾಗ ತೊರೆದು ಸಿಂಹದಂತೆ ಘರ್ಜಿಸಬೇಕಾದೀತು ಎಂದು ವಿವರಿಸಿದರು.

ಈ ಕಾನೂನು ಹಿಂದೂ ಜನರನ್ನು ದಮನ ಮಾಡಲೆಂದೇ ತಯಾರಿಸಲಾಗಿದೆ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರನ್ನು  ಓಟ್ ಬ್ಯಾಂಕ್‌ಗಾಗಿ ಓಲೈಸುವ ಕೆಲಸವನ್ನು ಮಾಡುವುದರ ಹಿಂದೂ ಪರ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ. ಈ ಮಸೂದೆಯನ್ನು ಜಾರಿಗೆ ತರಲು ಸಲಹೆ ಕೊಟ್ಟವರಿಗೆ ದೇಶದ ಸಾಂಸ್ಕೃತಿಕ ಚೌಕಟ್ಟು ಹಾಗೂ ಕಾನೂನಿನ ಅರಿವು ಇದೆಯೇ ಎಂದು ಸೋನಿಯಾ ಗಾಂಧಿಯನ್ನು ಟೀಕಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಕೇಮಾರು ಸಾಂಧೀಪನಿ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ ನಮ್ಮಲ್ಲಿಂದು ಅಲ್ಪ ಸಂಖ್ಯಾತ ಆಯೋಗ ಇರುವಂತೆ ಬಹುಸಂಖ್ಯಾತ ಆಯೋಗವೂ ಜಾರಿಗೆ ಬರಲಿ . ಸಮಾನ ನಾಗರಿಕ ಸಂಹಿತೆ ಜಾರಿಯಾಗಲಿ ಎಂದ ಅವರು ಇಂತಹ ಪ್ರತಿಭಟನೆಗಳು , ಕೇವಲ ಪ್ರತಿಭಟನೆಗಳಿಗೆ ಸೀಮಿತವಾಗಿರದೆ ನ್ಯಾಯ ಸಿಗುವವರೆಗೂ ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ಆರ್ಶೀವಚನ ನೀಡಿದ ಕರಿಂಜೆ ಸತ್ಯನಾರಾಯಣಪುರ ಕ್ಷೇತ್ರದ ಶ್ರೀ ಮುಕ್ತಾನಂದ ಸ್ವಾಮೀಜಿಈ ಕರಾಳ ಮಸೂದೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು. ಹಿಂದೂಗಳ ವಿರುದ್ಧ ಕರಾಳ ಮಸೂದೆಯನ್ನು ಜಾರಿಗೊಳಿಸಿದ್ದಲ್ಲಿ ತ್ಯಾಗವನ್ನು ತ್ಯಜಿಸಿ ಸಿಂಹದಂತೆ ಘರ್ಜಿಸಬೇಕಾದೀತು. ಶಾಂತಿಯನ್ನು ಸಾರುವ ಬಿಳಿಯರು ಮತಾಂತರದ ಮೂಲಕ ಅಶಾಂತಿಯನ್ನು  ಸೃಷ್ಟಿಸುತ್ತಿದ್ದಾರೆ.  ಹಸಿರನ್ನು ಪ್ರತಿನಿಧಿಸುವವರು ಗೋ ಕಳ್ಳತನದ ಮೂಲಕ ಅನ್ಯಾಯವೆಸಗುತ್ತಿದ್ದರೂ ಅವರ ಮೇಲೆ ಯಾಕೆ ಕಾನೂನು ರಚನೆಯಾಗುವುದಿಲ್ಲ ಎಂದು ಅವರು ಪ್ರಶ್ನಿಸಿದರು.

ಕೇಶವ ಹೆಗ್ಡೆ ಸ್ವಾಗತಿಸಿದರು. ಶ್ಯಾಮ ಹೆಗ್ಡೆ ವಂದಿಸಿದರು. ನಾಗರಾಜ ಒಂಟಿಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಮೊದಲಿಗೆ  ಸಾವಿರಕಂಬದ ಬಸದಿಯಿಂದ ಬಸ್ಸು ನಿಲ್ದಾಣದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

 

  • email
  • facebook
  • twitter
  • google+
  • WhatsApp

Related Posts

News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
Next Post
Udupi RSS Protest Report: ಮಸೂದೆ ಹಿಂದುಗಳ ಪಾಲಿಗೆ ಬೆಂಕಿ: ರವೀಂದ್ರ ಪುತ್ತೂರು

Udupi RSS Protest Report: ಮಸೂದೆ ಹಿಂದುಗಳ ಪಾಲಿಗೆ ಬೆಂಕಿ: ರವೀಂದ್ರ ಪುತ್ತೂರು

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

RAMA JOIS INAUGURATION

National Council Meeting of AKHIL BHARATIYA ADHIVAKTA PARISHAD

January 5, 2011
Ensuring no poor suffers of hunger: A peep into RSS Service activity in various parts of Karnataka

From the Diaries of Swayamsevaks: Honesty and caring for others in Bharatiya society, A Video story from Bhadravati

April 21, 2020
ಶಿವಕುಮಾರ ಸ್ವಾಮೀಜಿಯವರಿಗೆ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವ

ಶಿವಕುಮಾರ ಸ್ವಾಮೀಜಿಯವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೌರವ

May 10, 2012
106th anniversary of Vande Mataram celebrated

106th anniversary of Vande Mataram celebrated

September 20, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಸಂತ ಪದವಿಯ ತನಕದ ೩೫೦ ವರ್ಷಗಳ ವ್ಯವಸ್ಥಿತ ಷಡ್ಯಂತ್ರ – ಒಂದು ಮತಾಂತರದ ಕಥೆ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In