• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Vishwa Samvada Kendra by Vishwa Samvada Kendra
May 22, 2022
in News Digest
257
0
505
SHARES
1.4k
VIEWS
Share on FacebookShare on Twitter

ಇಂಡಿಯಾ ಫೌಂಡೇಶನ್ ತನ್ನ ಏಳನೇ ‘ಇಂಡಿಯಾ ಐಡಿಯಾ ಕಾನ್ಕ್ಲೇವ್ -2022″ಅನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆಸಿತು.ಅದರ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ಶ್ರೀ ಮುಕುಂದ ಸಿ.ಆರ್‌ ಅವರು ಆನ್ಲೈನ್ ಮುಖಾಂತರ ಮಾತನಾಡಿದರು.

ಇತ್ತೀಚೆಗೆ ಎಕಾನಾಮಿಸ್ಟ್ ಟೆಕ್ನಾಲಜಿಯ ಕುರಿತು ಮಾತನಾಡುವಾಗ ಟೆಕ್ನಾಲಜಿ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ಮಾಡುವ ಸಲುವಾಗಿ ನಡೆಯುತ್ತಿರುವ ಕ್ರಾಂತಿಯ ಪರಿಮಾಣದ ಕುರಿತು ಮಾಡುತ್ತಾ ಅದರ ವಾಸ್ತವವನ್ನು ತೆರೆದಿಟ್ಟಿದ್ದರು.ಬಯೋ ಸೆನ್ಸರ್ಸ್ ಸೇರಿದಂತೆ ಮುಂದಿನ ದಶಕದಲ್ಲಿ ಅತಿ ಮಹತ್ತರವಾದ ಬದಲಾವಣೆಯ ಕುರಿತು ಮಾತನಾಡಿದ್ದರು.
ಕೇವಲ ಆರೋಗ್ಯ ಕ್ಷೇತ್ರವೇ ಅಲ್ಲದೆ ಈ ರೀತಿಯಲ್ಲಿ ತಂತ್ರಜ್ಞಾನವು ವಿವಿಧ ಕ್ಷೇತ್ರದ ವಿವಿಧ ಆಯಾಮದಲ್ಲಿ ಕೆಲಸ ನಡೆಯುತ್ತಿದೆ.

READ ALSO

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

ಇಂಡಿಯಾ ಫೌಂಡೇಶನ್ ಅವರು ಪ್ರಸ್ತುತ ಸಮಾಜಕ್ಕೆ ಅಗತ್ಯವಾಗಿರುವ, ಭವಿಷ್ಯದ ಕುರಿತಂತೆ ಅತ್ಯಂತ ಸಮಂಜಸವಾಗಿ ಚಿಂತಿಸಿದೆ.ಅವರಿಗೆ ಅಭಿನಂದನೆಗಳು.

ಭಾರತದಲ್ಲಿ ಅತಿ ದೊಡ್ಡ ಮಾನವ ಸಂಪನ್ಮೂಲ ಇದೆ.ಅದು ಈಗ ಡೆಮಾಗ್ರಫಿಕ್ ಡಿವಿಡೆಂಡ್ ಆಗಿ ಬದಲಾಗಿದೆ.ಅದರಲ್ಲೂ ಹೆಚ್ಚಿನ ಯುವ ಜನತೆ, ಟೆಕ್ನಾಲಜಿಯ ಕಡೆಗೆ ವಾಲಿದ್ದಾರೆ.ನಮ್ಮ ಸಂಸ್ಕೃತಿ,ಪರಂಪರೆಗಳ ಜೊತೆಗೆ ತಂತ್ರಜ್ಞಾನ ಮಿಳಿತಗೊಂಡಾಗ ನಾವು ಜಗತ್ತಿಗೆ ಹೆಚ್ಚು ಪ್ರಸ್ತುತವಾಗುತ್ತಾ ಬೆಳೆಯುತ್ತಿದ್ದೇವೆ.ಈಗ ನಾವು ಜಗತ್ತಿಗೆ ಬಹಳ ನಿರ್ಣಾಯಕವಾದ ಸ್ಥಾನದಲ್ಲಿದ್ದೇವೆ ಅದರಲ್ಲಿ ಕೂಡ ಎಲ್ಲ ಕ್ಷೇತ್ರದಲ್ಲಿ ವಿಶೇಷವಾಗಿ ಜಿಯೋ ಪೊಲಿಟಿಕಲ್ ಆದ ವಿಚಾರಗಳ ಮೂಲಕ ಅತ್ಯಂತ ಮಹತ್ತರವಾಗಿದ್ದೇವೆ.

ಆದರೆ ಡೆಮಾಗ್ರಫಿಕ್ ಡಿವಿಡೆಂಡ್‌ನ ಜೊತೆಗೆ ಸಾಂಸ್ಕೃತಿಕ ಆಯಾಮವೂ ಜೊತೆಯಾಗಿ,ಭಾರತ ಮತ್ತೆ ಜಗತ್ಯಿನ ಮುನ್ನೆಲೆಗೆ ಬರಲಿದೆ.ಸರಕಾರವೂ ಈ ಕುರಿತಾಗಿ ಹೆಚ್ಚಿನ ಶ್ರಮ ವಹಿಸಬೇಕಿದೆ.ಮೆಟಾ ಎರಾ ದಲ್ಲಿ ಈ ಎಲ್ಲ ಆಯಾಮವೂ ಮುಖ್ಯವಾಗುತ್ತದೆ,ಆದರೆ ನಾವು ಸಮಾಜವಾಗಿ ಅತ್ಯಂತ ಸೂಕ್ತವಾದ ಜನರನ್ನು ನಮ್ಮ ವ್ಯವಸ್ಥೆಯ ಒಳಗೆ ತಂದು ಆ ಮೂಲಕ ಸೃಜನಾತ್ಮಕವಾದ ಪ್ರಸ್ತುತವಾದ ತಂತ್ರಜ್ಞಾನದ ಉಪಯೋಗ ಮಾಡಿಕೊಳ್ಳಬೇಕಿದೆ.

ನಮ್ಮ ಸಂಸ್ಕೃತಿ ಅತ್ಯಂತ ಪುರಾತನವಾಗಿದ್ದರೂ ನಮ್ಮಲ್ಲಿ ಒಂದು  ಬ್ಯಾಲೆನ್ಸ್ ಇದೆ.ಅಲ್ಲೊಂದು ಡೈನಾಮಿಕ್ ಈಕ್ಚಿಲಿಬ್ರಿಯಂ ಇದೆ.ಅದೊಂದು ಕಾಸ್ಮಿಕ್ ಬ್ಯಾಲೆನ್ಸ್. ಅದೇ ಧರ್ಮ.ಅದನ್ನೇ ನಾವು ಜಗತ್ತಿಗೆ ಅನೇಕ ಶತಮಾನಗಳಿಂದ ಹೇಳಿರುವುದು.ಅದು ಜಗತ್ತಿಗೆ ಭಾರತದ ಸಂದೇಶ. ಜಗತ್ತಿನ ಎಲ್ಲ ಸಂದರ್ಭಗಳಲ್ಲಿ ಉತ್ತರ ನೀಡುವ ಅದಕ್ಕೆ ಸೂಕ್ತವಾದ ಪರಿಹಾರ ನೀಡುವ ಆ ಡೈನಾಮಿಕ್ ಈಕ್ವಿಲಿಬ್ರಿಯಂ ಸದ್ಯದ ಜಗತ್ತಿನ ಅಗತ್ಯತೆ.

ಕಾಳಿದಾಸನ ರಘವಂಶದ ದಿಲೀಪ ಹೇಳುವ ವಾಕ್ಯ ಅತ್ಯಂತ ಸಮಂಜಸವೆನ್ನುತ್ತದೆ.ಅವನು ಹೇಳುತ್ತಾನೆ, “ಮನುಷ್ಯನೆಂದರೆ ಹೇಗಿರಬೇಕು? ಅವನಿಗೆ ಸಾವಿನ ಭಯವಿಲ್ಲ, ಆದರೆ ದೇಹವನ್ನು ಸಜ್ಜಾಗಿಡುತ್ತಾನೆ,ನರಕದ ಭಯವಿಲ್ಲ ಆದರೂ ಸತ್ಕಾರ್ಯ ಮಾಡುತ್ತಾನೆ, ಅವನಿಗೆ ದುಡ್ಡಿನ ಮೋಹವಿಲ್ಲ ಆದರೂ ದುಡಿಯುತ್ತಾನೆ, ಅವನು ಅತಿಭೋಗಿಯಲ್ಲ,ಆದರೆ ಜೀವನದ ಸುಖವನ್ನು ಅನುಭವಿಸುತ್ತಾನೆ.ಮನುಷ್ಯ ಹೀಗಿರಬೇಕು” ಇದು ನಮ್ಮ ಜೀವನದ ಮೌಲ್ಯ,ಇದು ಮನುಷ್ಯನನ್ನು ಭಾರತೀಯ ಚಿಂತನೆ ನೋಡುತ್ತಿರುವ ರೀತಿ, ಅದನ್ನು ಭಾರತೀಯ ಸಮಾಜ ಕಾಪಾಡಿಕೊಂಡು ಹೋಗಬೇಕಿದೆ.

ತಂತ್ರಜ್ಞಾನ,ಶಸ್ತ್ರ,ಕೋವಿಡ್ ಪ್ಯಾಂಡಮಿಕ್ ಯಾವುದೇ ಎಷ್ಟೇ ಸಮಸ್ಯೆಗಳು ಇದ್ದರೂ ಕೂಡ ನಮ್ಮ ಪುರಾತನ ಸಂಸ್ಕೃತಿಯನ್ನು ಹಾಗೇ ಇರಿಸಲಿದೆ.ನಾವು ತಂತ್ರಜ್ಞಾನದ ಜೊತೆಗೆ ಮೌಲ್ಯಗಳನ್ನು ಮಿಳಿತಗೊಳಿಸಿಕೊಂಡು ನಾವು ಸಂಸ್ಕೃತಿಯನ್ನು ಉಳಿಸಿಕೊಳ್ಳಲಿದ್ದೇವೆ.ಇದು ಹೊಸ ಜಗತ್ತಿಗೆ ಭಾರತದ ಕೊಡುಗೆ. ಇದು ಭಾರತ ತೋರಿಸುತ್ತಿರುವ ಹಾದಿ.

ಸಮಾರೋಪ ಸಮಾರಂಭದಲ್ಲಿ ಇಂಡಿಯಾ ಫೌಂಡೇಶನ್ ‌ನ ಶ್ರೀ ರಾಮ್ ಮಾಧವ್, ಮಾಜಿ ರಾಜ್ಯ ಸಭಾ ಸದಸ್ಯರಾದ ಶ್ರೀ ಸ್ವಪನ್ ದಾಸ್ ಗುಪ್ತಾ ಅವರು ಭಾಗವಹಿಸಿ ಮಾತನಾಡಿದರು.

  • email
  • facebook
  • twitter
  • google+
  • WhatsApp
Tags: India foundationIndia idea conclaveMukunda CRMukunda CR RSSMukunda SahsarkaryavahMukunda SpeechSahsarkaryavah Sri mukund

Related Posts

News Digest

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

July 1, 2022
News Digest

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

June 30, 2022
News Digest

ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಬೇಕು – ಶ್ರೀ ರಘುನಂದನ

June 26, 2022
News Digest

‘ಪತ್ರಕರ್ತರ ಮೇಲಿನ ಹಲ್ಲೆ – ಸಂವಿಧಾನಕ್ಕೆ ಮಾಡುವ ಅಪಚಾರ’ – ಶ್ರೀ ವಿವೇಕ್ ಸುಬ್ಬಾರೆಡ್ಡಿ

June 24, 2022
News Digest

ಜುಲೈ 7,8 ಮತ್ತು 9ರಂದು ರಾಜಾಸ್ಥಾನದಲ್ಲಿ ಪ್ರಾಂತ ಪ್ರಚಾರಕರ ಸಭೆ – ಶ್ರೀ ಸುನಿಲ್ ಅಂಬೇಕರ್

June 23, 2022
News Digest

ಕಲಾ ಕ್ಷೇತ್ರದಲ್ಲಿ ಸತ್ಯಂ – ಶಿವಂ – ಸುಂದರಂ‌ನ ಭಾವ ಸ್ಥಾಪಿಸುವುದೇ ಬಾಬಾ ಯೋಗೇಂದ್ರಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ – ಡಾ.ಮೋಹನ್ ಭಾಗವತ್

June 22, 2022
Next Post

ಒಂದು ಪಠ್ಯ - ಹಲವು ಪಾಠ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

ಮಾರ್ಚ್ 11,12,13ರಂದು ಪುತ್ತೂರಿನಲ್ಲಿ  ಅಖಿಲ ಭಾರತೀಯ ಪ್ರತಿನಿಧಿ ಸಭಾ

ಮಾರ್ಚ್ 11,12,13ರಂದು ಪುತ್ತೂರಿನಲ್ಲಿ ಅಖಿಲ ಭಾರತೀಯ ಪ್ರತಿನಿಧಿ ಸಭಾ

March 3, 2011
UDUPI: VHP strongly condemns ban on Togadia, pledged for Hindu Unity at mega Hindu Samajotsav

ಹಿಂದುತ್ವದ ತತ್ವದೊಂದಿಗೆ ಬೆಸೆದಿದೆ ಭಾರತದ ಗುರುತು : ಸಹಸರಕಾರ್ಯವಾಹ, ಡಾ. ಮನಮೋಹನ ವೈದ್ಯ

May 25, 2019
Makkala Mantapa – Nele Foundation’s fest for Destitute Children

Makkala Mantapa – Nele Foundation’s fest for Destitute Children

February 2, 2018
ವಿಭಿನ್ನ ಆಚಾರಗಳು ನಮ್ಮಲ್ಲಿದ್ದರೂ ನಾವೆಲ್ಲರೂ ಹಿಂದುಗಳೇ…

ವಿಭಿನ್ನ ಆಚಾರಗಳು ನಮ್ಮಲ್ಲಿದ್ದರೂ ನಾವೆಲ್ಲರೂ ಹಿಂದುಗಳೇ…

December 27, 2015

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In