• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಸಾಂವಿಧಾನಿಕ ಪ್ರಕ್ರಿಯೆಗೆ ಯಾಕಿಷ್ಟು ವಿರೋಧ?

Vishwa Samvada Kendra by Vishwa Samvada Kendra
June 14, 2022
in Blog
254
0
498
SHARES
1.4k
VIEWS
Share on FacebookShare on Twitter

ಕಾಂಗ್ರೆಸ್ ತಮ್ಮ ಎಂದಿನ ಗಾಂಧಿ ಪರಿವಾರದ ನಿಷ್ಠೆಯ ಅನುಸಾರವಾಗಿಯೇ ಈ ಬಾರಿಯೂ ದೇಶದಾದ್ಯಂತ ಬೃಹತ್ತಾದ ಪ್ರತಿಭಟನೆಗಳನ್ನು ನಡೆಸುತ್ತಿದೆ.ನ್ಯಾಷನಲ್ ಹೆರಾಲ್ಡ್‌‌ನಲ್ಲಿ ನಡೆದಿದೆ ಎನ್ನಲಾದ ಮನಿ ಲಾಂಡರಿಂಗ್ ಕೇಸ್‌ಗೆ ಸಂಬಂಧಿಸಿದಂತೆ ಎನ್ಫೋರ್ಸ್‌ಮೆಂಟ್ ಡೈರೆಕ್ಟೋರೇಟ್‌ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹಾಗು ರಾಷ್ಟ್ರೀಯ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಬುಲಾವ್ ನೀಡಿತ್ತು. ಈ ಕುರಿತಂತೆ 2013ರಿಂದಲೂ ಪ್ರಜರಣ ನಡೆಯುತ್ತಲೇ ಬಂದಿದೆ.

2,000ಕೋಟಿ ಮೌಲ್ಯದ ಆಸ್ತಿಯನ್ನು ಕೇವಲ 50ಕೋಟಿಗಳಿಗೆ ವಿಲೇವಾರಿ ಮಾಡಿರುವ ಮೊಕದ್ದಮೆ ದಾಖಲಾಗಿದ್ದು ‘prevention of money laundering act’ನ ಅಡಿಯಲ್ಲಿ ವಿಚಾರಣೆಯ ಹೇಳಿಕೆ ದಾಖಲಾಗಲಿದೆ.

READ ALSO

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

PM Modi calls for Food Security, Gender Equality and Investment in Clean Energy at G7 Summit in Germany

ಆದರೆ ಇಲ್ಲಿನ ಪ್ರಶ್ನೆ ಕೇವಲ ಭ್ರಷ್ಟಾಚಾರದ ಆರೋಪದ ಮೇಲಲ್ಲ.ಬದಲಾಗಿ ಸಂವಿಧಾನ ಸಮ್ಮತವಾಗಿ ಸಂಯೋಜನೆಗೊಂಡಿರುವ, ಪ್ರಜಾತಾಂತ್ರಿಕ ಆಶಯಗಳನ್ನು ಸಾಂಸ್ಥಿಕ ರೂಪದಲ್ಲಿ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ಎನ್‌ಫೋರ್ಸ್‌ಮೆಂಟ್ ಡೈರೆಕ್ಟೋರೇಟ್ (ಇಡಿ)ಯು, ಈ ಮೇಲೆ ಹೇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡುವಂತೆ ಆದೇಶಿಸಿದೆ.ಅಂದರೆ ಇದೊಂದು ಪ್ರಕ್ರಿಯೆ? ಇದರಲ್ಲಿ ಅವಮಾನ,ಷಡ್ಯಂತ್ರ ಇವುಗಳಿಗೆ ಅವಕಾಶವೆಲ್ಲಿದೆ?

ಅಂದರೆ ಇಡಿ ಸಂವಿಧಾನ ಬದ್ಧವಾಗಿ ಕಾನೂನಿನ ಅಡಿಯಲ್ಲಿ ವಿಚಾರಣೆ ನಡೆಸುವ ಪ್ರಕ್ರಿಯೆಯೊಂದನ್ನು ತನ್ನ ಅಧಿಕಾರದ ಮಿತಿಯಲ್ಲೇ ನಡೆಸುತ್ತಿದೆ. ಸಂವಿಧಾನದ ಎದುರಿಗೆ ಬಡ ಕೂಲಿ ಕಾರ್ಮಿಕ, ಸರಕಾರೀ ಗುಮಾಸ್ತ, ಪ್ರಭಾವಿ ರಾಜಕಾರಣಿ ಎಂಬ ಭೇದವಿಲ್ಲ. ಕೇವಲ ದೂರನ್ನು ಆಧರಿಸಿ ಕೇಸು ದಾಖಲು ಮಾಡಿ ತನಿಖೆ ನಡೆಸುತ್ತಿದೆ. ಇದು ಶ್ರೀಮತಿ ಸೋನಿಯಾ ಮತ್ತು ರಾಹುಲ್‌ರಿಗೂ ಅನ್ವಯವಾಗುತ್ತದೆ.ಆದರೆ ಹೀಗೆ ಕಾನೂನು ಬದ್ಧವಾದ ನೋಟಿಸ್ ಜಾರಿ ಮಾಡಿದಾಗಲೂ ರಾಜಕೀಯ ಹುಡುಕುವುದು ಸಂವಿಧಾನಕ್ಕೆ ಮಾಡಿರುವ ಅಪಚಾರವೇ ಸರಿ.

ಅಷ್ಟೇ ಅಲ್ಲದೆ ಮಲ್ಲಿಕಾರ್ಜುನ ಖರ್ಗೆ,ರಣದೀಪ್ ಸುರ್ಜೇವಾಲಾ,ಪಿ.ಚಿದಂಬರಂರಂತಹ ನಾಯಕರೂ ದೆಹಲಿಯ ಇಡಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದು ಸಂವಿಧಾನಕ್ಕೆ ಮಾಡಿದ ಅಣಕದಂತಿತ್ತು.ಅಷ್ಟೇ ಅಲ್ಲದೆ ದೇಶದ ಎಲ್ಲ 25 ಇಡಿ ಕಚೇರಿಗಳ ಎದುರು ಪ್ರತಿಭಟನೆ ಮಾಡಲು ಕಾಂಗ್ರೆಸ್ ಕರೆ ನೀಡಿತ್ತು. ಅಪರಾಧ ನಡೆದಿದ್ದರೆ ಶಿಕ್ಷೆ ಖಂಡಿತ.ಅಪರಾಧ ಸಾಬೀತಾಗದಿದ್ದರೆ ಆರೋಪಮುಕ್ತವಾಗಿ ಹೊರಬರಲು ಸಂವಿಧಾನ ಎಲ್ಲ ಬಗೆಯ ಅವಕಾಶಗಳನ್ನು ಎಲ್ಲ ವ್ಯಕ್ತಿಗು ನೀಡಿದೆ‌. ಅಂದರೆ ಇಲ್ಲಿ ಪ್ರತಿಭಟನೆಗೆ ಎರಡು ಅಂಶಗಳಷ್ಟೇ ಕಾರಣವಾಗಬಲ್ಲವು ಒಂದೋ ಅಪರಾಧ ಮಾಡಿದ್ದಲ್ಲಿ ಸಾಬೀತಾಗುವ ಭಯ,ಇಲ್ಲದಿದ್ದಲ್ಲಿ ಸಂವಿಧಾನದ ಮೇಲಿನ ಅಪನಂಬಿಕೆ.

ಸಂವಿಧಾನದ ಮೇಲೆ ವಿಶ್ವಾಸವಿದ್ದಾಗ ಯಾಕೆ ಈ ರೀತಿಯ ಪ್ರತಿಭಟನೆಗಳು ವ್ಯಕ್ತವಾಗುತ್ತದೆ? ಈ ರೀತಿ ಭ್ರಷ್ಟಾಚಾರದ ಆರೋಪ ಬಂದಾಗ ಅದು ಮುಕ್ತವಾಗುವವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶಪಥ ಮಾಡಿದ ಅನೇಕ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಭಾರತದ ರಾಜಕೀಯ ಪರಿಪೇಕ್ಷದಲ್ಲೇ ಇದೆ. ಆದರೆ ಕೇವಲ ವಿಚಾರಣೆಯ ಪ್ರಕ್ರಿಯೆಗೆ ಕಾಂಗ್ರೆಸ್ ಯಾಕಿಷ್ಟು ಪ್ರತಿರೋಧ ಒಡ್ಡುತ್ತಿದೆ?

ಅಷ್ಟಲ್ಲದೆ ಪ್ರತಿಭಟನೆಯ ಸ್ವರೂಪವೂ ಕೂಡ ಸಾರ್ವಜನಿಕರಿಗೆ ಅತ್ಯಂತ ಅನಾನುಕೂಲವಾಗುವ ರೀತಿಯಲ್ಲಿದ್ದು, ಮೆರವಣಿಗೆಗಳ ಮೂಲಕ ತೆರಳಿದ್ದು ಸಂಚಾರ,ಸಾರಿಗೆಗೆ ಅಡ್ಡಿ ಉಂಟಾಗಿದ್ದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂವಿಧಾನ ಈ ದೇಶದ ಅತ್ಯಂತ ಪೂಜನೀಯವಾದ ಗ್ರಂಥ. ಅದು ಈ ದೇಶದ ಅಸ್ಮಿತೆಯ ವಿಚಾರ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಆಶಯಗಳನ್ನು ಒಳಗೊಂಡಿದ್ದು ಈ ದೇಶದ ಜನರ ಬದುಕಿನ ಮೌಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದರೆ ಕಾಂಗ್ರೆಸ್ ತನ್ನ ರಾಜಕೀಯ ನಾಯಕರನ್ನು ರಕ್ಷಿಸುವ ನೆಪವೊಡ್ಡಿ ಸಂವಿಧಾನಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳುತ್ತಿದೆಯೇ ಎಂಬುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

  • email
  • facebook
  • twitter
  • google+
  • WhatsApp
Tags: ambedkar constitution secularismConstitutionEDNational heraldRahul GandhiSonia Gandhi

Related Posts

Blog

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

June 29, 2022
Blog

PM Modi calls for Food Security, Gender Equality and Investment in Clean Energy at G7 Summit in Germany

June 29, 2022
Blog

‘Be a proud Agniveer’ – P. T.Usha supports Agnipath Scheme

June 24, 2022
Blog

ಸಾರ್ಕ್‌ನ ವಿಫಲತೆಯ ನಡುವೆ ಬಿಮ್ಸ್ಟೆಕ್ ಎಂಬ ಆಶಾಕಿರಣ

June 22, 2022
Blog

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022
Blog

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

June 20, 2022
Next Post

ನೂಪುರ್ ಶರ್ಮಾ ಹಿಂದೂ ಹೆಣ್ಣುಮಗಳಾಗಿ ಸತ್ಯ ಹೇಳಿದ್ದೇ ಅಪರಾಧವೆ?

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

Vanavasi Kalyan Ashrama’s annual 2-day ‘Vanavasi Sports Meet’ held at Kalaburagi, Karnataka

Vanavasi Kalyan Ashrama’s annual 2-day ‘Vanavasi Sports Meet’ held at Kalaburagi, Karnataka

October 29, 2015
110 families returns to Hinduism in Orissa, a VHP initiative

110 families returns to Hinduism in Orissa, a VHP initiative

February 20, 2014
RSS’s movement is a role model for the world: Kanchi Seer

RSS’s movement is a role model for the world: Kanchi Seer

February 14, 2012
Special interview on national issues with Rajnath Singh by ORGANISER

Special interview on national issues with Rajnath Singh by ORGANISER

December 4, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In