• Samvada
  • Videos
  • Categories
  • Events
  • About Us
  • Contact Us
Monday, February 6, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!

Vishwa Samvada Kendra by Vishwa Samvada Kendra
June 9, 2014
in Articles, Nera Nota
250
0
ನೇರನೋಟ: ಚಡ್ಡಿಗಳೆಂದರೆ ಆಗ ತಾತ್ಸಾರ; ಈಗ ಜಯ ಜಯಕಾರ!
491
SHARES
1.4k
VIEWS
Share on FacebookShare on Twitter

9 ಜೂನ್ 2014ರ ನೇರನೋಟ

Hemant Shivir, 2011, Swamsevak performing daredevillary

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಚಡ್ಡಿಗಳೆಂದರೆಆಗತಾತ್ಸಾರ; ಈಗಜಯಜಯಕಾರ!

ಇತ್ತೀಚೆಗೆಒಂದುಮಂಗಳವಾರಬೆಂಗಳೂರಿನಜೆಪಿನಗರದಸಾಪ್ತಾಹಿಕಮಿಲನಶಾಖೆಮುಗಿಸಿ, ಸಾರಕ್ಕಿಯಲ್ಲಿಮನೆಗೆತರಕಾರಿಖರೀದಿಸಲುಹೋಗಿದ್ದೆ. ಪ್ರತಿಮಂಗಳವಾರಸಾಪ್ತಾಹಿಕಮಿಲನಮುಗಿಸಿದಬಳಿಕಮನೆಗೆತರಕಾರಿತೆಗೆದುಕೊಂಡುಹೋಗುವುದುನನ್ನರೂಢಿ. ಆದಿನವೂತರಕಾರಿಖರೀದಿಸಿಪಾರ್ಕಿಂಗ್ಜಾಗದಬಳಿಯಿದ್ದಸ್ಕೂಟರ್ತೆಗೆದುಕೊಳ್ಳಲುಹೋದೆ. ಬೆಳಗಿನಹೊತ್ತುಪಾರ್ಕಿಂಗ್ಜಾಗದಲ್ಲಿವಾಹನಪಾರ್ಕ್ಮಾಡಲುಜಾಗವೇಇರುವುದಿಲ್ಲ. ಆದಿನಕೂಡಹಾಗೆಯೇಆಗಿತ್ತು. ಒಬ್ಬರುಗೃಹಸ್ಥರುನಾನುಸ್ಕೂಟರ್ತೆಗೆಯುವುದನ್ನೇಕಾಯುತ್ತಿದ್ದರು. ನಾನಾದರೋತರಕಾರಿಚೀಲವನ್ನುಸ್ಕೂಟರ್‌ನಲ್ಲಿಟ್ಟು, ಅನಂತರಸ್ಟ್ಯಾಂಡ್ತೆಗೆದು, ಆಮೇಲೆಹೆಲ್ಮೆಟ್ಧರಿಸಿಸ್ಕೂಟರ್ಸ್ಟಾರ್ಟ್ಮಾಡಬೇಕಿತ್ತು. ಬೆಂಗಳೂರಿನಲ್ಲಿಜನರಿಗೆವ್ಯವಧಾನವೇಇರುವುದಿಲ್ಲ. ಒಂದುಸೆಕೆಂಡ್ತಡವಾದರೂಜನಜಗಳಕ್ಕೇನಿಲ್ಲುತ್ತಾರೆ. ಆದರೆಆದಿನನಾನುನಿಧಾನವಾಗಿಪಾರ್ಕಿಂಗ್ಜಾಗದಿಂದಸ್ಕೂಟರ್ತೆಗೆಯುತ್ತಿದ್ದರೂಕಾಯುತ್ತಿದ್ದಆಗೃಹಸ್ಥರುಮಾತ್ರಸಮಾಧಾನಚಿತ್ತರಾಗಿಯೇಇದ್ದರು. ನಾನುಇನ್ನೇನುಸ್ಕೂಟರ್ಏರಿಹೊರಡಬೇಕೆನ್ನುವಷ್ಟರಲ್ಲಿಅವರು, ‘ಆರೆಸ್ಸೆಸ್ಸಾ?’ ಎಂದುಕೇಳಿದರು. ನಾನುಹೌದುಎಂದೆ. ನಾನುಸಂಘದನಿಕ್ಕರ್ಧರಿಸಿದ್ದರಿಂದಅವರುಆಪ್ರಶ್ನೆಕೇಳಿದ್ದರು. ನಂತರಅವರುನಗುನಗುತ್ತಾಅಭಿಮಾನದಿಂದ ‘ಮೋದಿಸರ್ಕಾರಬಂದಿದೆ’ ಎಂದರು. ಮೋದಿಸರ್ಕಾರಕ್ಕೂಸಂಘದನಿಕ್ಕರ್‌ಗೂಅವರುಸಂಬಂಧಕಲ್ಪಿಸಿದ್ದನ್ನುನೋಡಿನನಗೆಒಳಗೊಳಗೇಆಶ್ಚರ್ಯವಾಯಿತು. ನಗುವೂಬಂದಿತು. ಅದಾದನಂತರನಾನುಮನೆಗೆಹೊರಟೆ. ಆದರೆಆಗೃಹಸ್ಥರಉದ್ಗಾರನನ್ನಮನಸ್ಸನ್ನುಪದೇಪದೇಕಾಡುತ್ತಲೇಇತ್ತು.

ಗೆಳೆಯಪ್ರಸನ್ನಕುಮಾರ್ಅವರಮನೆಯಮುಂದೆನಿಂತುನಾವಿಬ್ಬರೂಮಾತನಾಡುತ್ತಿದ್ದೆವು. ಆಗಷ್ಟೇಚುನಾವಣಾಫಲಿತಾಂಶಬಂದು೨ದಿನಗಳಾಗಿತ್ತು. ಆದಾರಿಯಲ್ಲಿಹೋಗುತ್ತಿದ್ದವರೊಬ್ಬರುಬಳಿಗೆಬಂದು , ಪ್ರಸನ್ನಕುಮಾರ್ಅವರಕೈಕುಲುಕಿ ‘ಕಂಗ್ರಾಜುಲೇಶನ್ಸ್ಸಾರ್’ ಎಂದರು. ‘ಏನುವಿಷಯ?’ ಎಂದುಪ್ರಸನ್ನಕುಮಾರ್ಕೇಳಿದಾಗಅವರುಹೇಳಿದ್ದು: ‘ನೀವೆಲ್ಲಬಹಳವರ್ಷಗಳಿಂದಆರೆಸ್ಸೆಸ್‌ನಲ್ಲಿಕೆಲಸಮಾಡುತ್ತಾಬಂದಿದ್ದಿರಿ. ನಿಮ್ಮಶ್ರಮದಿಂದಲೇಈಗಮೋದಿಸರ್ಕಾರಬಂದಿದೆ’ ಎನ್ನುತ್ತಾಅವರುಮತ್ತೊಮ್ಮೆಶುಭಾಶಯಹೇಳಿಮುಂದೆಹೊರಟರು.

ಸಂಘಪರಿವಾರದಬಹುತೇಕಕಾರ್ಯಕರ್ತರಿಗೆಇಂತಹಅನುಭವಗಳುಆಗಿಯೇಇರುತ್ತದೆ. ಕೇಂದ್ರದಲ್ಲಿಮೋದಿಸರ್ಕಾರರಚನೆಯಾಗಿದ್ದಕ್ಕೆಸಂಘದಸ್ವಯಂಸೇವಕರಪರಿಶ್ರಮವೇಕಾರಣಎಂದುಬಹುತೇಕಜನಭಾವಿಸಿರುವುದುಸುಳ್ಳೇನಲ್ಲ. ತಮ್ಮಭಾವನೆಗಳನ್ನುಅವರುವ್ಯಕ್ತಪಡಿಸಿದಾಗಅದರಲ್ಲಿಅಭಿಮಾನದಬೆಳ್ಳಿರೇಖೆಮಾತ್ರಕಾಣಿಸುವುದುಗಮನಿಸಬೇಕಾದಸಂಗತಿ. ಬಿಜೆಪಿಯಲ್ಲೇಯಾರೋಒಬ್ಬರುಪ್ರಧಾನಿಯಾಗಿದ್ದರೆಬಹುಶಃಸಂಘದಸ್ವಯಂಸೇವಕರಿಗೆಹೀಗೆಶುಭಾಶಯಹೇಳುವವರಸಂಖ್ಯೆಈಪರಿಇರುತ್ತಿರಲಿಲ್ಲವೇನೋ. ಆದರೆಈಗದೇಶದಪ್ರಧಾನಿಯಾದವರುಸಂಘದಸ್ವಯಂಸೇವಕರು, ಸಂಘದಪ್ರಚಾರಕರಾಗಿದ್ದವರು. ಅಷ್ಟೇಅಲ್ಲ, ರಾಜಕೀಯರಂಗದಲ್ಲಿದ್ದರೂರಾಜಕೀಯದಕೆಸರುಅಂಟಿಸಿಕೊಳ್ಳದೆ, ಶುದ್ಧಹಸ್ತರಾಗಿರುವುದುಮೋದಿಅವರನ್ನುಜನರುಗೌರವದಿಂದಕಾಣುವುದಕ್ಕೆಇನ್ನೊಂದುಕಾರಣ. ಹಿಂದೆವಾಜಪೇಯಿಪ್ರಧಾನಿಯಾದಾಗಲೂಇಂತಹದೇಅಭಿಮಾನದಬೆಳ್ಳಿರೇಖೆಹೊಳೆದಿತ್ತು.

ಮೊನ್ನೆಮೋದಿಪಾರ್ಲಿಮೆಂಟ್ಭವನದಲ್ಲಿನಡೆದಬಿಜೆಪಿಸಂಸದೀಯಸಭೆಗೆಆಗಮಿಸುವಮುನ್ನಪಾರ್ಲಿಮೆಂಟ್ಬಾಗಿಲಿಗೆಸಾಷ್ಟಾಂಗವೆರಗಿದ್ದು, ಅನಂತರಸಂಸದರಸಭೆಯಲ್ಲಿ ‘ಈಗೆಲುವುಇಡೀದೇಶದಜನರದ್ದು , ಭಾರತದ್ದು. ನಾನುನಿಮಿತ್ತಮಾತ್ರ. ನನ್ನನ್ನುಬೆಳೆಸಿದ್ದುಪಕ್ಷಹಾಗೂಕಾರ್ಯಕರ್ತರು’ ಎಂದುಭಾವೋದ್ವಿಗ್ನರಾಗಿನುಡಿದಿದ್ದುಇಡೀದೇಶದಜನತೆಯಮನಸ್ಸುಗಳನ್ನುಆಳವಾಗಿತಟ್ಟಿವೆ. ಅವರನ್ನುಹಿಗ್ಗಾಮುಗ್ಗಾದ್ವೇಷಿಸುವವರೂಕೂಡಅವರಈನಡವಳಿಕೆಕಂಡುಬೆಚ್ಚಿಬೆರಗಾಗಿದ್ದಾರೆ. ನಾವುಹಿಂದೆನೋಡಿದ, ಟೀಕಿಸಿದಮೋದಿಇವರೇನಾಎಂದುಮೂಗಿನಮೇಲೆಬೆರಳಿಟ್ಟುಕೊಂಡಿದ್ದಾರೆ. ಕೆಲವುಕಮ್ಯುನಿಸ್ಟ್ಪಕ್ಷದನಾಯಕರುಮೋದಿಯಇಂತಹನಡವಳಿಕೆ, ವ್ಯಕ್ತಿತ್ವಕಂಡುದಿಗಿಲಾಗಿರುವುದುಮಾತ್ರವಲ್ಲ , ನಮ್ಮಪಕ್ಷದಲ್ಲಿಇಂತಹನಾಯಕರೇಕೆತಯಾರಾಗುತ್ತಿಲ್ಲ? ಎಂದುತಲೆಕೆಡಿಸಿಕೊಂಡಿದ್ದೂಉಂಟು. ಮೋದಿಗೆಆಸಂಸದೀಯಸಭೆಗೆಬರುವಮೊದಲುಸಂಘದಸರಸಂಘಚಾಲಕರಾಗಲಿ, ಬಿಜೆಪಿಯಹಿರಿಯನಾಯಕರಾಗಲಿಪಾರ್ಲಿಮೆಂಟ್ಭವನದಬಾಗಿಲುಗಳಿಗೆನಮಸ್ಕರಿಸಬೇಕು, ಸಂಸದೀಯಸಭೆಯಲ್ಲಿಹೀಗೆಯೇಮಾತನಾಡಬೇಕುಎಂದುಮಾರ್ಗದರ್ಶನಮಾಡಿರಲಿಲ್ಲ. ಮೋದಿಅವರಸ್ವಂತನಡವಳಿಕೆ, ವ್ಯಕ್ತಿತ್ವಅಲ್ಲಿಪ್ರಕಟವಾಗಿತ್ತು. ಸಂಘದವ್ಯಕ್ತಿನಿರ್ಮಾಣಕಾರ್ಯಎಂತಹದೆಂಬುದಕ್ಕೆಇದೊಂದುಇತ್ತೀಚಿನತಾಜಾನಿದರ್ಶನ.

೧೨ವರ್ಷಗಳಹಿಂದೆಶಾಸಕನೂಆಗದೆಗುಜರಾತಿನಮುಖ್ಯಮಂತ್ರಿಹುದ್ದೆಗೆಮೋದಿಆಯ್ಕೆಯಾಗಿದ್ದರು. ರಾಜಕೀಯದಗಂಧಗಾಳಿಯೂಇಲ್ಲದಈವ್ಯಕ್ತಿಗುಜರಾತಿನಂತಹರಾಜ್ಯದಮುಖ್ಯಮಂತ್ರಿಹುದ್ದೆಯನ್ನುಸಮರ್ಥವಾಗಿನಿಭಾಯಿಸಬಲ್ಲರೆ? ಎಂಬಸಂದೇಹಇತರರಿಗಿರಲಿ, ಸ್ವತಃಬಿಜೆಪಿಹೈಕಮ್ಯಾಂಡ್‌ಗೇಇತ್ತು. ಏನಾದರೂಯಡವಟ್ಟಾದರೇನುಗತಿಎಂಬಚಿಂತೆಯೂಕಾಡಿದ್ದಿರಬಹುದು. ಆದರೆಅದಾಗಿ೧೨ವರ್ಷಗಳಲ್ಲಿಉಂಟಾದಪರಿವರ್ತನೆಅಂತಹಎಲ್ಲಚಿಂತೆಗಳನ್ನೂದೂರಗೊಳಿಸಿತ್ತು. ಈಗಲೂಅಷ್ಟೆ, ಮೊದಲಬಾರಿಗೆಲೋಕಸಭಾಸದಸ್ಯರಾದನರೇಂದ್ರಮೋದಿಕೇಂದ್ರದಲ್ಲಿಮಂತ್ರಿಪದವಿಯನ್ನುನಿಭಾಯಿಸದೆಯೇ, ಯಾವಅನುಭವವೂಇಲ್ಲದೆನೇರವಾಗಿಪ್ರಧಾನಿಗಾದಿಗೆಏರಿದ್ದಾರೆ. ಆದರೆಈಬಾರಿಬಿಜೆಪಿಹೈಕಮ್ಯಾಂಡ್‌ಗೆಆಗಲಿ, ಜನರಿಗಾಗಲಿಈವ್ಯಕ್ತಿಏನಾದರೂಯಡವಟ್ಟುಮಾಡಿಬಿಟ್ಟರೆಗತಿಯೇನುಎಂಬಚಿಂತೆಅಷ್ಟಾಗಿಕಾಡಿಲ್ಲ.. ೨೦೦೨ರಲ್ಲಿದ್ದಆಚಿಂತೆಈಗಿಲ್ಲ. ಚಿಂತೆಯಬದಲುವಿಶ್ವಾಸಮೂಡಿದೆ.

ಆಗತಾತ್ಸಾರ

ಖಾಕಿಚಡ್ಡಿಧರಿಸಿದವರಬಗ್ಗೆಈಗಅದ್ಯಾವಪರಿಅಭಿಮಾನಹೊಮ್ಮಿದೆಯೋ೩೦-೪೦ವರ್ಷಗಳಹಿಂದೆಅದೇಪ್ರಮಾಣದತಾತ್ಸಾರವೂಇತ್ತುಎನ್ನುವುದುಈಗಿನಹೊಸಪೀಳಿಗೆಗೆತಿಳಿದಿರಲಿಕ್ಕಿಲ್ಲ. ಸ್ವಾತಂತ್ರ್ಯದಬಳಿಕಗಾಂಧೀಜಿಹತ್ಯೆಯಾದಮೇಲೆಸಂಘದಮೇಲೆಸರ್ಕಾರನಿರ್ಬಂಧಹೇರಿದಾಗಅನೇಕರಮನಸ್ಸಿನಲ್ಲಿಸಂಘದಬಗ್ಗೆಒಂದುಬಗೆಯಸಂಶಯಮೂಡಿದ್ದುನಿಜ. ಗಾಂಧಿಕೊಂದಿದ್ದುಸಂಘದವರುಎಂಬವಿರೋಧಿಗಳಅಪಪ್ರಚಾರದಪರಿಣಾಮಇಂತಹಸಂಶಯವನ್ನುಮೂಡಿಸಿತ್ತು. ಹಾಗಾಗಿಆಸಂದರ್ಭದಲ್ಲಿಶಾಖೆಗೆಹೋಗುವಸ್ವಯಂಸೇವಕರಬಗ್ಗೆಒಂದುಬಗೆಯತಾತ್ಸಾರವಿದ್ದಿದ್ದುಹೌದು. ಸಂಘದಮೇಲೆನಿಷೇಧತೊಲಗಿದಮೇಲೂಈತಾತ್ಸಾರಮುಂದುವರಿದೇಇತ್ತು. ೭೦ರದಶಕದಲ್ಲೂ ‘ಖಾಕಿಚಡ್ಡಿಯಕಮಂಗಿಗಳೇ, ಕಪ್ಪುಟೋಪಿಯಕಾಗೆಗಳೇ, ಸಂಘಕೆಹೋಗುವಮಂಗಗಳೇ’ ಎಂದುಖಾಕಿಚಡ್ಡಿಧರಿಸಿದಸ್ವಯಂಸೇವಕರನ್ನುಲೇವಡಿಮಾಡುತ್ತಿದ್ದುದುಂಟು. ಹೊಸದಾಗಿಶಾಖೆಗೆಹೋಗುತ್ತಿದ್ದವರುಇಂತಹಲೇವಡಿಯಿಂದನೊಂದಿದ್ದೂಇದೆ. ಆದರೆಬದ್ಧತೆಹಾಗೂದೃಢಸಂಕಲ್ಪವಿದ್ದಸ್ವಯಂಸೇವಕರಮೇಲೆಇಂತಹಲೇವಡಿಗಳುಕಿಂಚಿತ್ತೂಪರಿಣಾಮಬೀರಲಿಲ್ಲ. ರಾಜ್ಯದಅನೇಕಕಡೆಶಾಖೆಗಳನ್ನುಆರಂಭಿಸಿದಾಗಕೆಲವುವಿರೋಧಿಗಳುಶಾಖೆನಡೆಸದಂತೆತಡೆದು, ಧ್ವಜಮಂಡಲದಲ್ಲಿಕಸ, ಗಲೀಜುಸುರಿದದ್ದೂಇದೆ. ಶಾಖೆಗೆಬರುತ್ತಿದ್ದಸ್ವಯಂಸೇವಕರನ್ನುಅಟ್ಟಾಡಿಸಿಕೊಂಡುಹೊಡೆದದ್ದೂಇದೆ.

ಶಿವಮೊಗ್ಗದಒಂದುಘಟನೆಯನ್ನುನಾನುಈಗಲೂಮರೆತಿಲ್ಲ. ಸುಮಾರು೧೯೬೯-೭೦ರಲ್ಲಿದುರ್ಗಿಗುಡಿಯಶಾಲೆಯಮೈದಾನದಲ್ಲಿಬೆಳಗಿನಶಾಖೆನಡೆಸಲುಜಿನರಾಜ್ಜೈನ್ಎಂಬಒಬ್ಬವ್ಯಾಪಾರಸ್ಥರುಬರುತ್ತಿದ್ದರು. ಧ್ವಜಹಾಕಿಶಾಖೆಆರಂಭಿಸಿಒಂದುಗಂಟೆಕಾಲಸೂರ್ಯನಮಸ್ಕಾರ, ವ್ಯಾಯಾಮ, ಯೋಗಾಸನ, ಹಾಡು, ಪ್ರಾರ್ಥನೆಇತ್ಯಾದಿಚಟುವಟಿಕೆನಡೆಸುತ್ತಿದ್ದರು. ಶಾಖೆಯಲ್ಲಿಇರುತ್ತಿದ್ದುದುಮಾತ್ರಅವರೊಬ್ಬರೇ! ಆದರೆಒಂದುಗಂಟೆಯಶಾಖೆಗೆಇದರಿಂದೇನೂಭಂಗಬಂದಿರಲಿಲ್ಲ. ಪ್ರತಿನಿತ್ಯಬೆಳಿಗ್ಗೆತಪ್ಪದೇಇದೇದೃಶ್ಯದಪುನರಾವರ್ತನೆ! ಕೆಲವರು ‘ಈಮಾರ್ವಾಡಿಗೆಎಲ್ಲೋಬುದ್ಧಿಕೆಟ್ಟಿರಬೇಕು. ಅದಕ್ಕೆಒಬ್ಬನೇಮೈದಾನದಲ್ಲಿನಿಂತುಹೀಗೆಲ್ಲಮಾಡುತ್ತಿದ್ದಾನೆ’ ಎಂದುತಮಾಷೆಮಾಡಿದ್ದರು. ಈತಮಾಷೆಯಮಾತುಜಿನರಾಜ್ಅವರಕಿವಿಗೆಬಿದ್ದಿತ್ತೋಇಲ್ಲವೋಗೊತ್ತಿಲ್ಲ. ಶಾಖೆಯನ್ನುಮಾತ್ರಅವರುನಿಲ್ಲಿಸಿರಲಿಲ್ಲ.  ಆಮೇಲೆಆಶಾಖೆಯಲ್ಲಿಒಂದಿದ್ದಸಂಖ್ಯೆಹತ್ತಾಗಿಇನ್ನೂಹೆಚ್ಚಿನಸ್ವಯಂಸೇವಕರುಬರತೊಡಗಿದರು.

ಚಡ್ಡಿಗಳೆಂದೇಸಂಬೋಧನೆ

೭೦-೮೦ರದಶಕದಲ್ಲಿಪತ್ರಿಕೋದ್ಯಮದಲ್ಲಿತನ್ನದೇಆದಛಾಪುಮೂಡಿಸಿದಪಿ. ಲಂಕೇಶ್ಆರೆಸ್ಸೆಸ್ಸಂಘಟನೆಯನ್ನುಗೌರವದಿಂದಕಂಡಿz ಇಲ್ಲ. ಶಾಖೆಗೆಹೋಗುವಸ್ವಯಂಸೇವಕರನ್ನುಅವರುಮನುಷ್ಯರೆಂದೇಭಾವಿಸಿರಲಿಲ್ಲ. ತನ್ನಪತ್ರಿಕೆಯಲ್ಲಿ ‘ಚಡ್ಡಿಗಳು’ ಎಂದೇಸಂಬೋಧಿಸಿಲೇವಡಿಮಾಡುತ್ತಿದ್ದರು. ಅನಂತರಇತರಕೆಲವುಪೀತಪತ್ರಿಕೆಗಳೂಅದೇಶಬ್ದಪ್ರಯೋಗವನ್ನುಮುಂದುವರಿಸಿಸಂಭ್ರಮಪಟ್ಟವು. ಶಾಖೆಗೆಹೋಗುವಸ್ವಯಂಸೇವಕರಿಗೆತಂದೆ-ತಾಯಿಒಳ್ಳೊಳ್ಳೆಯಹೆಸರಿಟ್ಟಿದ್ದರೂಲಂಕೇಶ್ದೃಷ್ಟಿಯಲ್ಲಿಆಹೆಸರುಗಳಿಗೆಬೆಲೆಇರಲಿಲ್ಲ. ಅವರದೃಷ್ಟಿಯಲ್ಲಿಅವರೆಲ್ಲರಿಗೂಬಳಸಬಹುದಾದಒಂದೇಶಬ್ದ ‘ಚಡ್ಡಿ’ ಆಗಿತ್ತು!

ಸ್ವತಃಕೆಲವುಸ್ವಯಂಸೇವಕರಮನೆಗಳಲ್ಲೂಖಾಕಿಚಡ್ಡಿಧರಿಸುವತಮ್ಮಮನೆಯಸದಸ್ಯರನ್ನುಕಂಡರೆಅದೇನೋಮುಜುಗರ. ಆಗತಾನೆಮದುವೆಯಾಗಿಬಂದಕಾರ್ಯಕರ್ತರೊಬ್ಬರುಬೆಳಿಗ್ಗೆಖಾಕಿಚಡ್ಡಿಧರಿಸಿಶಾಖೆಗೆಹೋಗಿಮನೆಗೆಬಂದರು. ಅನಂತರಸ್ನಾನಮುಗಿಸಿಹೊರಗೆಬಂದುನೋಡಿದರೆತನ್ನಪತ್ನಿಸಂಘದಚಡ್ಡಿಯನ್ನುಮೂಲೆಗೆಎಸೆದಿದ್ದರು. ‘ಆನಿಕ್ಕರ್ಮೊದಲುಎಲ್ಲಿತ್ತೋಅಲ್ಲೇಇನ್ನುಐದುನಿಮಿಷದಲ್ಲಿಇಡಬೇಕು’ ಎಂದುಆಕಾರ್ಯಕರ್ತರುತನ್ನಪತ್ನಿಗೆತಾಕೀತುಮಾಡಿದರು. ಭಯದಿಂದಪತ್ನಿತನ್ನಪತಿಯಸೂಚನೆಯನ್ನುಪಾಲಿಸಿದ್ದರು. ಈಗಇದನ್ನೆಲ್ಲನೆನಪಿಸಿಕೊಂಡರೆಅವರಿಬ್ಬರೂನಗದೇಇರಲಾರರು.

ಹಿಂದೆಜನಸಂಘದಕಾಲದಲ್ಲಿಚುನಾವಣೆಗೆಸ್ಪರ್ಧಿಸಲುಹುರಿಯಾಳುಗಳೇಇರಲಿಲ್ಲ. ಈಗಿನಂತೆಟಿಕೆಟ್‌ಗಾಗಿಕಾತರಿಸುವವರೂಇರಲಿಲ್ಲ. ಏಕೆಂದರೆಚುನಾವಣೆಗೆಸ್ಪರ್ಧಿಸಿದವರಿಗೆಠೇವಣಿನಷ್ಟಆಗುವುದುಆಗಶತಃಸಿದ್ಧವಾದಸಂಗತಿ. ಹಾಗಾಗಿಪಕ್ಷಸೂಚನೆನೀಡಿದರೂಚುನಾವಣೆಗೆಸ್ಪರ್ಧಿಸಲುಅಭ್ಯರ್ಥಿಗಳುಹಿಂದೇಟುಹಾಕುತ್ತಿದ್ದರು. ಒಮ್ಮೆತೀರ್ಥಹಳ್ಳಿಯಲ್ಲಿಅಭ್ಯರ್ಥಿಯಾಗಿದ್ದವ್ಯಕ್ತಿಯಥಾಪ್ರಕಾರಠೇವಣಿಕಳೆದುಕೊಂಡರು. ಅದರಮರುದಿನವೇಆಊರಿನಲ್ಲಿಸಂಘದಪಥಸಂಚಲನ. ಠೇವಣಿಕಳೆದುಕೊಂಡಅಭ್ಯರ್ಥಿಠಾಕುಠೀಕಾಗಿಸಂಘದಗಣವೇಷಧರಿಸಿಪಥಸಂಚಲನದಲ್ಲಿಉತ್ಸಾಹದಿಂದಪಾಲ್ಗೊಂಡಿದ್ದನ್ನುನೋಡಿದಊರಿನವರಿಗೆಆಶ್ಚರ್ಯ. ಚುನಾವಣೆಯಲ್ಲಿಸೋತರೂಎಷ್ಟೊಂದುಖುಷಿಯಾಗಿದ್ದಾರಲ್ಲಾಎಂದುವಿಸ್ಮಯ!

 ಈಗ ಮಾತ್ರ ಜಯಕಾರ!

ಈಗಮಾತ್ರರಾಷ್ಟ್ರೀಯವಿಚಾರವನ್ನುಪ್ರತಿಪಾದಿಸುವಬಿಜೆಪಿಗೆಎಲ್ಲೆಡೆಯಶಸ್ಸುದೊರಕುತ್ತಿರುವಂತೆಖಾಕಿಚಡ್ಡಿಧಾರಿಗಳಿಗೆಇದ್ದಕ್ಕಿದ್ದಂತೆಗೌರವನೀಡುತ್ತಿರುವದೃಶ್ಯಕಂಡುಬರುತ್ತಿದೆ. ಬಿಜೆಪಿಗೆಸೇರಿದಅನೇಕಹೊಸಬರು (ಅವರಿಗೆಸಂಘದಬಗ್ಗೆಕಿಂಚಿತ್ತೂಗೊತ್ತಿಲ್ಲದಿದ್ದರೂ) ಸಂಘದಕಾರ್ಯಕ್ರಮಗಳಿಗೆಖಾಕಿಚಡ್ಡಿಧರಿಸಿಭಾಗವಹಿಸುವುದುಂಟು. ಚಡ್ಡಿಧರಿಸಿ, ಸಂಘದಹಿರಿಯರಿಗೆಸಾಷ್ಟಾಂಗಪ್ರಣಾಮಹಾಕುವುದೂಉಂಟು (ಆಹಿರಿಯರಂತೂಅದನ್ನೆಂದೂಅಪೇಕ್ಷೆಪಟ್ಟವರಲ್ಲ). ಖಾಕಿಚಡ್ಡಿಧರಿಸಿದರೆ, ಸಂಘದಹಿರಿಯರಸಂಪರ್ಕವಿಟ್ಟುಕೊಂಡರೆಬಿಜೆಪಿಯಲ್ಲಿಉತ್ತಮಹುದ್ದೆಗಳನ್ನುಗಿಟ್ಟಿಸಬಹುದುಎಂಬಲೆಕ್ಕಾಚಾರಇಂಥವರದು. ಉತ್ತಮಹುದ್ದೆಗಳಿಗೇರಲುಇರಬೇಕಾದಅರ್ಹತೆಖಂಡಿತಅದಲ್ಲಎಂಬಕನಿಷ್ಠಜ್ಞಾನವೂಇವರಲ್ಲಿರದಿರುವುದುಮರುಕದಸಂಗತಿ.

ಖಾಕಿಚಡ್ಡಿಧಾರಿಗಳುಮಾತ್ರಸಮಾಜದಲ್ಲಿತಾತ್ಸಾರ, ಜಯಕಾರ, ಅವಮಾನ, ಸಂಮಾನಎಲ್ಲವನ್ನೂಸಮಾನವಾಗಿಸ್ವೀಕರಿಸಿಸಾಮಾಜಿಕಪರಿವರ್ತನೆಯಲ್ಲಿಎಂದಿನಂತೆಮೌನವಾಗಿತಮ್ಮನ್ನುತೊಡಗಿಸಿಕೊಂಡಿದ್ದಾರೆ. ಈಕಾರ್ಯನಿರಂತರಎಂದುನಂಬಿ, ಹೊಗಳಿಕೆಗೆಹಿಗ್ಗದೆ, ತೆಗಳಿಕೆಗೆಕುಗ್ಗದೆ, ಬೆದರಿಕೆಗೆಬಗ್ಗದೆಮತ್ತದೇಭಾರತಮಾತೆಯವೈಭವಕ್ಕಾಗಿಹಾತೊರೆಯುತ್ತಿದ್ದಾರೆ. ಮೋದಿಯಂತಹಇನ್ನಷ್ಟುಸಮರ್ಥವ್ಯಕ್ತಿಗಳನ್ನುನಿರ್ಮಿಸುವಮೌನತಪಸ್ಸಿನಲ್ಲಿಮುಳುಗಿದ್ದಾರೆ.

ಬ್ಲರ್ಬ್: ಖಾಕಿಚಡ್ಡಿಧಾರಿಗಳುಮಾತ್ರಸಮಾಜದಲ್ಲಿತಾತ್ಸಾರ, ಜಯಕಾರ, ಅವಮಾನ, ಸಂಮಾನಎಲ್ಲವನ್ನೂಸಮಾನವಾಗಿಸ್ವೀಕರಿಸಿಸಾಮಾಜಿಕಪರಿವರ್ತನೆಯಲ್ಲಿಎಂದಿನಂತೆಮೌನವಾಗಿತಮ್ಮನ್ನುತೊಡಗಿಸಿಕೊಂಡಿದ್ದಾರೆ. ಈಕಾರ್ಯನಿರಂತರಎಂದುನಂಬಿ, ಹೊಗಳಿಕೆಗೆಹಿಗ್ಗದೆ, ತೆಗಳಿಕೆಗೆಕುಗ್ಗದೆ, ಬೆದರಿಕೆಗೆಬಗ್ಗದೆಮತ್ತದೇಭಾರತಮಾತೆಯವೈಭವಕ್ಕಾಗಿಹಾತೊರೆಯುತ್ತಿದ್ದಾರೆ. ಮೋದಿಯಂತಹಇನ್ನಷ್ಟುಸಮರ್ಥವ್ಯಕ್ತಿಗಳನ್ನುನಿರ್ಮಿಸುವಮೌನತಪಸ್ಸಿನಲ್ಲಿಮುಳುಗಿದ್ದಾರೆ.

 

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
कार्यकर्ता बनने का कौशल संघ से सीखें :  संघ कार्यालय केशव कुंज में जैन मुनि आचार्य श्री महाश्रमण जी

कार्यकर्ता बनने का कौशल संघ से सीखें : संघ कार्यालय केशव कुंज में जैन मुनि आचार्य श्री महाश्रमण जी

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Atma Nirbharata is all about going inwards but not on the defensive : RSS Sah Sarkaryavah Mukunda C R

Atma Nirbharata is all about going inwards but not on the defensive : RSS Sah Sarkaryavah Mukunda C R

May 25, 2020
PARAVARTAN: 180 people from 36 families in 8 villages returned to Hinduism at Jaunpur of UP

PARAVARTAN: 180 people from 36 families in 8 villages returned to Hinduism at Jaunpur of UP

August 25, 2019
Moodabidire: RSS Protest report  ಮಸೂದೆಯಿಂದ  ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್

Moodabidire: RSS Protest report ಮಸೂದೆಯಿಂದ ಬಹುಸಂಖ್ಯಾತರ ವಿರುದ್ಧ ದೌರ್ಜನ್ಯ: ಸುವೃತ್ ಕುಮಾರ್

November 16, 2011
ಡಾ. ಸಲ್ಮಾ ಆರೆಸ್ಸೆಸ್ ವಿಜಯದಶಮಿ 2018ರ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳು

ಡಾ. ಸಲ್ಮಾ ಆರೆಸ್ಸೆಸ್ ವಿಜಯದಶಮಿ 2018ರ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳು

October 29, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In