• Samvada
  • Videos
  • Categories
  • Events
  • About Us
  • Contact Us
Saturday, March 25, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ : ಈ ಮಾತೆಯರ ಮಮತೆಗೆ ಬೆಲೆ ಕಟ್ಟಲು ಸಾಧ್ಯವೆ?

Vishwa Samvada Kendra by Vishwa Samvada Kendra
May 21, 2014
in Articles, Nera Nota
250
0
ನೇರನೋಟ : ಈ ಮಾತೆಯರ ಮಮತೆಗೆ ಬೆಲೆ ಕಟ್ಟಲು ಸಾಧ್ಯವೆ?
491
SHARES
1.4k
VIEWS
Share on FacebookShare on Twitter

By Du Gu Lakshman

http://www.dreamstime.com/royalty-free-stock-images-baby-legs-mother-hands-image27399379

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಅದು 1975 ರ ತುರ್ತುಪರಿಸ್ಥಿತಿಯಕರಾಳದಿನಗಳು. ಆರೆಸ್ಸೆಸ್ಮೇಲೆಸರ್ಕಾರನಿಷೇಧಹೇರಿದ್ದರಿಂದಸಂಘದಕಾರ್ಯಕರ್ತರೆಲ್ಲಭೂಗತರಾಗಿಕಾರ್ಯನಿರ್ವಹಿಸಬೇಕಾದಅನಿವಾರ್ಯಸಂದರ್ಭ. ನಾನುಆಗಷ್ಟೇಪದವಿಮುಗಿಸಿಸಂಘದತಾಲೂಕುಪ್ರಚಾರಕನಾಗಿದಕ್ಷಿಣಕನ್ನಡದಸುಳ್ಯಕ್ಕೆಬಂದಿದ್ದೆ. ಅಲ್ಲಿಗೆಬಂದಒಂದುವಾರದಲ್ಲೇಸಂಘದಮೇಲೆನಿಷೇಧಹೇರಿದ್ದರಿಂದಾಗಿಯಾವುದೇಚಟುವಟಿಕೆಗಳನ್ನುಬಹಿರಂಗವಾಗಿನಡೆಸುವಂತಿರಲಿಲ್ಲ. ಕಾರ್ಯಾಲಯಗಳಿಗೆಬೀಗಮುದ್ರೆಬಿದ್ದಿದ್ದರಿಂದಾಗಿಹಿತೈಷಿಗಳಮನೆಯಲ್ಲೇವಾಸ . ಸಂಘದಕಾರ್ಯಕರ್ತರೆಂದುಅನುಮಾನಬಂದರೆಅಂತಹಮನೆಗಳಮೇಲೂಪೊಲೀಸರುದಾಳಿನಡೆಸಿ, ಅಲ್ಲಿರುತ್ತಿದ್ದಕಾರ್ಯಕರ್ತರನ್ನುಬಂಧಿಸಿಕರೆದೊಯ್ಯುತ್ತಿದ್ದರು. ಸಂಘದಪ್ರಮುಖಕಾರ್ಯಕರ್ತರನ್ನುಮನೆಗೆಸೇರಿಸುವುದೆಂದರೆಬೀದಿಯಲ್ಲಿದ್ದಮಾರಿಯನ್ನುಮನೆಗೆಕರೆತಂದಂತೆಅಥವಾವಿಪತ್ತೆಂಬಕೆಂಡವನ್ನುಸೆರಗಿನಲ್ಲಿಕಟ್ಟಿಕೊಂಡಂತೆಎಂಬುದುಗೊತ್ತಿದ್ದರೂಆಗಆನೇಕಮನೆಗಳುಸಂಘದಕಾರ್ಯಕರ್ತರಸುರಕ್ಷಿತಅಡಗುದಾಣಗಳಾಗಿದ್ದವು. ಮುಖ್ಯವಾಗಿಆಮನೆಗಳತಾಯಂದಿರುಧೈರ್ಯವಹಿಸಿಕಾರ್ಯಕರ್ತರಿಗೆಆಶ್ರಯ, ಊಟತಿಂಡಿ, ಧೈರ್ಯ, ಪ್ರೀತಿ, ಭರವಸೆಎಲ್ಲವನ್ನೂನೀಡಿದ್ದರಿಂದಲೇಸಂಘನಿಷೇಧದಬ್ರಹ್ಮಾಸ್ತ್ರದಿಂದಪಾರಾಗಿಗಟ್ಟಿಯಾಗಿಯೇಬೆಳೆದದ್ದು. ಮನೆಯಗಂಡಸರುಕೊಂಚಹೆದರಿದ್ದರೂತಾಯಂದಿರುಮಾತ್ರಧೈರ್ಯವಹಿಸಿ, ಪೊಲೀಸರಪಾಲಾಗಬೇಕಿದ್ದಕಾರ್ಯಕರ್ತರಿಗೆರಕ್ಷಣೆನೀಡಿದ್ದನ್ನುಎಂದಿಗೂಮರೆಯುವಂತಿಲ್ಲ. ಸುಳ್ಯಸಮೀಪದಜಾಲ್ಸೂರುಉಪೇಂದ್ರಕಾಮತ್ಅವರಪತ್ನಿಪದ್ಮಕ್ಕ, ಸುಬ್ರಹ್ಮಣ್ಯದಅನಂತನಲ್ಲೂರಾಯರಪತ್ನಿ, ಸುಳ್ಯದದಿವಂಗತಪಟ್ಟಪ್ಪಜೋಶಿಯವರಅಕ್ಕ, ಧನಂಜಯವಾಗ್ಲೆ, ಉಮೇಶ್, ಕುಕ್ಕುಜಡ್ಕದರವೀಶ್ಅವರತಾಯಂದಿರುಆಗಸಂಘದಕಾರ್ಯಕರ್ತರಿಗೆಮಾಡಿದಸೇವೆನಿಜಕ್ಕೂಬೆಲೆಕಟ್ಟಲಾಗದಂತಹದು. ರಾತ್ರಿಎಷ್ಟೇಹೊತ್ತಿಗೆಬಂದರೂಬೇಸರವಿಲ್ಲದೆಬಾಗಿಲುತೆಗೆದುಊಟಹಾಕಿ, ಕೆಲವೊಮ್ಮೆಅವರಿಗೆಅಗತ್ಯವಿರುವಬಟ್ಟೆಬರೆಒದಗಿಸಿ, ಹುಷಾರಾಗಿರಿ, ಪೊಲೀಸರಕೈಗೆಸಿಕ್ಕಿಹಾಕಿಕೊಳ್ಳಬೇಡಿಎಂದುಎಚ್ಚರಿಕೆಯಮಾತುಹೇಳುವವರೆಗೂಕಾಳಜಿತೋರಿಸುತ್ತಿದ್ದರು. ಜಾಲ್ಸೂರುಪದ್ಮಕ್ಕಅವರಂತೂನನಗೆ ‘ದುಗು, ಈಊರಿನಪರಿಚಯನಿನಗೆಅಷ್ಟಾಗಿಇಲ್ಲ. ಎಲ್ಲೆಲ್ಲೋತಿರುಗಾಡಿಸಿಕ್ಕಿಹಾಕಿಕೊಳ್ಳಬೇಡ. ಹುಷಾರಾಗಿರಬೇಕು’ ಎಂದುಅದೇಷ್ಟೋಬಾರಿಪ್ರೀತಿಯಿಂದಹೇಳಿದ್ದರು. ಇತ್ತೀಚೆಗೊಮ್ಮೆಅವರಮನೆಗೆಹೋದಾಗ , ಮತ್ತೆ  ಅದೇವಾತ್ಸಲ್ಯಪೂರ್ಣಧ್ವನಿಯಲ್ಲಿ  ‘ದುಗು, ಈಗನೀವೆಲ್ಲ  ದೊಡ್ಡಮನುಷ್ಯರಾಗಿದ್ದೀರಿ. ನಮ್ಮಮನೆಗೇಬರೊದಿಲ್ಲಅಲ್ವಾ? ಬರೀಪೇಪರ್‌ನಲ್ಲೇನಿಮ್ಮಚಿತ್ರನೋಡ್ಬೇಕಾ?’ ಎಂದುಹುಸಿಮುನಿಸುತೋರಿಮಾತನಾಡಿಸಿದ್ದರು. ತುರ್ತುಪರಿಸ್ಥಿತಿಯದಿನಗಳಲ್ಲಿನಾವೆಲ್ಲಅವರಮನೆಗೆಪೊಲೀಸರಿಗೆಗೊತ್ತಾಗದಂತೆಹೋಗಿ  ಊಟಮಾಡಿಬರುತ್ತಿದ್ದುದು, ಅಲ್ಲೇಬೈಠಕ್ನಡೆಸುತ್ತಿದ್ದುದುಎಲ್ಲವನ್ನೂಅವರುನೆನಪಿಸಿಕೊಂಡಿದ್ದರು.

***

ತುರ್ತುಪರಿಸ್ಥಿತಿಯಸಂದರ್ಭದಲ್ಲೇಬೆಂಗಳೂರಿನಜಯನಗರದಲ್ಲಿಬಿ.ಎನ್. ಮೂರ್ತಿ (ಶಾಸಕಬಿ. ಎನ್. ವಿಜಯಕುಮಾರ್ಅವರಅಣ್ಣ) ಅವರಮನೆಯಲ್ಲಿಕೆಲದಿನಗಳಿದ್ದೆ. ಮೂರ್ತಿಯವರತಾಯಿಗೆನನ್ನನ್ನುಕಂಡರೆಅದೇನೋಅಕ್ಕರೆ. ಅವರಮನೆಗೆನಾನುಹೋದಮೊದಲನೆಯದಿನವೇನನ್ನನ್ನುಪ್ರೀತಿಯಿಂದಮಾತನಾಡಿಸಿಊಟಹಾಕಿದ್ದರು. ಅವರಮಗಹರಿಯನ್ನುನಾನುಹೋಲುತ್ತಿದ್ದೆನಂತೆ. ಹಾಗೆಂದುಮೂರ್ತಿಯವರತಾಯಿಯೇಒಮ್ಮೆ  ನನಗೆಹೇಳಿದ್ದರು. ನಾನುಸಂಘದಭೂಗತಚಟುವಟಿಕೆಗಳನ್ನುಮುಗಿಸಿರಾತ್ರಿವೇಳೆಮನೆಗೆಬರುವುದುಕೊಂಚತಡವಾದರೂಆತಾಯಿಆತಂಕಪಡುತ್ತಿದ್ದರು. ಒಂದುತಿಂಗಳಬಳಿಕಸಂಘದಪ್ರಮುಖರುನನ್ನನ್ನುಮಲೇಶ್ವರಕ್ಷೇತ್ರಕ್ಕೆಹೋಗಲುತಿಳಿಸಿದರು. ಪ್ರಮುಖರಸೂಚನೆಯಂತೆನಾನುಅವರಮನೆಯಿಂದಹೊರಡಲುಇನ್ನೇನುತಯಾರಿನಡೆಸುತ್ತಿರುವಂತೆಯೇಆತಾಯಿಬೇಸರಪಟ್ಟುಕೊಂಡುಕಣ್ಣೀರುಹಾಕಿದ್ದರು. ನಾನಾದರೋ ‘ಏಕೆಬೇಸರಮಾಡಿಕೊಳ್ತೀರಿ? ನಾನುಬೆಂಗಳೂರಿನಲ್ಲೇಇರ‍್ತೀನಲ್ಲಾ ’ ಎಂದೆ. ಆದರೂಅವರಿಗೆಸಮಾಧಾನವಾಗಿರಲಿಲ್ಲ. ಅವರಮನೆಯಿಂದನಾನುದೂರಹೋಗುವುದೇಅವರಿಗೆಇಷ್ಟವಿರಲಿಲ್ಲ. ಅಷ್ಟರಮಟ್ಟಿಗೆನನ್ನನ್ನುಅವರುಹಚ್ಚಿಕೊಂಡಿದ್ದರು. ಕೊನೆಗವರುಕ್ಯಾನ್ಸರ್ರೋಗಕ್ಕೆತುತ್ತಾಗಿಸಾವಿಗೀಡಾದಾಗವಿಲ್ಸನ್ಗಾರ್ಡನ್‌ನಚಿತಾಗಾರದಲ್ಲಿಕೊನೆಯಬಾರಿಅವರದರ್ಶನಮಾಡಿದ್ದೆ. ಸಾಮಾಜಿಕಕಾರ್ಯಕರ್ತರಮೇಲೆಆತಾಯಿಸುರಿಸಿದಇಂತಹನಿರ್ವ್ಯಾಜಪ್ರೇಮವನ್ನುಮರೆಯುವುದುಹೇಗೆ?

***

೧೯೮೦ರಿಂದ೮೫ರವರೆಗೆಶಿವಮೊಗ್ಗಜಿಲ್ಲೆಯಲ್ಲಿಸಂಘದಪ್ರಚಾರಕನಾಗಿದ್ದಾಗಲೂಇಂತಹಇನ್ನಷ್ಟುಸ್ಮರಣೀಯಅನುಭವಗಳು. ಶಿವಮೊಗ್ಗಸಮೀಪದಮತ್ತೂರಿನಲ್ಲಿಟಿ.ಎನ್.ಸ್ವಾಮಿಎಂಬಕಾರ್ಯಕರ್ತರತಾಯಿನಾನುಹೋದಾಗಲೆಲ್ಲಹೊಟ್ಟೆತುಂಬಾಊಟಹಾಕುತ್ತಿದ್ದರು. ಬೆಳಿಗ್ಗೆಅಷ್ಟೊತ್ತಿಗೇಎದ್ದು  ಹಂಡೆಯಲ್ಲಿಬಿಸಿನೀರುಕಾಯಿಸಿ, ಅನಂತರನನ್ನನ್ನುಎಬ್ಬಿಸಿಎಣ್ಣೆ  ಸ್ನಾನಮಾಡಿಸುತ್ತಿದ್ದರು. ಮೊದಮೊದಲುನನಗೆತೀರಾಮುಜುಗರವಾಗಿದ್ದೂಉಂಟು. ಆದರೆಆತಾಯಿಯನಿಷ್ಕಲ್ಮಶಪ್ರೀತಿಯಸೇವೆಯಿಂದಮನಸ್ಸಿಗೆ , ಶರೀರಕ್ಕೆಬಣ್ಣಿಸಲಾಗದಂತಹಆನಂದಸಿಗುತ್ತಿದ್ದುದಂತೂನಿಜ. ನಾನುಅವರಮನೆಗೆಹೋದಾಗಲೆಲ್ಲಈ ‘ಸೇವೆ’ ತಪ್ಪುತ್ತಿರಲಿಲ್ಲ. ಬುದ್ಧಿತಿಳಿದಬಳಿಕ  ನನ್ನಸ್ವಂತತಾಯಿನನಗೆಎಣ್ಣೆನೀರಿನಸ್ನಾನಮಾಡಿಸಿದನೆನಪುನನಗಿಲ್ಲ. ಆದರೆಮತ್ತೂರಿನಆತಾಯಿಯಅಂತಃಕರಣಪೂರ್ವಕಪ್ರೀತಿನನಗೆ  ಆನೆಯಬಲವನ್ನೇನೀಡಿದೆಎಂದರೆಖಂಡಿತಅತಿಶಯೋಕ್ತಿಅಲ್ಲ.

ಶಿವಮೊಗ್ಗಸಮೀಪದಮಂಡೇನಕೊಪ್ಪ  ಎಂಬುದುಒಂದುಲಂಬಾಣಿತಾಂಡ. ಅಲ್ಲಿನಮನೆಯೊಂದಕ್ಕೆಒಮ್ಮೆನಾವುಕೆಲವುಕಾರ್ಯಕರ್ತರುಊಟಕ್ಕಾಗಿಹೋಗಿದ್ದೆವು. ಮನೆಯನ್ನೆಲ್ಲಸೆಗಣಿಯಿಂದಸಾರಿಸಿ, ಶುಚಿಗೊಳಿಸಿತಟ್ಟೆಹಾಕಿಊಟಬಡಿಸಿದರು. ಊಟವಾದಬಳಿಕಎಂಜಲುಬಳಿದುಶುಚಿಗೊಳಿಸಿ, ನಾವುಹೊರಡುವಮುನ್ನಅಡುಗೆಮಾಡಿಬಡಿಸಿದಆಮನೆಯತಾಯಿನಮ್ಮೆಲ್ಲರಕಾಲುಗಳಿಗೆಸಾಷ್ಟಾಂಗವೆರಗಿದ್ದರು !  ಶಿವಮೊಗ್ಗದಅಂಗಳಯ್ಯನಕೇರಿಯಕಾರ್ಯಕರ್ತರೊಬ್ಬರಮನೆಗೆಹೋದಾಗಲೂಅದೇರೀತಿಯಅನುಭವ. ಊಟವಾದಬಳಿಕನಮ್ಮೆಲ್ಲರಿಗೂಆಮನೆಯತಾಯಿಸಾಷ್ಟಾಂಗನಮಸ್ಕಾರಮಾಡಿದಾಗತೀವ್ರಮುಜುಗರವಾಗಿತ್ತು. ಸಾಮಾಜಿಕಕಾರ್ಯಕರ್ತರೆಂದರೆದೇವರಿಗೆಸಮಾನಎಂಬಈತಾಯಂದಿರಶ್ರದ್ಧೆ, ಗೌರವಗಳಿಗೆನಾವೆಲ್ಲನಿಜವಾಗಿಯೂಅರ್ಹರೆಎಂಬಪ್ರಶ್ನೆನನ್ನನ್ನುಪದೇಪದೇಕಾಡಿದ್ದುಂಟು.

*** ***

೧೯೭೮ರಲ್ಲಿಅರಸೀಕೆರೆಯಲ್ಲಿದ್ದಾಗರಾಮಚಂದ್ರಎಂಬಕಾರ್ಯಕರ್ತರಮನೆಗೆಆಗಾಗಊಟಕ್ಕೆಹೋಗುತ್ತಿದ್ದೆ. ಮೊದಲದಿನಊಟಕ್ಕೆಹೋದಾಗತಟ್ಟೆಯಲ್ಲಿರಾಗಿಮುದ್ದೆತಂದಿಟ್ಟು, ತಟ್ಟೆಯಕೆಳಗೆಒಂದುಇದ್ದಿಲುತುಂಡನ್ನುಇಟ್ಟರು. ಅನಂತರರಾಗಿಮುದ್ದೆನಂಜಿಕೊಳ್ಳಲು  ಬಸ್ಸಾರುಬಡಿಸಿದರು. ನನಗೆರಾಗಿಮುದ್ದೆತಿನ್ನುವುದುಹೇಗೆಂದೇಅದುವರೆಗೆಗೊತ್ತಿರಲಿಲ್ಲ. ಮುದ್ದೆಮುರಿದುಊಟಮಾಡುವುದುಹೇಗೆಂದುಕಲಿಸಿಕೊಟ್ಟವರುರಾಮಚಂದ್ರಅವರಪತ್ನಿ, ಆಮಹಾತಾಯಿ. ಮುದ್ದೆತಿನ್ನುವಸಂದರ್ಭಬಂದಾಗಲೆಲ್ಲಆಮಹಾತಾಯಿಯನೆನಪುಆಗುತ್ತಿರುತ್ತದೆ. ಆದೇಊರಿನಮಾಜಿಶಾಸಕರಾಗಿದ್ದಬಸವರಾಜ್ಅವರಪತ್ನಿವಿಶಾಲಕ್ಕನಾನುಜ್ವರಪೀಡಿತನಾಗಿ , ಪ್ರಜ್ಞೆತಪ್ಪಿಅಸ್ಪತ್ರೆಯಲ್ಲಿದ್ದಾಗಮಾಡಿದಆರೈಕೆಯನ್ನಂತೂಎಂದಿಗೂಮರೆಯಲುಸಾಧ್ಯವಿಲ್ಲ. ನನ್ನನ್ನುಮನೆಯಮಗನಂತೆಅವರುಆಗನೋಡಿಕೊಂಡುಉಪಚರಿಸಿದ್ದರು.

***

ಶಿವಮೊಗ್ಗದಲ್ಲಿದ್ದಾಗಹಲವುಬಾರಿಜಿಲ್ಲೆಯಪ್ರವಾಸಮುಗಿಸಿತಡರಾತ್ರಿಮರಳಿಬಂದಾಗಊಟಕ್ಕೆಎಲ್ಲಿಗೆಹೋಗುವುದೆಂಬುದುಬಹುದೊಡ್ಡಸಮಸ್ಯೆಯಾಗಿಕಾಡಿದ್ದುಂಟು. ಆಗತಕ್ಷಣನೆನಪಿಗೆಬರುತ್ತಿದ್ದುದುಬಿ.ಹೆಚ್. ರಸ್ತೆಯಲ್ಲಿರುವಸೋಮಯ್ಯ  ಬಂಗ್ಲೆಯಪಾಂಡುರಂಗಮಲ್ಯ(ಈಗಕಾರ್ಪೋರೇಶನ್ಬ್ಯಾಂಕಿನಹಿರಿಯಅಧಿಕಾರಿ) ಅವರಮನೆ.  ಮಲ್ಯನತಾಯಿಆಗಉಪ್ಪಿನಕಾಯಿತಯಾರಿಸಿಮಾರಾಟಮಾಡಿಬಹುಕಷ್ಟದಿಂದಜೀವನಸಾಗಿಸುತ್ತಿದ್ದರು. ಆದರೆಮನೆಗೆಯಾರೇಹೋದರೂಅವರನ್ನುಹಾಗೆಯೇಕಳಿಸುತ್ತಿರಲಿಲ್ಲ. ಸಂಘದಪ್ರಚಾರಕರುಹೋದರಂತೂಊಟಮಾಡಿಕೊಂಡೇಹೋಗಬೇಕೆಂಬಅಲಿಖಿತನಿಯಮಮಾಡಿದ್ದರು. ತಡರಾತ್ರಿಎಷ್ಟುಹೊತ್ತಿಗೆಹೋದರೂಗಂಜಿಊಟ, ಜೊತೆಗೆಉಪ್ಪಿನಕಾಯಿಇz ಇರುತ್ತಿತ್ತು. ಸಂಘದಕಾರ್ಯಕರ್ತರನ್ನು, ಪ್ರಚಾರಕರನ್ನುಅವರುಸನ್ಯಾಸಿಗಳಸಮಾನಎಂದೇಭಾವಿಸಿದ್ದರು. ಮಲ್ಯನತಾಯಿಯಕೈಯಿಂದಅದೆಷ್ಟುಬಾರಿನಾನುಊಟಮಾಡಿದ್ದೆನೋಲೆಕ್ಕಸಿಗುತ್ತಿಲ್ಲ!

***

ಇತ್ತೀಚೆಗೆ ‘ವಿಕ್ರಮ’ ವಾರಪತ್ರಿಕೆಯಲ್ಲಿ ‘ಚರಣ ’ ಎಂಬಹೆಸರಿನಲ್ಲಿಸಂಘದಪ್ರಚಾರಕರೊಬ್ಬರು ‘ಹೆತ್ತಮ್ಮಒಬ್ಬಳಾದರೆಸಲಹಿದಅಮ್ಮಂದಿರುನೂರಾರು’ ಎಂಬ  ಮಾರ್ಮಿಕಲೇಖನವೊಂದನ್ನುಬರೆದುತಮ್ಮಹೃದ್ಯಅನುಭವಗಳನ್ನುದಾಖಲಿಸಿದ್ದರು. ಅವರಲೇಖನದಕೆಲವುಸಾಲುಗಳು : ‘…ಈಗಬಹುಶಃಈಎಲ್ಲಾಅಮ್ಮಂದಿರುಕುಡಿಸುವ, ತಿನ್ನಿಸುವಹಾಲು, ಮೊಸರು, ಬೆಣ್ಣೆಇತ್ಯಾದಿಗಳಕಾರಣದಿಂದಲೇಶರೀರದಸಣ್ಣಪುಟ್ಟಸಮಸ್ಯೆಗಳಅನುಭವನಮಗಾಗುವುದೇಇಲ್ಲ. ಅದೆಷ್ಟುಪುಣ್ಯವಂತರುನಾವುಎಂಬಭಾವಮೂಡುತ್ತದೆ. ಹೆತ್ತಮ್ಮನನ್ನುಬಿಟ್ಟುಎಲ್ಲೋಇರುವಪ್ರಚಾರಕರಿಗೆಅದೆಷ್ಟುಅಮ್ಮಂದಿರಪ್ರೀತಿಯನ್ನುಸವಿಯುವಭಾಗ್ಯ. ತಮ್ಮಮಕ್ಕಳಿಗೆಉಳಿಸದೇಈಸಾಕುಮಕ್ಕಳಿಗೆಉಣಿಸುವಆತುರ. ಸ್ವಲ್ಪಊಟಕಡಿಮೆಮಾಡಿದರೆಸಿಡುಕುವಆಪರಿ. ತಿಂದುಹೆಚ್ಚಾಯಿತೆಂದುಒಂದುಹೊತ್ತುಉಪವಾಸಮಾಡಿದರೆಹಿರಿಯರಿಗೆಹೇಳುತ್ತೇನೆಂಬಧಮಕಿ! … ಪತಿ, ಮಕ್ಕಳೊಂದಿಗೆತಿರುಗಾಡಲೆಂದುಹೊರಟುಮನೆಯಬೀಗಹಾಕುತ್ತಿರುವಾಗಲೇನಾವುಬಂದೆವೆಂದುತಿರುಗಾಟರದ್ದುಮಾಡಿದಅಮ್ಮಂದಿರೆಷ್ಟು , ಪ್ರಚಾರಕರಿಗೆಆರೋಗ್ಯಸರಿಯಾಗಲೆಂದುದೇವರಮುಂದೆಪ್ರಾರ್ಥಿಸುತ್ತಕೂಡುವಅಮ್ಮಂದಿರೆಷ್ಟು , ಬಟ್ಟೆಒಗೆಯಲೆಂದುನೆನೆಸಿಟ್ಟುಹೊರಹೋಗಿಬರುವಷ್ಟರಲ್ಲಿಒಗೆದುಒಣಗಿಸಿಇಸ್ತ್ರಿಮಾಡಿಟ್ಟಅಮ್ಮಂದಿರೆಷ್ಟು – ಹೀಗೆಅವರಪ್ರೀತಿ, ವಾತ್ಸಲ್ಯಗಳನ್ನುನೆನಪುಮಾಡಿಕೊಂಡಂತೆಮನದಧನ್ಯತೆಯಭಾವಕಣ್ಣಂಚಿನಲ್ಲಿನೀರಾಗಿಹೋರಬರುತ್ತದೆ…’

***

ಇಂತಹಅಮ್ಮಂದಿರುಯಾವಪ್ರಚಾರವನ್ನೂಬಯಸಿದವರಲ್ಲ. ತಮ್ಮಮನೆಗೆಬಂದಸಾಮಾಜಿಕಕಾರ್ಯಕರ್ತರನ್ನುಉಪಚರಿಸಿದಬಳಿಕಕೊನೆಗೆಅವರಿಂದಒಂದುಧನ್ಯವಾದವನ್ನೂನಿರೀಕ್ಷಿಸಿದವರಲ್ಲ. ಸಾಮಾಜಿಕಕಾರ್ಯಕರ್ತರಿಗೆತಮ್ಮಿಂದಾದಸೇವೆ, ಉಪಚಾರಮಾಡುವುದೇತಮ್ಮಕರ್ತವ್ಯಎಂದುಭಾವಿಸಿದವರುಅವರು. ಅದರಲ್ಲೇಧನ್ಯತೆಯನ್ನುಕಾಣುವವರು. ವರ್ಷಕ್ಕೊಮ್ಮೆ ‘ತಾಯಂದಿರದಿನ ’ ವನ್ನುಬೇರೆಯವರುಆಚರಿಸಿದಾಗಲೂಈಅಮ್ಮಂದಿರಿಗೆಅದರಪರಿವೆಯೇಬಹುಶಃಇರುವುದಿಲ್ಲ. ಏಕೆಂದರೆವರ್ಷಕ್ಕೊಮ್ಮೆಮಾತ್ರಇವರುತಾಯಂದಿರಾಗಿಸೇವಾನಿರತರಲ್ಲ. ಇವರೇನಿದ್ದರೂಪ್ರತಿನಿತ್ಯವೂಪ್ರತಿಕ್ಷಣವೂಎಲ್ಲರಿಗೂತಾಯಂದಿರು. ಸೇವೆಎಂಬಯಜ್ಞದಲ್ಲಿಸಮಿಧೆಯಾಗಿಉರಿಯುವವರು. ಊದುಕಡ್ಡಿಯಂತೆಉರಿದುಸುತ್ತಮುತ್ತಸುಗಂಧದಸೌರಭ  ಬೀರುವವರು. ‘ತಾಯಂದಿರದಿನ ’ ದಂದುಇವೆಲ್ಲನೆನಪಾಗಿಇಲ್ಲಿದಾಖಲಿಸಬೇಕೆಂದುನನಗನ್ನಿಸಿದ್ದರಿಂದನಿಮ್ಮೊಡನೆಇದನ್ನೆಲ್ಲಹಂಚಿಕೊಂಡಿರುವೆ. ಇಂತಹಮಾತೆಯರಮಮತೆಗೆಬೆಲೆಕಟ್ಟಲುಸಾಧ್ಯವೆ?

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
ನೇರನೋಟ: ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

ನೇರನೋಟ: ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

Muslim-majority Indonesia gifts goddess Saraswati’s statue to America’s Washington

Muslim-majority Indonesia gifts goddess Saraswati’s statue to America’s Washington

June 10, 2013
Spectacular RSS Path Sanchalan held at Majestic Area, Bengaluru

Sangh culture which blossomed during Freedom Struggle

August 17, 2020
Street children connect to the beggars through Rakhis

Street children connect to the beggars through Rakhis

August 13, 2011
ಬೆಂಗಳೂರಿನ ಹೊಂಬೇಗೌಡನಗರದ ಸ್ಲಂ(ಸೇವಾ ಬಸ್ತಿ)ಗೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ

ಬೆಂಗಳೂರಿನ ಹೊಂಬೇಗೌಡನಗರದ ಸ್ಲಂ(ಸೇವಾ ಬಸ್ತಿ)ಗೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಭೇಟಿ

November 14, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In