• Samvada
  • Videos
  • Categories
  • Events
  • About Us
  • Contact Us
Sunday, June 4, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Articles

ನೇರನೋಟ: ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

Vishwa Samvada Kendra by Vishwa Samvada Kendra
May 21, 2014
in Articles, Nera Nota
250
0
ನೇರನೋಟ: ಪರಿವರ್ತನೆಗಾಗಿ ಮತದಾರರು ನೀಡಿದ ಸುವರ್ಣಾವಕಾಶ

BJP's Prime Minister designate, Narendra Modi, bows down while entering the Parliament House in New Delhi on Tuesday. Photo Courtesy: Rajeev Bhatt, The Hindu

491
SHARES
1.4k
VIEWS
Share on FacebookShare on Twitter

By Du Gu Lakshman

BJP's Prime Minister designate, Narendra Modi, bows down while entering the Parliament House in New Delhi on Tuesday. Photo Courtesy: Rajeev Bhatt, The Hindu
BJP’s Prime Minister designate, Narendra Modi, bows down while entering the Parliament House in New Delhi on Tuesday May 20, 2014. Photo Courtesy: Rajeev Bhatt, The Hindu

ಮೇ 16 ಕ್ಕೆಮುನ್ನಎಲ್ಲರೂಅದನ್ನುಅಲೆಎಂದುಕರೆದಿದ್ದರು. ಆದರೆಮೇ16ರರಸಂಜೆಯ ವೇಳೆಗೆ ಅದು ಅಲೆಯಲ್ಲ, ಪ್ರಚಂಡಸುನಾಮಿ ಎಂಬುದು ಎಲ್ಲರಿಗೂ ಅರಿವಾಗಿತ್ತು. ಈ ಸುನಾಮಿಯಲ್ಲಿ ಕೊಚ್ಚಿಹೋದವರೆಷ್ಟೋ ಈಗಲೂ ಸರಿಯಾಗಿ ಲೆಕ್ಕ ಸಿಗುತ್ತಿಲ್ಲ! ‘ದೇಶದಲ್ಲಿಯಾವಅಲೆಯೂಇಲ್ಲ, ಅದೆಲ್ಲಾಮಾಧ್ಯಮಗಳಸೃಷ್ಟಿ’ ಎಂದುಉಡಾಫೆಮಾಡುತ್ತಿದ್ದವರೂಈಸುನಾಮಿಯಲ್ಲಿಕೊಚ್ಚಿಹೋದರು. ಸುನಾಮಿಯಹೊಡೆತಕ್ಕೆಸಿಕ್ಕಿದಅವರುಎಲ್ಲಿಗೆಹೋದರೋಏನಾದರೋ, ಮತ್ತೆಜೀವಂತವಾಗಿಎದ್ದುಬರುತ್ತಾರೋಯಾವುದೂನಿಕ್ಕಿಇಲ್ಲ. ಕೆಲವರಂತೂಅಲೆಯವಿರುದ್ಧಭಂಡತನದಧೈರ್ಯತೋರಿಮಾತನಾಡುತ್ತಿದ್ದವರುಉಸಿರುಬಿಗಿಹಿಡಿದವರಂತೆಈಗಮೌನವ್ರತಕ್ಕೆಶರಣಾಗಿದ್ದಾರೆ. ಉಸಿರುತೆಗೆಯುವುದಕ್ಕೂಅವರಿಗೀಗಭಯ!

READ ALSO

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

ದೇಶದ ಸುರಕ್ಷತೆಗಾಗಿ ಅಗ್ನಿಪಥ!

ಈಅಲೆಯಲ್ಲಿತೇಲಿಮೇಲೆದ್ದವರೂಸಾಕಷ್ಟುಮಂದಿ. ಚುನಾವಣೆಗೆಮುನ್ನಅಷ್ಟಾಗಿಮತದಾರರಿಗೆಪರಿಚಯವೇಇರದಿದ್ದಕೆಲವರುಚುನಾವಣೆಗೆಸೀಟುಗಿಟ್ಟಿಸಿಸ್ಪರ್ಧಿಸಿದಾಗಅವರಗೆಲುವನ್ನುಯಾರೂನಿರೀಕ್ಷಿಸಿರಲಿಲ್ಲ. ಠೇವಣಿಉಳಿದರೆಅವರಪುಣ್ಯಎಂದೇಕೆಲವರುನಂಬಿದ್ದರು. ಆದರೆಈಪ್ರಚಂಡಅಲೆಅಂಥವರನ್ನೂದಡಸೇರಿಸಿದೆ. ಜೀವಮಾನದಲ್ಲಿಲೋಕಸಭಾಸದಸ್ಯನಾಗುತ್ತೇನೆಂದುಕನಸುಕೂಡಕಾಣದಿದ್ದವರುಈಗಲೋಕಸಭಾಸದಸ್ಯರಾಗಿಗೆಲುವಿನನಗೆಬೀರುತ್ತಿರುವುದುಈಪ್ರಚಂಡಅಲೆಯಪರಿಣಾಮ. ನಿಜಕ್ಕೂಈಅಲೆಮಾಡಿದಪವಾಡನಿರೀಕ್ಷೆಗೂಮೀರಿದ್ದು.

‘ಅಮಿತ್ಷಾ ಅವರೇ, ನೀವು ಬಿಜೆಪಿಯ ಉತ್ತರಪ್ರದೇಶ ಚುನಾವಣಾಉಸ್ತುವಾರಿಯಾಗಿನೇಮಕಗೊಂಡಿದ್ದೀರಿ. ಅಭಿನಂದನೆಗಳು. ನಿಮ್ಮಪ್ರಕಾರಪಕ್ಷಕ್ಕೆಎಷ್ಟುಸ್ಥಾನಗಳುಬರಬಹುದು?’

– ಹೀಗೆಂದು  ಕೆಲವುದಿನಗಳಹಿಂದೆನಿಯೋಜಿತಪ್ರಧಾನಿನರೇಂದ್ರಮೋದಿಆಪ್ತ  ಅಮಿತ್ಶಾಗೆಹೊಸದಿಲ್ಲಿಯಲ್ಲಿಸುದ್ದಿವಾಹಿನಿಯೊಂದುಪ್ರಶ್ನೆಕೇಳಿತ್ತು. ಅದಕ್ಕೆಅವರುನೀಡಿದಉತ್ತರ – ‘ ನಮ್ಮಪಕ್ಷಕ್ಕೆ೫೦ -೫೫ಸ್ಥಾನಗಳುಬರಬಹುದು’ ಎಂದು. ಆದರೆಮೇ೧೬ರಂದುಫಲಿತಾಂಶಪ್ರಕಟವಾದಾಗ,  ಉತ್ತರಪ್ರದೇಶದಲ್ಲಿಬಿಜೆಪಿಗೆದೊರಕಿದ್ದುಬರೋಬ್ಬರಿ೭೧ಸ್ಥಾನಗಳು. ಆರಾಜ್ಯದಲ್ಲಿಆಡಳಿತದಲ್ಲಿದ್ದದ್ದುಸಮಾಜವಾದಿಪಕ್ಷ. ಆದರೆಅಲ್ಲಿಆಪಕ್ಷವೂಸೇರಿದಂತೆಪ್ರತಿಪಕ್ಷಬಿಎಸ್‌ಪಿ, ಕಾಂಗ್ರೆಸ್ಮತ್ತಿತರಪಕ್ಷಗಳುಹೇಳಹೆಸರಿಲ್ಲದಂತೆಚಿಂದಿಚಿತ್ರಾನ್ನವಾಗಿವೆ. ಸ್ವತಃಅಮಿತ್ಶಾಅವರಿಗೂಇದೊಂದುಅಚ್ಚರಿ. ಈಪರಿಯಫಲಿತಾಂಶವನ್ನುಉತ್ತರಪ್ರದೇಶದಲ್ಲಿಅವರುಖಂಡಿತನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ಪಕ್ಷಕ್ಕೆಆರಾಜ್ಯದಲ್ಲಿ  ದಕ್ಕಿದ್ದುಕೇವಲಎರಡೇಸ್ಥಾನ. ಅದೂಕೂಡತಾಯಿಸೋನಿಯಾಹಾಗೂಮಗರಾಹುಲ್ಕ್ರಮವಾಗಿರಾಯ್‌ಬರೇಲಿಮತ್ತುಅಮೆಥಿಯಿಂದಗೆದ್ದು  ಲೆಕ್ಕಕ್ಕುಂಟುಆಟಕ್ಕಿಲ್ಲಎಂಬಂತಹಸ್ಥಿತಿ!  ಮಾಯಾವತಿಯವರಬಿಎಸ್‌ಪಿಆರಾಜ್ಯದಲ್ಲಿಮಾಯವಾಗಿಬಿಟ್ಟಿದೆ. ಬಿಎಸ್‌ಪಿಯಆನೆಗಳುಯಾವಕಾಡಿಗೆಪರಾರಿಯಾದವೋತಿಳಿಯದು.

ಉತ್ತರಪ್ರದೇಶದ್ದುಈಕಥೆಯಾದರೆಇನ್ನ್ನುಗುಜರಾತ್, ರಾಜಸ್ಥಾನ, ದೆಹಲಿ, ಉತ್ತರಾಖಂಡ, ಗೋವಾ, ಹಿಮಾಚಲಪ್ರದೇಶರಾಜ್ಯಗಳಲ್ಲಿಕಾಂಗ್ರೆಸ್ಪಕ್ಷದ್ದುಶೂನ್ಯಸಂಪಾದನೆ. ಒಂದೇಒಂದುಸ್ಥಾನವನ್ನೂಅಲ್ಲಿಅದಕ್ಕೆಗೆಲ್ಲಲುಸಾಧ್ಯವಾಗಿಲ್ಲ. ಬಿಹಾರ, ಮಧ್ಯಪ್ರದೇಶ, ಹರಿಯಾಣ, ಛತ್ತೀಸಗಡ, ಜಾರ್ಖಂಡ್, ಒರಿಸ್ಸಾ, ಸೀಮಾಂಧ್ರ, ತೆಲಂಗಾಣ, ತಮಿಳುನಾಡು, ಕರ್ನಾಟಕ, ಪಶ್ಚಿಮಬಂಗಾಳರಾಜ್ಯಗಳಲ್ಲೂ  ಕಾಂಗ್ರೆಸ್ಕಥೆಅಧೋಗತಿಯದೊಡ್ಡವ್ಯಥೆ.

ಇದಿಷ್ಟೇಆಗಿದ್ದರೆಸುಮ್ಮನಿರಬಹುದಿತ್ತು. ಆದರೆಸತತಹತ್ತುವರ್ಷಗಳಕಾಲಕೇಂದ್ರದಲ್ಲಿಆಡಳಿತನಡೆಸಿದಕಾಂಗ್ರೆಸ್ಈಗಅಧಿಕೃತವಿರೋಧಪಕ್ಷವಾಗುವುದಕ್ಕೂಲಾಯಕ್ಆಗಿಲ್ಲಎನ್ನುವುದನ್ನುಕಾಂಗ್ರೆಸ್ಸಿಗರುಜೀರ್ಣಿಸಿಕೊಳ್ಳುವುದಾದರೂಹೇಗೆ?  ೫೪೩ಸದಸ್ಯರಲೋಕಸಭೆಯಲ್ಲಿಅಧಿಕೃತವಿರೋಧಪಕ್ಷವಾಗಬೇಕಾದರೆಕನಿಷ್ಟ೫೪ಸ್ಥಾನಗಳನ್ನುಪಡೆದಿರಬೇಕು. ಕಾಂಗ್ರೆಸ್‌ಗೆಈಗದೊರಕಿರುವುದುಕೇವಲ೪೪. ಕಾಂಗ್ರೆಸ್ಸೇರಿದಂತೆಎಐಎಡಿಎಂಕೆ, ತೃಣಮೂಲಕಾಂಗ್ರೆಸ್ಯಾವುದೇಪಕ್ಷಕ್ಕೂಅಧಿಕೃತವಿರೋಧಪಕ್ಷವಾಗುವಅರ್ಹತೆಯೇಉಳಿದಿಲ್ಲ. ಹೀಗಾಗಿಸದ್ಯಲೋಕಸಭೆಯಲ್ಲಿವಿಪಕ್ಷನಾಯಕರೇಇಲ್ಲ! ಸಂವಿಧಾನದಪ್ರಕಾರ, ಲೋಕಸಭೆಯಒಟ್ಟುಬಲದ೧೦ನೇಒಂದರಷ್ಟುಸ್ಥಾನಗಳಿಸುವಪಕ್ಷಅಧಿಕೃತಪ್ರತಿಪಕ್ಷವಾಗಬಲ್ಲದು. ಶತಮಾನಗಳಇತಿಹಾಸಇರುವಕಾಂಗ್ರೆಸ್ಪಕ್ಷಕ್ಕೆಲೋಕಸಭೆಯಲ್ಲಿ  ೫೦ಕ್ಕಿಂತಕಡಿಮೆಸ್ಥಾನಗಳಹೀನಾಯಸ್ಥಿತಿಪ್ರಾಪ್ತವಾಗಿರುವುದುಇದೇಮೊದಲಬಾರಿಗೆ. ಅದೇರೀತಿಸಂಸತ್ಇತಿಹಾಸದಲ್ಲೇಮೊದಲಸಲಕಾಂಗ್ರೆಸ್ಸೇತರಪಕ್ಷಕ್ಕೆಸ್ಪಷ್ಟಬಹುಮತಬಂದಿರುವುದೂಇದೇಮೊದಲಸಲ.

ಈಫಲಿತಾಂಶಎಲ್ಲರನ್ನೂಅಚ್ಚರಿಯಕಡಲಲ್ಲಿಬೀಳಿಸಿರುವುದುನಿಜ. ಮಾಧ್ಯಮಗಳಮತದಾನೋತ್ತರಸಮೀಕ್ಷೆಗಳಲ್ಲೂಇಂತಹದೊಂದುಫಲಿತಾಂಶದಮುನ್ಸೂಚನೆವ್ಯಕ್ತವಾಗಿರಲಿಲ್ಲ. ಚಾಣಕ್ಯಸುದ್ದಿವಾಹಿನಿಪ್ರಕಟಿಸಿದ್ದಸಮೀಕ್ಷೆಮಾತ್ರಹೆಚ್ಚುನೈಜವಾಗಿತ್ತು. ಸಮೀಕ್ಷೆಗಳಭವಿಷ್ಯವನ್ನೂಮೀರಿದಫಲಿತಾಂಶಪ್ರಕಟವಾಗಿದ್ದುಬಹುಶಃಇದೇಮೊದಲಬಾರಿ. ಸಮೀಕ್ಷೆಗಳೆಲ್ಲಸುಳ್ಳು. ಅದನ್ನುನಾವುನಂಬುವುದಿಲ್ಲಎಂದುಕಾಂಗ್ರೆಸ್ಮುಖಂಡರುಹೇಳಿದ್ದರು. ಬಿಜೆಪಿಮುಖಂಡರುಸಮೀಕ್ಷೆಗಳುಸಾರಿದಭವಿಷ್ಯದಿಂದಸಂತಸಪಟ್ಟಿದ್ದರೂಸಮೀಕ್ಷೆಗಳನ್ನುಮೀರಿದಫಲಿತಾಂಶವನ್ನುನಿರೀಕ್ಷಿಸಿರಲಿಲ್ಲ. ಒಂದುದೃಷ್ಟಿಯಲ್ಲಿ  ವಾಹಿನಿಗಳಸಮೀಕ್ಷೆಗಳುಹುಸಿಯಾಗಿವೆ! ನಿಖರವಾದಫಲಿತಾಂಶವನ್ನುಸಾರುವಲ್ಲಿಅವುವಿಫಲವಾಗಿವೆ!

ಮೇ೧೬ರಂದುಫಲಿತಾಂಶಪ್ರಕಟವಾಗುತ್ತಿದ್ದಂತೆಯೇದೇಶದೆಲ್ಲೆಡೆಬಹುತೇಕಜನರಿಗೆಹಾಲುಕುಡಿದಷ್ಟುಸಂಭ್ರಮ. ತಮ್ಮಕುಟುಂಬದಮಗನೋಮಗಳೋಪರೀಕ್ಷೆಯಲ್ಲಿಡಿಸ್ಟಿಂಕ್ಷನ್‌ನಲ್ಲಿಪಾಸಾದಷ್ಟುಸಡಗರ. ನನ್ನಒಬ್ಬಗೆಳೆಯನಂತೂನನಗೆಪೋನ್ಮಾಡಿ ‘ ನಾನೇಪ್ರಧಾನಿಯಾದಷ್ಟುಸಂತಸನನಗಾಗುತ್ತಿದೆ’ ಎಂದುಆನಂದತುಂದಿಲನಾಗಿಸಂತಸವ್ಯಕ್ತಪಡಿಸಿದ್ದ. ಇನ್ನುಮನೆಯಲ್ಲಿಈಸಡಗರವನ್ನುಸಿಹಿಹಂಚುವುದರಮೂಲಕಆಚರಿಸಿದವರುಅದೆಷ್ಟೋಲಕ್ಷಾಂತರಮಂದಿ. ಸಂಘದಅನೇಕಹಿರಿಯಕಾರ್ಯಕರ್ತರಿಗೆ, ಸ್ವಯಂಸೇವಕರಿಗೆತಾವುಇದುವರೆಗೆಅಹರ್ನಿಶಿಈಸಮಾಜಕ್ಕಾಗಿದುಡಿದ್ದಿದ್ದಕ್ಕೆಕೊನೆಗೂಫಲಸಿಕ್ಕಿತಲ್ಲಎಂಬಧನ್ಯತಾಭಾವ. ತಮ್ಮಶ್ರಮವ್ಯರ್ಥವಾಗಲಿಲ್ಲಎಂಬಸಮಾಧಾನಇನ್ನಷ್ಟುಜನರದ್ದು. ಅನೇಕರಕಣ್ಣಲ್ಲಿಅಂದುಸುರಿದಿದ್ದುಆನಂದಬಾಷ್ಪ. ಅಂತಹಆನಂದಇದುವರೆಗೂಅವರಿಗೆಲಭಿಸಿರಲಿಲ್ಲ. ಆದರೆಈಆನಂದಪರಿಶುದ್ಧವಾದುದು. ತಮ್ಮಸ್ವಂತಕ್ಕೆಯಾರಿಂದಲೂಏನನ್ನೂಅಪೇಕ್ಷಿಸದನಿಸ್ವಾರ್ಥಮನೋಭಾವದವರಿಗೆಮಾತ್ರಇಂತಹಹೃದಯತುಂಬಿದಆನಂದಉಂಟಾಗಲುಸಾಧ್ಯ. ಬಿಜೆಪಿಯಈಪ್ರಚಂಡಜಯದಹಿಂದೆನರೇಂದ್ರಮೋದಿಯವರಅಪಾರಪರಿಶ್ರಮಎಷ್ಟಿದೆಯೋಅಷ್ಟೇಪ್ರಮಾಣದಲ್ಲಿಇಂತಹನಿಸ್ವಾರ್ಥಿಗಳಸದ್ದಿಲ್ಲದ, ಸ್ವಾರ್ಥರಹಿತಪರಿಶ್ರಮ, ತಪಸ್ಸುಅಡಗಿದೆ.  ಆದರೆಅದಕ್ಕೆಮೋದಿಸರ್ಕಾರದಿಂದಯಾವಪ್ರತಿಫಲವನ್ನೂಅವರುಖಂಡಿತನಿರೀಕ್ಷಿಸುವುದಿಲ್ಲ. ಬಿಜೆಪಿಯಿಂದಕನಿಷ್ಠಒಂದುಧನ್ಯವಾದವನ್ನುಕೂಡಅಪೇಕ್ಷಿಸುವುದಿಲ್ಲ.

ಫಲಿತಾಂಶಪ್ರಕಟವಾದಾಗನಿಯೋಜಿತಪ್ರಧಾನಿಮೋದಿಟ್ವೀಟ್ಮಾಡಿದ್ದರು: ‘ಭಾರತಗೆದ್ದಿದೆ. ದೇಶಕ್ಕೆಒಳ್ಳೆಯದಿನಗಳುಬರಲಿವೆ. ಇದುಜನತೆಯವಿಜಯ’. ಹೌದು, ಭಾರತಖಂಡಿತಗೆದ್ದಿದೆ. ಸೋತುಹಾಸಿಗೆಹಿಡಿದುಮಲಗಿದ್ದಭಾರತವನ್ನುಮತದಾರರುಮೇಲೆಬ್ಬಿಸಿನಿಲ್ಲಿಸಿದ್ದಾರೆ. ‘ನಿನ್ನನ್ನುಸೋಲಲುಖಂಡಿತನಾವುಬಿಡಲಾರೆವು’ ಎಂಬಸಂದೇಶವನ್ನುತಮ್ಮಮತವೆಂಬಅಸ್ತ್ರದಮೂಲಕಅವರುರವಾನಿಸಿದ್ದಾರೆ. ದೇಶದುದ್ದಗಲಕ್ಕೆಎಲ್ಲೆಡೆಹರಡಿರುವಭ್ರಷ್ಟಾಚಾರ, ಅನ್ಯಾಯ, ದೌರ್ಜನ್ಯ, ಸ್ವಜನಪಕ್ಷಪಾತ, ಭಯೋತ್ಪಾದನೆ, ಕುಸಿದುಹೋಗಿರುವಆರ್ಥಿಕಸ್ಥಿತಿ, ಜಾಗತಿಕಮಟ್ಟದಲ್ಲಿಹರಾಜಾಗಿರುವಭಾರತದಮಾನ, ಇಷ್ಟೊಂದುದೊಡ್ಡದೇಶವಾಗಿಯೂಪದೇಪದೇಎಲ್ಲರಂಗಗಳಲ್ಲಿಅನುಭವಿಸಬೇಕಾದ  ಅವಮಾನ, ಸ್ವಾತಂತ್ರ್ಯಬಂದು೬ದಶಕಗಳುಮೀರಿದ್ದರೂರಸ್ತೆ, ವಿದ್ಯುತ್, ನೀರು, ನಿರುದ್ಯೋಗ, ಶಾಲೆಗಳಕನಿಷ್ಠಮೂಲಸೌಕರ್ಯಗಳಗೆತತ್ವಾರ… ಹೀಗೆಭಾರತವನ್ನುಕಾಡುತ್ತಿರುವಅದೆಷ್ಟೋಬೆಟ್ಟದಷ್ಟುಭಯಾನಕವಾದಸಮಸ್ಯೆಗಳಿಗೆಈಗಲಾದರೂಪರಿಹಾರದೊರಕಬಹುದೆಂಬಆಸೆಅವರಲ್ಲಿದೆ. ಪ್ರಧಾನಿಯಾಗಲಿರುವನರೇಂದ್ರಮೋದಿಅವರೆಲ್ಲರಪಾಲಿಗೆಒಂದುಹೊಸಆಶಾಕಿರಣ. ಗುಜರಾತ್‌ನಲ್ಲಿಮಾಡಿತೋರಿಸಿದಸಾಧನೆಯನ್ನುಇಡೀಭಾರತದಲ್ಲಿಮೋದಿಮಾಡಿತೋರಿಸಿಯಾರೆಂಬಭರವಸೆಯಲ್ಲಿಮತದಾರರುಈಬಾರಿಸಂಪೂರ್ಣಬೆಂಬಲಸಾರಿದ್ದಾರೆ. ಇದುವರೆಗೆಯಾರದ್ದೋಹಂಗಿನಲ್ಲಿಅವರಮರ್ಜಿಗೆತಕ್ಕಂತೆಸರ್ಕಾರನಡೆಸಬೇಕಾಗಿತ್ತು. ಕೇಂದ್ರದಲ್ಲಿಸುಸ್ಥಿರಸರ್ಕಾರವೇಇರಲಿಲ್ಲ. ಹಾಗಾಗಿಪ್ರಧಾನಿಯಾದವರಿಗೆಯಾವುದೇದೃಢನಿರ್ಧಾರಕೈಗೊಳ್ಳುವತಾಕತ್ತೇಇರಲಿಲ್ಲ. ಈಬಾರಿಹಾಗಾಗಕೂಡದೆಂದೇಜನರುನರೇಂದ್ರಮೋದಿಗೆನಿಚ್ಚಳಬಹುಮತನೀಡಿದ್ದಾರೆ. ಇನ್ನೈದುವರ್ಷಗಳಕಾಲಯಾವಪಕ್ಷದಹಂಗೂಇಲ್ಲದೆ, ಸ್ವತಂತ್ರವಾಗಿಆಳ್ವಿಕೆನಡೆಸಲುಅನುವುಮಾಡಿಕೊಟ್ಟಿದ್ದಾರೆ.  ಈಅವಕಾಶವನ್ನು  ಬಿಜೆಪಿಈಬಾರಿಸಮರ್ಥವಾಗಿಬಳಸಿಕೊಳ್ಳದಿದ್ದರೆಜನರುಖಂಡಿತಕ್ಷಮಿಸಲಾರರು.

ಜನರನಿರೀಕ್ಷೆಗಳಂತೂಅಪಾರ. ಆನಿರೀಕ್ಷೆಗಳನ್ನುಎಷ್ಟರಮಟ್ಟಿಗೆಮೋದಿಸರ್ಕಾರಪೂರೈಸಬಲ್ಲದು?  ಇದುಈಗಿರುವಕುತೂಹಲ. ಅಧಿಕಾರಕ್ಕೆಏರಿದಕೆಲವೇದಿನಗಳಲ್ಲಿಎಲ್ಲಸಮಸ್ಯೆಗಳನ್ನುಪರಿಹರಿಸಲುಖಂಡಿತಸಾಧ್ಯವಿಲ್ಲ. ಏಕೆಂದರೆಮೋದಿಯಬಳಿಅಂತಹಮಂತ್ರದಂಡವಿಲ್ಲ. ಆದರೆಅವರುಸಮಸ್ಯೆಗಳನ್ನುಪರಿಹರಿಸಬಲ್ಲರು. ೧೨೫ಕೋಟಿಭಾರತಿಯರಿಗೆನೆಮ್ಮದಿಯದಿನಗಳನ್ನುಕರುಣಿಸಬಲ್ಲರುಎಂಬವಿಶ್ವಾಸವಂತೂಬಹುತೇಕರಲ್ಲಿದೆ.  ಏಕೆಂದರೆಗುಜರಾತಿನಲ್ಲಿಹತ್ತುವರ್ಷಗಳಕಾಲಮುಖ್ಯಮಂತ್ರಿಯಾಗಿದ್ದರೂಮೋದಿಭ್ರಷ್ಟಾಚಾರವೆಸಗಲಿಲ್ಲ. ಸ್ವಜನಪಕ್ಷಪಾತಮಾಡಲಿಲ್ಲ. ತಮ್ಮಕುಟುಂಬದಸದಸ್ಯರನ್ನುಹತ್ತಿರಕ್ಕೂಬಿಟ್ಟುಕೊಳ್ಳಲಿಲ್ಲ. ಮೊನ್ನೆಗೆದ್ದಬಳಿಕತಾಯಿಯಆಶೀರ್ವಾದಪಡೆಯಲುಅವರುಹೋಗಿದ್ದುಒಂದುಸಾಧಾರಣಮನೆಗೆ. ಅಲ್ಲಿಅವರಿಗೆಕುಳಿತುಕೊಳ್ಳಲುಹಾಕಿದ್ದುಒಂದುಸಾಧಾರಣಪ್ಲಾಸ್ಟಿಕ್ಕುರ್ಚಿ. ಹತ್ತುವರ್ಷಕಾಲಮುಖ್ಯಮಂತ್ರಿಯಾಗಿದ್ದವರೊಬ್ಬರತಾಯಿಯಮನೆಯ  ಭವ್ಯಆರ್ಥಿಕಸ್ಥಿತಿಇದು! ಮೊನ್ನೆಮತಚಲಾಯಿಸಲುಅವರವಯಸ್ಸಾದತಾಯಿಮತಗಟ್ಟೆಗೆಆಗಮಿಸಿದ್ದು  ಒಂದುಅಟೋರಿಕ್ಷಾದಲ್ಲಿ. ಮುಖ್ಯಮಂತ್ರಿಮೋದಿತನ್ನತಾಯಿಗಾಗಿಯಾವುದೇಸರ್ಕಾರಿಕಾರುಕಳಿಸಲಿಲ್ಲ. ಮೋದಿಗೆಹೀಗೆನಿಸ್ವಾರ್ಥಭಾವನೆಇರುವುದರಿಂದಲೇಅವರುಭಾರತವನ್ನುಸಶಕ್ತವಾಗಿಕಟ್ಟಬಲ್ಲರುಎಂಬನಂಬಿಕೆಮತದಾರರದ್ದು.

ನರೇಂದ್ರಮೋದಿಪ್ರಧಾನಿಯಾದರೆದೇಶದಲ್ಲಿರಕ್ತಪಾತವಾಗುತ್ತದೆ, ೨೦ಸಾವಿರಕ್ಕೂಹೆಚ್ಚುಮಂದಿಯಕಗ್ಗೊಲೆಯಾಗುತ್ತದೆ. ಮುಸ್ಲಿಮರುದೇಶಬಿಟ್ಟುಓಡಿಹೋಗಬೇಕಾಗುತ್ತದೆ… ಮುಂತಾದಮೋದಿವಿರೋಧಿಗಳಆರೋಪಗಳಿಗೆಇನ್ನುಕವಡೆಕಾಸಿನಕಿಮತ್ತುಇರುವುದಿಲ್ಲ. ಹಾಗೆಆರೋಪಿಸುವವರನ್ನುಜನರೇವಿಚಾರಿಸಿಕೊಳ್ಳುತ್ತಾರೆ, ಬಿಡಿ. ಭರ್ಜರಿಬಹುಮತಬಂದಿದೆಯೆಂದುಬಿಜೆಪಿನಾಯಕರುಬೀಗುವಅಗತ್ಯವಿಲ್ಲ. ಅಧಿಕಾರವೆಂಬುದುಕ್ಷಣಿಕ, ಅದುಶಾಶ್ವತವಲ್ಲ. ಅಧಿಕಾರಬಂದಾಗಅದನ್ನುಹೇಗೆಸದುಪಯೋಗಮಾಡಿಕೊಂಡರುಎಂಬುದಷ್ಟೇಜನರುಸದಾಕಾಲನೆನಪಿಡುವಸಂಗತಿ. ಮೋದಿಸರ್ಕಾರಈಸುವರ್ಣಾವಕಾಶವನ್ನುಸಾರ್ಥಕಪಡಿಸಿಕೊಳ್ಳಲಿ.

 

 

 

 

  • email
  • facebook
  • twitter
  • google+
  • WhatsApp

Related Posts

Articles

ಮಾತಿನ ಕಠಿಣ ಕ್ರಮ, ಇನ್ನೆಷ್ಟು ದಿನ?

July 28, 2022
Articles

ದೇಶದ ಸುರಕ್ಷತೆಗಾಗಿ ಅಗ್ನಿಪಥ!

June 18, 2022
Articles

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

Articles

ಒಂದು ಪಠ್ಯ – ಹಲವು ಪಾಠ

May 27, 2022
Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Next Post
RSS State level College Vidyarthi Sangh Shiksha Varg-2014 to begin from May 26

RSS State level College Vidyarthi Sangh Shiksha Varg-2014 to begin from May 26

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Shri Guruji Golwalkar – Biography By H. V. Sheshadri

Shri Guruji Golwalkar – Biography By H. V. Sheshadri

April 18, 2011

EDITOR'S PICK

नई दिल्ली : संघ के वरिष्ठ प्रचारक श्री राम प्रकाश धीर को श्रद्धांजलि

नई दिल्ली : संघ के वरिष्ठ प्रचारक श्री राम प्रकाश धीर को श्रद्धांजलि

June 30, 2014
Liberal Fascists: An article by RAM MADHAV

Liberal Fascists: An article by RAM MADHAV

August 2, 2011
CFD submits to CM BSY the fact finding report of the recent D J Halli Riots

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪೂರ್ವನಿಯೋಜಿತ : ಸತ್ಯಶೋಧನಾ ಸಮಿತಿ ವರದಿ

September 4, 2020
RSS Bangalore: A lecture prog on Deendayal Upadhyay Sept 25

RSS Bangalore: A lecture prog on Deendayal Upadhyay Sept 25

September 21, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In