• Samvada
Monday, May 23, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Articles

ನೇರನೋಟ ‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆಅರ್ಥಅದಲ್ಲ!

Vishwa Samvada Kendra by Vishwa Samvada Kendra
May 26, 2014
in Articles, Nera Nota
250
0
ನೇರನೋಟ ‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆಅರ್ಥಅದಲ್ಲ!
491
SHARES
1.4k
VIEWS
Share on FacebookShare on Twitter

By Du Gu Lakshman

banner-vikas

READ ALSO

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

ಡಿವಿಜಿಯವರ ವ್ಯಾಸಂಗ ಗೋಷ್ಠಿ

Success has got many fathers, but failure is an orphan (ಗೆಲುವಿಗೆಹಲವುತಂದೆಯರು, ಸೋಲುಮಾತ್ರಅನಾಥ). ಈ ಮಾತಿಗೆಈಗಕಾಂಗ್ರೆಸ್ಸ್ಥಿತಿಯೂ ಅಪವಾದವಾಗಿಲ್ಲ. ೨೦೦೯ರಲೋಕಸಭಾಚುನಾವಣೆಯಲ್ಲಿ೨೦೬ಸ್ಥಾನಗಳನ್ನುಗೆದ್ದಿದ್ದಕಾಂಗ್ರೆಸ್ಈಬಾರಿಗೆದ್ದಿದ್ದುಕೇವಲ೪೪ಸ್ಥಾನಗಳನ್ನುಮಾತ್ರ. ದೆಹಲಿ, ರಾಜಸ್ಥಾನ, ಗುಜರಾತ್, ಹಿಮಾಚಲಪ್ರದೇಶ, ಗೋವಾರಾಜ್ಯಗಳಲ್ಲಿಅದುಖಾತೆಯನ್ನೇತೆರೆಯಲಿಲ್ಲ. ಉತ್ತರಪ್ರದೇಶದ೮೦ಸ್ಥಾನಗಳಲ್ಲಿಅದಕ್ಕೆದೊರಕಿದ್ದುಕೇವಲ೨. ಅದೂಕೂಡತಾಯಿಸೋನಿಯಾಮತ್ತುಮಗರಾಹುಲ್ಇಬ್ಬರೇಅಲ್ಲಿಂದಗೆದ್ದಿದ್ದು. ಮಹಾರಾಷ್ಟ್ರದಲ್ಲೂಅದುಭರ್ಜರಿಯಾಗಿಯೇಸೋತಿದೆ. ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ತಮಿಳುನಾಡುಮೊದಲಾದರಾಜ್ಯಗಳಲ್ಲೂಹೀನಾಯಸೋಲು.

ಕಾಂಗ್ರೆಸ್ಈಬಾರಿಗಮನಾರ್ಹವಾಗಿಗೆದ್ದಿದ್ದರೆಅದಕ್ಕೆನಾವೇಕಾರಣಎಂದುಹೇಳುವವರಸಂಖ್ಯೆಸಾಕಷ್ಟುಇರುತ್ತಿತ್ತು. ಹೀನಾಯವಾಗಿಸೋತಿದ್ದರಿಂದಆಸೋಲಿಗೆನಾವೇಕಾರಣಎಂದುಯಾರೂಹೇಳುತ್ತಿಲ್ಲ. ಪ್ರತಿಯೊಬ್ಬರೂಇನ್ನೊಬ್ಬರತ್ತಬೆರಳುತೋರಿಸುತ್ತಿದ್ದಾರೆ. ಸೋಲಿನಹೊಣೆಯನ್ನುಹೊತ್ತುಕೊಳ್ಳಲುಯಾರೂಸಿದ್ಧರಿಲ್ಲ. ಮಹಾರಾಷ್ಟ್ರದಕಾಂಗ್ರೆಸ್ನಾಯಕಮಿಲಿಂದ್ದೆವೊರಾ, ರಾಹುಲ್ಸಲಹೆಗಾರರುಬೇರುಮಟ್ಟದನಾಯಕರಮಾತಿಗೆಕಿವಿಗೊಡದಿದ್ದುದೇಪರಾಭವಕ್ಕೆಕಾರಣಎಂದಿದ್ದರೆ, ಗುಜರಾತಿನಕಾಂಗ್ರೆಸ್ನಾಯಕಶಂಕರ್ಸಿಂಗ್ವಘೇಲಾಅವರು, ಪಕ್ಷದಹೀನಾಯಸೋಲಿಗೆಬೆಂಬಲಿಗರುಕಾರಣರಲ್ಲ, ನಾಯಕರಾಹುಲ್ಗಾಂಧಿಯವರೇನೇರವಾಗಿಸೋಲಿಗೆಕಾರಣಎಂದುಬಹಿರಂಗವಾಗಿಟೀಕಿಸುವದಿಟ್ಟತನತೋರಿದ್ದಾರೆ. ಇದಕ್ಕೂಮೊದಲುಕಾಂಗ್ರೆಸ್‌ನಇನ್ನೊಬ್ಬನಾಯಕಶಶಿತರೂರ್, ಕಾಂಗ್ರೆಸ್ಪಕ್ಷದೊಳಗೆಬಿಗುವಿನವಾತಾವರಣವಿದ್ದುಯಾವುದೇನಾಯಕರುಮುಕ್ತವಾಗಿತಮ್ಮಅನಿಸಿಕೆಗಳನ್ನುವ್ಯಕ್ತಪಡಿಸಲುನಿರ್ಬಂಧವಿದೆ. ನನಗೂಈಹಿಂದೆನಿರ್ಬಂಧವಿಧಿಸಲಾಗಿತ್ತುಎಂದುಹೇಳುವಮೂಲಕಪಕ್ಷದೊಳಗಿದ್ದವಾಕ್ಸ್ವಾತಂತ್ರ್ಯದಇತಿಮಿತಿಯನ್ನುಬಹಿರಂಗಗೊಳಿಸಿದ್ದಾರೆ. ಇದಾದಬಳಿಕಅಮೃತಸರದಿಂದಆಯ್ಕೆಯಾಗಿರುವಸಂಸದಅಮರೀಂದರ್ಸಿಂಗ್ಅವರೂನಾಯಕತ್ವವನ್ನುಟೀಕಿಸಿದ್ದಾರೆ. ರಾಜ್ಯದಲ್ಲಿಕಾಂಗ್ರೆಸ್‌ನಹೀನಾಯಸೋಲಿಗೆಪ್ರದೇಶಕಾಂಗ್ರೆಸ್ಸಮಿತಿಅಧ್ಯಕ್ಷಪ್ರತಾಪ್ಸಿಂಗ್ಬಾಜ್ವವಿರುದ್ಧಟೀಕಾಪ್ರಹಾರಮಾಡಿದ್ದಾರೆ. ಅತ್ತಯುಪಿಎಅಂಗಪಕ್ಷವಾದಎನ್‌ಸಿಪಿನಾಯಕಪ್ರಫುಲ್ಪಟೇಲ್, ಚುನಾವಣೆಬಗ್ಗೆತನ್ನಅಂಗಪಕ್ಷಗಳೊಂದಿಗೆನಡೆಸಬೇಕಿದ್ದಔಪಚಾರಿಕಮಾತುಕತೆಯನ್ನೂಕಾಂಗ್ರೆಸ್ಸರಿಯಾಗಿನಡೆಸಲಿಲ್ಲಎಂದುತಮ್ಮಅಸಮಾಧಾನವನ್ನುಹೊರಹಾಕಿದ್ದಾರೆ. ರಾಹುಲ್ಆಪ್ತನೆಂದೇಗುರುತಿಸಿಕೊಂಡಿರುವಕೇಂದ್ರದಮಾಜಿಸಚಿವಜ್ಯೋತಿರಾದಿತ್ಯಸಿಂಧಿಯಾ, ಮೋದಿಅಲೆದೇಶವನ್ನುಸ್ವೀಪ್ಮಾಡಲುಬಿಟ್ಟಿದ್ದಕ್ಕೆಕಾಂಗ್ರೆಸ್‌ನಾಯಕರೇಹೊಣೆಎಂದುಟೀಕಿಸಿದ್ದಾರೆ. ಅಸ್ಸಾಂಮುಖ್ಯಮಂತ್ರಿತರುಣ್ಗೊಗೋಯ್ರಾಜೀನಾಮೆಸ್ವೀಕರಿಸದಸೋನಿಯಾನಿಲುವನ್ನುಅಸ್ಸಾಂನಅನೇಕಕಾಂಗ್ರೆಸ್ನಾಯಕರೇಖಂಡಿಸಿದ್ದಾರೆ.

ಹೀಗೆಕಾಂಗ್ರೆಸ್ಪಕ್ಷದೊಳಗೇಈಗಭಿನ್ನಮತದಭುಗಿಲೆದ್ದಿದೆ. ಕರ್ನಾಟಕದಲ್ಲಂತೂಅದುತಾರಕಕ್ಕೇರುವಸಾಧ್ಯತೆಇದೆ. ಹಾವೇರಿಯಲ್ಲಿಸಲೀಂಅಹಮದ್ಸೋಲಿಗೆಸಚಿವಎಚ್.ಕೆ. ಪಾಟೀಲ್, ಶಾಸಕಕೆ.ಬಿ. ಕೋಳಿವಾಡಅವರೇಕಾರಣರಾಗಿದ್ದು, ಕೂಡಲೇಅವರವಿರುದ್ಧಕ್ರಮಕೈಗೊಳ್ಳುವಂತೆಆಗ್ರಹಿಸಿಬೆಂಬಲಿಗರುಬೆಂಗಳೂರಿನಕೆಪಿಸಿಸಿಕಚೇರಿಯಎದುರುಪ್ರತಿಭಟನೆನಡೆಸಿದರು. ದಾವಣಗೆರೆಯಲ್ಲಿತನ್ನಪುತ್ರಸೋತಿದ್ದಕ್ಕೆತನ್ನನ್ನುಸಚಿವಸಂಪುಟದಿಂದತೆಗೆದುಹಾಕುವುದಾದರೆಹಾಕಲಿ, ವಿಮಾನಹತ್ತಿದಾವಣಗೆರೆಗೆಹೋಗುತ್ತೇನೆ. ಅಲ್ಲಿಮಾಡಲುಭಾಳಕೆಲ್ಸಐತಿಎಂದುತೋಟಗಾರಿಕಾಸಚಿವಶಾಮನೂರುಶಿವಶಂಕರಪ್ಪಅವರುಸವಾಲುಹಾಕಿದ್ದಾರೆ. ಮೂಡಬಿದ್ರೆಯಶಾಸಕಅಭಯಚಂದ್ರಕೂಡದ.ಕ. ಜಿಲ್ಲೆಯಲ್ಲಿಕಾಂಗ್ರೆಸ್ಸೋಲಿಗೆತನ್ನನ್ನುಸಚಿವಸ್ಥಾನದಿಂದಕಿತ್ತುಹಾಕುವುದಾದರೆಹಾಕಲಿಎಂದುಸವಾಲೆಸೆದಿದ್ದಾರೆ. ಹೀಗೆಕೈಪಾಳೆಯದಲ್ಲಿಭಿನ್ನಮತಕೊತಕೊತಕುದಿಯುತ್ತಿದೆ. ಸೋಲಿಗೆನಾವ್ಯಾರೂಕಾರಣರಲ್ಲಎಂದುಎಲ್ಲರೂಜಾರಿಕೊಳ್ಳುವದಾರಿಹುಡುಕುತ್ತಿದ್ದಾರೆ. ಮೊನ್ನೆದೆಹಲಿಯಲ್ಲಿಸೋನಿಯಾಹಾಗೂರಾಹುಲ್ಇಬ್ಬರೂಸೋಲಿಗೆಹೊಣೆಹೊತ್ತುರಾಜೀನಾಮೆಪತ್ರನೀಡಿದ್ದರೂಅದನ್ನುಪಕ್ಷಸ್ವೀಕರಿಸಲಿಲ್ಲ (ಅದೊಂದುಕಾಟಾಚಾರದರಾಜೀನಾಮೆಪತ್ರವಾಗಿತ್ತುಎನ್ನುವುದುಮೊದಲೇತಿಳಿದಿತ್ತು). ನಿಜಕ್ಕೂಕಾಂಗ್ರೆಸ್ಸೋಲಿಗೆಹೊಣೆಹೊತ್ತುಸೋನಿಯಾಹಾಗೂರಾಹುಲ್ಹುದ್ದೆಯಿಂದಕೆಳಗಿಳಿಯಬೇಕಾಗಿತ್ತು. ಆದರೆಅಂತಹನೈತಿಕತೆತಾಕತ್ತೇಅವರೊಳಗಿಲ್ಲ.

ಪ್ರಿಯಾಂಕಾಭಜನೆ

ಇನ್ನುಕೆಲವರುಕಾಂಗ್ರೆಸ್ಮತ್ತೆಉದ್ಧಾರವಾಗಬೇಕಾದರೆಪ್ರಿಯಾಂಕಾಗಾಂಧಿಯನ್ನುರಾಜಕೀಯದಮುನ್ನಲೆಗೆತರಬೇಕುಎಂದುಪಲ್ಲವಿಹಾಡತೊಡಗಿದ್ದಾರೆ. ರಾಹುಲ್‌ಗಿಂತಪ್ರಿಯಾಂಕಾಸಮರ್ಥೆಹಾಗೂಪ್ರಬುದ್ಧೆ. ಅವರನ್ನುಮುಂಚೂಣಿಯಲ್ಲಿರಿಸಿಪ್ರಚಾರನಡೆಸಿದ್ದರೆರಾಷ್ಟ್ರಮಟ್ಟದಲ್ಲಿಕಾಂಗ್ರೆಸ್ಸಾಧನೆಉತ್ತಮವಾಗಿರುತ್ತಿತ್ತು. ಭವಿಷ್ಯದಲ್ಲೂಪಕ್ಷಕ್ಕೆಚೈತನ್ಯತುಂಬಲುಅವರಸಹಕಾರಅಗತ್ಯವಿದೆಎಂದುಹೇಳಿದವರುರಾಜ್ಯದಮಾಜಿಮುಖ್ಯಮಂತ್ರಿಎನ್. ಧರ್ಮಸಿಂಗ್. ಪ್ರಿಯಾಂಕಾದೊಡ್ಡಹೋರಾಟಗಾರ್ತಿ, ಅವರಲ್ಲಿಮೇಡಂಇಂದಿರಾಗಾಂಧಿಯನ್ನುಹೋಲುವಅನೇಕಗುಣಗಳಿವೆ. ಇಂದಿರಾಅವರಹಾವಭಾವ, ವೇಷಭೂಷಣಎಲ್ಲವೂಇದೆಎಂಬುದುಇನ್ನೊಬ್ಬಕೇಂದ್ರದಮಾಜಿಸಚಿವಕೆ.ವಿ. ಥಾಮಸ್ಅವರಬಣ್ಣನೆ. ಇತ್ತಲೋಕಸಭೆಯಲ್ಲಿಪ್ರತಿಪಕ್ಷನಾಯಕರುಯಾರಾಗಬೇಕುಎಂಬುದರಬಗ್ಗೆಯೂಕಾಂಗ್ರೆಸ್‌ನಲ್ಲಿಬಿರುಸಿನವಾಗ್ವಾದನಡೆಯುತ್ತಿದೆ. ೯ಬಾರಿಮಧ್ಯಪ್ರದೇಶದಚಿಂದ್ವಾರಾದಿಂದಗೆದ್ದಿರುವಕಮಲನಾಥ್, ತಾನೇಆಸ್ಥಾನಕ್ಕೆಅತ್ಯಂತಅರ್ಹವ್ಯಕ್ತಿಎಂದುದಾವೆಮಂಡಿಸಿದ್ದರೆ, ನಮ್ಮವೀರಪ್ಪಮೊಯ್ಲಿಹಾಗೂಖರ್ಗೆತಾವುಕೂಡಹಿರಿಯನಾಯಕರು, ತಮ್ಮನ್ನೂಆಹುದ್ದೆಗೆಪರಿಗಣಿಸಬೇಕುಎಂದುಹಠಹಿಡಿದ್ದಾರೆ.

ಒಂದುಹೀನಾಯಸೋಲುಇಡೀಕಾಂಗ್ರೆಸ್ಪಕ್ಷವನ್ನೇಹೇಗೆಭಯಂಕರವಾಗಿನಡುಗಿಸಿಬಿಟ್ಟಿದೆಎನ್ನುವುದಕ್ಕೆಇವೆಲ್ಲನಿದರ್ಶನಗಳು. ಮೊದಲುಎಂತಹದೇಸೋಲುಉಂಟಾಗಿದ್ದರೂಸೋನಿಯಾಹಾಗೂರಾಹುಲ್ವಿರುದ್ಧಅಪಸ್ವರಎತ್ತುವಧೈರ್ಯಯಾರಿಗೂಇರುತ್ತಿರಲಿಲ್ಲ. ಆದರೆಈಬಾರಿಬಹಿರಂಗವಾಗಿಯೇಅದುಕಂಡುಬಂದಿದೆ. ಒಂದುರೀತಿಯಲ್ಲಿಕಾಂಗ್ರೆಸ್ಮರಳಿಸರಿಯಾದಹಳಿಗೆಬರುತ್ತಿರುವಲಕ್ಷಣಇದಾಗಿರಬಹುದೇ?

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ…

ಮೋದಿಈಸಲದಚುನಾವಣಾಪ್ರಚಾರದುದ್ದಕ್ಕೂ ‘ಕಾಂಗ್ರೆಸ್‌ಮುಕ್ತ’ ಭಾರತನಿರ್ಮಾಣಕ್ಕೆಬೆಂಬಲಿಸಿಎಂದುಮತದಾರರಿಗೆಕರೆಕೊಟ್ಟಿದ್ದರು. ಅದಕ್ಕೆಸರಿಯಾಗಿಮತದಾರರುಮೋದಿಯವರಮಾತುನಿಜಗೊಳಿಸಲೋಎಂಬಂತೆಕಾಂಗ್ರೆಸ್ಪಕ್ಷವನ್ನುಧೂಳೀಪಟಮಾಡುವಲ್ಲಿನೆರವಾಗಿದ್ದರು. ಆದರೆಕಾಂಗ್ರೆಸ್‌ಮುಕ್ತಭಾರತವೆಂದರೆಕಾಂಗ್ರೆಸ್ನಾಯಕರೆಲ್ಲರನ್ನೂಮಣ್ಣುಮುಕ್ಕಿಸಬೇಕೆಂದುಮೋದಿಯವರಆಹೇಳಿಕೆಯಅರ್ಥವಾಗಿರಲಿಲ್ಲ. ಕಾಂಗ್ರೆಸ್‌ಮುಕ್ತಭಾರತವೆಂದರೆ, ಆಪಕ್ಷದೊಳಗೆಹೆಪ್ಪುಗಟ್ಟಿರುವವಂಶಾಡಳಿತ, ಅಲ್ಪಸಂಖ್ಯಾತರಓಲೈಕೆ, ಅಭಿವೃದ್ಧಿರಾಜಕೀಯಕ್ಕೆಅಡ್ಡಗಾಲಿಡುವಕುತಂತ್ರಇತ್ಯಾದಿಅಪಸವ್ಯಗಳನ್ನುತೊಡೆದುಹಾಕಬೇಕೆಂಬುದೇಮೋದಿಯವರಹೇಳಿಕೆಯಆಂತರ್ಯವಾಗಿತ್ತು. ಕಾಂಗ್ರೆಸ್ಇಷ್ಟೊಂದುಹೀನಾಯವಾಗಿಸೋತಈಸಂದರ್ಭದಲ್ಲೂಮತ್ತೆಪ್ರಿಯಾಂಕಾಗಾಂಧಿಗೆಪಟ್ಟಕಟ್ಟಲುಕೆಲವರುಹೊರಟಿದ್ದಾರೆಂದರೆಅದುಸೋಲಿನಿಂದಏನೇನೂಪಾಠಕಲಿತಿಲ್ಲಎಂದೇಅರ್ಥ. ವಂಶಾಡಳಿತದಪಿಡುಗಿನಿಂದಹೊರಬಂದರೆಮಾತ್ರಕಾಂಗ್ರೆಸ್ಪಕ್ಷಉದ್ಧಾರವಾಗಬಲ್ಲದು. ಸೋನಿಯಾ, ರಾಹುಲ್, ಪ್ರಿಯಾಂಕಾಬಿಟ್ಟರೆಕಾಂಗ್ರೆಸ್ಸಾರಥ್ಯವಹಿಸುವಒಬ್ಬನೇಒಬ್ಬಸಮರ್ಥನಾಯಕ, ಹಾಗಿದ್ದರೆಆಪಕ್ಷದಲ್ಲಿಯಾರೂಇಲ್ಲವೆ?

ಮೊನ್ನೆಚುನಾವಣಾಫಲಿತಾಂಶಬಂದಬಳಿಕವಾರಾಣಸಿಯಬಹಿರಂಗಸಭೆಯಲ್ಲಿಮಾತನಾಡಿದಮೋದಿ ‘ಸಂಸತ್ತಿನಲ್ಲಿಈಗಪ್ರತಿಪಕ್ಷಎಲ್ಲಿದೆ? ಮೊದಲುಕೇಂದ್ರದಲ್ಲಿಸರ್ಕಾರರಚಿಸಲುಮೈತ್ರಿಕೂಟರಚಿಸಬೇಕಾಗಿತ್ತು. ಈಗಪ್ರತಿಪಕ್ಷಸ್ಥಾನಪಡೆಯಲುಮೈತ್ರಿಕೂಟರಚಿಸಬೇಕಾಗಿದೆ’ ಎಂದುಲೇವಡಿಮಾಡಿದ್ದರು. ಮೋದಿಯವರಈಲೇವಡಿಅಥವಾಅದಕ್ಕೂಮುನ್ನಪ್ರಚಾರಸಭೆಗಳಲ್ಲಿಅವರಾಡಿದ ‘ಕಾಂಗ್ರೆಸ್‌ಮುಕ್ತಭಾರತ’ ಹೇಳಿಕೆಗೆಕಾಂಗ್ರೆಸ್ಪಕ್ಷವೇಈದೇಶದಲ್ಲಿಇರಬಾರದುಎಂಬರ್ಥವೇನೂಇರಲಿಲ್ಲ. ಕಾಂಗ್ರೆಸ್ತನ್ನವಂಶಾಡಳಿತ, ಅಲ್ಪಸಂಖ್ಯಾತರಓಲೈಕೆ, ದೇಶದ್ರೋಹಿಗಳಜೊತೆಶಾಮೀಲು, ಸ್ವಜನಪಕ್ಷಪಾತ, ಜನವಿರೋಧಿನೀತಿ, ಅಭಿವೃದ್ಧಿಗೆಅಡ್ಡಗಾಲುಮೊದಲಾದಕೆಟ್ಟಸಂಸ್ಕೃತಿಯಿಂದಹೊರಬರಬೇಕುಎಂಬುದುಮೋದಿಮಾತಿನಆಂತರ್ಯ. ಕೇವಲಮೋದಿಯವರದಷ್ಟೇಅಲ್ಲ, ಈದೇಶದಮತದಾರರದ್ದೂಕೂಡ. ಇದನ್ನೇಎಲ್ಲರೂ ‘ಕಾಂಗ್ರೆಸ್ಸಂಸ್ಕೃತಿ’ ಎಂದುಕರೆದಿರುವುದು. ಈಹೀನಸಂಸ್ಕೃತಿಯಪ್ರಭಾವಳಿಯನ್ನುಕಳಚಿಕೊಳ್ಳದೇಇದ್ದುದರಿಂದಲೇಕಳೆದ೬ದಶಕಗಳದೀರ್ಘಆಳ್ವಿಕೆನಡೆಸಿದರೂದೇಶದಲ್ಲಿಪರಿವರ್ತನೆತರಲುಕಾಂಗ್ರೆಸ್‌ಗೆಸಾಧ್ಯವಾಗಲಿಲ್ಲ.

ಮುಸ್ಲಿಮರತುಟಿಗೆತುಪ್ಪ!

ಮುಸ್ಲಿಮರನ್ನುಸದಾಕಾಲಓಲೈಸುತ್ತಾಬಂದಕಾಂಗ್ರೆಸ್ಆಸಮುದಾಯಕ್ಕಾಗಿಮಾಡಿರುವುದಾದರೂಏನು? ಮುಸ್ಲಿಮರತುಟಿಗೆಒಂದಿಷ್ಟುತುಪ್ಪಸವರಿದ್ದುಬಿಟ್ಟರೆಇನ್ನೇನುಮಾಡಿದೆ? ಸ್ವಾತಂತ್ರ್ಯಬಂದು೬ದಶಕಗಳಾಗಿದ್ದರೂಮುಸ್ಲಿಮರುಈಗಲೂಏಕೆಅದೇದಾರಿದ್ರ್ಯಸ್ಥಿತಿಯಲ್ಲಿತೊಳಲಾಡಬೇಕಾಗಿತ್ತು? ನಾವುಈದೇಶದಅವಿಭಾಜ್ಯಅಂಗವೆಂಬಚಿಂತನೆಯಬೀಜವನ್ನುಕಾಂಗ್ರೆಸ್ಆಸಮುದಾಯದಲ್ಲಿಏಕೆಬಿತ್ತಲಿಲ್ಲ? ಕಾಂಗ್ರೆಸ್‌ನಆಸೆಆಮಿಷಗಳಿಗೆಇದುವರೆಗೆಮರುಳಾಗಿದ್ದಮುಸ್ಲಿಂಸಮುದಾಯಈಗಭ್ರಮೆಯಿಂದಹೊರಬಂದಿದೆ. ಅದಕ್ಕೇಈಬಾರಿಆಸಮುದಾಯಕಾಂಗ್ರೆಸ್ಪಕ್ಷಕ್ಕೆಒಟ್ಟಾಗಿಮತಹಾಕಲಿಲ್ಲ. ತಮಗಿಷ್ಟವಾದಪಕ್ಷಆರಿಸಿಕೊಂಡುಮತಹಾಕಿದರು. ಬಿಜೆಪಿಗೂಕೆಲವರುಮತಹಾಕಿದರು. ಪರಿಣಾಮಕಾಂಗ್ರೆಸ್‌ಗೆಹೀನಾಯಸೋಲುಉಂಟಾಯಿತು.

ಕಾಂಗ್ರೆಸ್ಈಹೀನಾಯಸೋಲಿನಿಂದಈಗಲಾದರೂಪಾಠಕಲಿತುಕೊಳ್ಳಬೇಕು. ಅದುಬಿಟ್ಟುವಿತಂಡವಾದ, ಕ್ಷುಲ್ಲಕಚರ್ಚೆಯಲ್ಲೇಕಾಲಹರಣಮಾಡಿದರೆಕಾಂಗ್ರೆಸ್ಪಕ್ಷವನ್ನುಉದ್ಧರಿಸಲುಯಾವದೇವರೂಅವತರಿಸಲಾರರು. ‘ಕಾಂಗ್ರೆಸ್‌ಗೆಅಂತಹಹೀನಾಯಸೋಲುಒದಗಿಲ್ಲ. ಇದೊಂದುಐತಿಹಾಸಿಕಸೋಲುಅಲ್ಲ. ಏಕೆಂದರೆಬಿಜೆಪಿ೧೯೮೪ರಲ್ಲಿಇದಕ್ಕಿಂತಲೂಹೀನಾಯವಾಗಿಸೋತುಲೋಕಸಭೆಯಲ್ಲಿಕೇವಲ೨ಸ್ಥಾನಗಳಿಗೆಸೀಮಿತವಾಗಿತ್ತು. ಬಿಜೆಪಿಈಬಾರಿಬಹುಮತಪಡೆದುಅಧಿಕಾರಕ್ಕೇರಿದ್ದರೂಅದಕ್ಕೆದೊರಕಿದ್ದುಕೇವಲಶೇ. ೩೧ಮತಗಳು. ಇನ್ನುಳಿದಶೇ. ೬೯ಮತಗಳುಬಿಜೆಪಿಗೆವಿರುದ್ಧವಾಗಿವೆ. ದೇಶದಮತದಾರರಶೇ. ೫೦ರಷ್ಟುಮತಗಳುಕೂಡಬಿಜೆಪಿಗೆಬಿದ್ದಿಲ್ಲ…’ ಮುಂತಾದಅದೆಷ್ಟೋಕುತರ್ಕಗಳುಈಗಕೇಳಿಬರುತ್ತಿವೆ. ಕಾಂಗ್ರೆಸ್ಇಂತಹಕುತರ್ಕಗಳಿಗೇಜೋತುಬಿದ್ದುಎಚ್ಚೆತ್ತುಕೊಳ್ಳದಿದ್ದರೆಅದರಸರ್ವನಾಶಕ್ಕೆಹೆಚ್ಚುದಿನಗಳುಬೇಕಾಗಿಲ್ಲ. ಕಾಂಗ್ರೆಸ್ಲೋಕಸಭೆಯಲ್ಲಿಸಮರ್ಥಪ್ರತಿಪಕ್ಷವಾಗಿಕಾರ್ಯನಿರ್ವಹಿಸಬೇಕು. ಎನ್‌ಡಿಎಮೈತ್ರಿಕೂಟಕೈಗೊಳ್ಳುವಜನಪರಕಾರ್ಯಕ್ರಮಗಳಿಗೆಕೈಜೋಡಿಸಿ, ಎನ್‌ಡಿಎತಪ್ಪುಮಾಡಿದರೆಅದನ್ನುಎಚ್ಚರಿಸಿಸರಿದಾರಿಯಲ್ಲಿಸಾಗುವಂತೆಮಾಡುವಗುರುತರಹೊಣೆಕಾಂಗ್ರೆಸ್ಮೇಲಿದೆ. ಒಂದುಆಡಳಿತಪಕ್ಷದಕ್ಷಹಾಗೂಜನಪರವಾಗಿರಬೇಕಾದರೆ, ಅದರಪ್ರತಿಯೊಂದುನಡೆಯನ್ನೂಎಚ್ಚರದಿಂದಗಮನಿಸುವಸಮರ್ಥಪ್ರತಿಪಕ್ಷವೂಇರಬೇಕಾಗುತ್ತದೆ. ಪ್ರಜಾಪ್ರಭುತ್ವವ್ಯವಸ್ಥೆಆರೋಗ್ಯಕರವಾಗಿಸಾಗುವುದುಆವಾಗಲೇ.

ಕಾಂಗ್ರೆಸ್ನಾಯಕರುಇದನ್ನೆಲ್ಲಅರ್ಥಮಾಡಿಕೊಂಡಾರೆಯೆ?

 

  • email
  • facebook
  • twitter
  • google+
  • WhatsApp

Related Posts

Articles

ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅನ್ಯಮತೀಯರ ಆರ್ಥಿಕ ಬಹಿಷ್ಕಾರ : ಒಂದು ಚರ್ಚೆ

March 25, 2022
Articles

ಡಿವಿಜಿಯವರ ವ್ಯಾಸಂಗ ಗೋಷ್ಠಿ

March 17, 2022
Articles

ಗ್ರಾಹಕರ ಹಿತ ರಕ್ಷಣೆಯ ಜಾಗೃತಿ – ಇಂದಿನ ಅಗತ್ಯ

March 15, 2022
Articles

ಗಾನ ಸಾಮ್ರಾಜ್ಞಿ : ಶ್ರೀಮತಿ ಗಂಗೂಬಾಯಿ ಹಾನಗಲ್

March 5, 2022
Articles

Russia,Ukraine war – All we need to know

Articles

ಬನ್ನಿ, ಆಲೂರು ವೆಂಕಟರಾಯರನ್ನು ಓದೋಣ.‌‌‌…

Next Post
ABVP’s 3-day National Executive Meet begins at Sanghaniketan, Mangalore

ABVP's 3-day National Executive Meet begins at Sanghaniketan, Mangalore

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Pro-Hindu articles of Varsha Bhosle: Rediff Compilation

Pro-Hindu articles of Varsha Bhosle: Rediff Compilation

October 10, 2012
RSS is in it and outside it : RSS Veteran M.G. Vaidya interview in ‘THE HINDU’

RSS is in it and outside it : RSS Veteran M.G. Vaidya interview in ‘THE HINDU’

September 13, 2015
VHP Press Statement from Ashok Singhal on Sardar Vallabh Bhai Patel

VHP Press Statement from Ashok Singhal on Sardar Vallabh Bhai Patel

May 24, 2014
ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ

ಬಾಯಾರು: ಸ್ವಯಂಸೇವಕರಿಂದ “ಗ್ರಾಮ ನಡಿಗೆ” ಕಾರ್ಯಕ್ರಮ

November 20, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In