• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಶಿವಮೊಗ್ಗದಲ್ಲಿ ಪಠ್ಯ ಪರಿಷ್ಕರಣೆ ಸತ್ಯ-ಮಿಥ್ಯ ವಿಚಾರ ಸಂಕಿರಣ

Vishwa Samvada Kendra by Vishwa Samvada Kendra
June 12, 2022
in News Digest
252
0
494
SHARES
1.4k
VIEWS
Share on FacebookShare on Twitter

“ಭಾರತದಲ್ಲಿ ಸರ್ಕಾರಗಳು ತಮ್ಮ ಒಟ್ಟಾರೆ
ಬಜೆಟ್‌ನ ಶೇ.20ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಆ
ಹೊತ್ತಿನ ಸಮಯ ಸಂದರ್ಭಕ್ಕೆ ತಕ್ಕ ಹಾಗೇ
ವಿಚಾರಧಾರೆಗಳು ಬದಲಾದ ಹಾಗೇ ಪಠ್ಯಗಳನ್ನು
ಪರಿಷ್ಕರಿಸುತ್ತಾ ಬಂದಿದೆ” ಎಂದು ಸಮಾಜ ಕಲ್ಯಾಣ
ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸುವರ್ಣ ಸಂಸ್ಕೃತಿ ಭವನದಲ್ಲಿ
ರಾಷ್ಟ್ರೋತ್ಥಾನ ಬಳಗ ಶಿವಮೊಗ್ಗ ಇವರ ವತಿಯಿಂದ
ಹಮ್ಮಿಕೊಂಡಿದ್ದ ಪಠ್ಯ-ಪುಸ್ತಕ ಪರಿಷ್ಕರಣೆ ಸತ್ಯ- ಮಿಥ್ಯ
ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದರು.

“ಅಂದೂ ಕೂಡ ಟೀಕೆ ಟಿಪ್ಪಣಿಗಳು ಬಂದಿದ್ದವು.
ಆದರೆ, ಅಂದಿನ ಸರ್ಕಾರಗಳು ಅದಕ್ಕೆ ಕಿವಿಗೊಡದೇ
ಅದೇ ಮೆಕಾಲೆ ಕಾಲದ ಶಿಕ್ಷಣ ನೀತಿಯನ್ನು
ಮುಂದುವರೆಸುತ್ತಾ ಬಂದವು. ಕರ್ನಾಟಕ ಸರ್ಕಾರ
ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಮ್ಮ
ದೇಶದ ಇತಿಹಾಸ ಪುರುಷರು, ರಾಷ್ಟ್ರ ಪ್ರೇಮಿಗಳ
ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ರಾಷ್ಟ್ರಭಕ್ತಿ
ಜಾಗೃತಿಗೊಳಿಸಬೇಕು. ನಮ್ಮ ದೇಶದ ಸಂಸ್ಕಾರ
ಸಂಸ್ಕೃತಿಯನ್ನು ತಿಳಿಸಬೇಕೆಂಬ ಉದ್ದೇಶದಿಂದ
2020-21ನೇ ಸಾಲಿನಲ್ಲಿ ಪರಿಷ್ಕರಣೆಗೆ ಅವಕಾಶ
ಕಲ್ಪಿಸಿ ಸಮಿತಿ ರಚನೆ ಮಾಡಿ ಸಲಹೆ ಸೂಚನೆಗಳಿಗೆ
ಒಂದು ವರ್ಷ ಕಾಲಾವಕಾಶ ಕೂಡ ನೀಡಿತ್ತು ಆದರೆ,
ಇನ್ನೇನು ಪುಸ್ತಕ ಮುದ್ರಣ ಹಂತದಲ್ಲಿರುವಾಗ ಸುಳ್ಳಿನ
ಸರಮಾಲೆಗಳನ್ನೇ ಸೃಷ್ಟಿಸಿ ವಿರೋಧ ಪಕ್ಷಗಳು ಸುಳ್ಳನ್ನೇ
ಸತ್ಯವಾಗಿಸಿ ಬಹುತೇಕ ಚರ್ಚೆಗೆ ಗ್ರಾಸವಾಗಿ
ವಿವಾದಗಳನ್ನು ಹುಟ್ಟುಹಾಕುತ್ತಿವೆ” ಎಂದು
ಆರೋಪಿಸಿದರು.

READ ALSO

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

“ನಾರಾಯಣ ಗುರುಗಳ ಪಠ್ಯ ತೆಗೆದಿಲ್ಲ. ಕುವೆಂಪು
ಪಠ್ಯಗಳನ್ನು ಪರಿಷ್ಕರಣೆ ಮಾಡಿಲ್ಲ ಎಲ್ಲೂ ಕೂಡ
ಕೆಂಪೇಗೌಡರ ನಿಂದನೆ ಮಾಡಿಲ್ಲ, ಬಸವಣ್ಣನವರ
ಪಾಠವನ್ನು ಕೂಡ ತೆಗೆದಿಲ್ಲ. ಬದಲಾಗಿ ಸ್ವಾತಂತ್ರ್ಯ
ಹೋರಾಟಗಾರರ, ದೇಶಪ್ರೇಮಿ, ಆರ್.ಎಸ್.ಎಸ್.
ಸ್ಥಾಪಕ ಹಡಗೇವಾರ್ ಅವರ ರಾಷ್ಟ್ರಭಕ್ತಿಯ
ಭಾಷಣದ ತುಣುಕನ್ನು ಸೇರಿಸಲಾಗಿದೆ ಎಂದರು.
ನಾರಾಯಣ ಗುರುಗಳ ಮೂಲ ಆಶ್ರಮವಿರುವ
ಕೇರಳದಲ್ಲಿ ಅಂದಿನ ಸರ್ಕಾರ ಆಕ್ರಮವನ್ನೇ
ನಾಶಪಡಿಸಿ ಅದರ ಜಾಗವನ್ನು ಪರಭಾರೆ ಮಾಡಲು
ಹೊರಟಿತ್ತು. ಆಗ ಅಲ್ಲಿನ 40 ಜನ ನಾರಾಯಣ
ಗುರುಗಳ ಅನುಯಾಯಿಗಳು ಅತ್ಯಂತ ಕಷ್ಟಕರ
ಸನ್ನಿವೇಶಗಳನ್ನು ಎದುರಿಸಿ ಸುಪ್ರೀಂ ಕೋರ್ಟ್‌ಗೆ
ಮೊರೆಯಿಟ್ಟರು. ಆಗ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ
ಛೀಮಾರಿ ಹಾಕಿ ನಾರಾಯಣ ಗುರುಗಳ ಆ
ಜಾಗವನ್ನು ಅವರ ಅನುಯಾಯಿಗಳ ವಶಕ್ಕೆ ನೀಡಿತ್ತು.
ಈಗ ಪಠ್ಯ ತೆಗೆದಿದ್ದಾರೆ ಎಂದು ಸುಳ್ಳು ಹೇಳುವವರು
ಆಗ ಸುಮ್ಮನಿದ್ದರು. ಬಿಜೆಪಿ ಆಡಳಿತದ ಕೇಂದ್ರ
ಸರ್ಕಾರ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ
ಬಾರಿಗೆ ನಾರಾಯಣ ಗುರುಗಳ ಆಶ್ರಮಕ್ಕೆ 70 ಕೋಟಿ
ರೂ. ಅನುದಾನ ನೀಡಿ ಅದರ ಅಭಿವೃದ್ಧಿಗೆ ಕ್ರಮ
ಕೈಗೊಂಡಿತ್ತು. ಅಂತಹ ಬಿಜೆಪಿ ಸರ್ಕಾರ ಅಸ್ಪೃಶ್ಯತೆ
ವಿರುದ್ಧ ಹೋರಾಡಿದ ನಾರಾಯಣ ಗುರುಗಳ
ಪಠ್ಯವನ್ನು ತೆಗೆಯುವುದುಂಟೇ ? ನಾನು ಕೂಡ
ಅದೇ ಜನಾಂಗದಿಂದ ಬಂದವನು” ಎಂದರು.

“ಉಕ್ರೇನ್‌ನಲ್ಲಿ 18 ಸಾವಿರ ಭಾರತೀಯ
ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಕ್ರೇನ್ ಸೈನಿಕರ
ವಕದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್
ದಾಳಿ, ಆ ಕಡೆ ಉಕ್ರೇನ್ ಸೈನಿಕರಿಂದ ದಬ್ಬಾಳಿಕೆ
ಛೀಮಾರಿ ಹಾಕಿ ನಾರಾಯಣ ಗುರುಗಳ ಆ
ಜಾಗವನ್ನು ಅವರ ಅನುಯಾಯಿಗಳ ವಶಕ್ಕೆ ನೀಡಿತ್ತು.
ಈಗ ಪಠ್ಯ ತೆಗೆದಿದ್ದಾರೆ ಎಂದು ಸುಳ್ಳು ಹೇಳುವವರು
ಆಗ ಸುಮ್ಮನಿದ್ದರು. ಬಿಜೆಪಿ ಆಡಳಿತದ ಕೇಂದ್ರ
ಸರ್ಕಾರ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ
ಬಾರಿಗೆ ನಾರಾಯಣ ಗುರುಗಳ ಆಶ್ರಮಕ್ಕೆ 70 ಕೋಟಿ
ರೂ. ಅನುದಾನ ನೀಡಿ ಅದರ ಅಭಿವೃದ್ಧಿಗೆ ಕ್ರಮ
ಕೈಗೊಂಡಿತ್ತು. ಅಂತಹ ಬಿಜೆಪಿ ಸರ್ಕಾರ ಅಸ್ಪೃಶ್ಯತೆ
ವಿರುದ್ಧ ಹೋರಾಡಿದ ನಾರಾಯಣ ಗುರುಗಳ
ಪಠ್ಯವನ್ನು ತೆಗೆಯುವುದುಂಟೇ ? ನಾನು ಕೂಡ
ಅದೇ ಜನಾಂಗದಿಂದ ಬಂದವನು ಎಂದರು.
ಉಕ್ರೇನ್‌ನಲ್ಲಿ 18 ಸಾವಿರ ಭಾರತೀಯ
ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಕ್ರೇನ್ ಸೈನಿಕರ
ವಕದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್
ದಾಳಿ, ಆ ಕಡೆ ಉಕ್ರೇನ್ ಸೈನಿಕರಿಂದ ದಬ್ಬಾಳಿಕೆ ಈಗಿನ ಘನತೆ” ಎಂದರು.

“ಮುಂದಿನ ಜನಾಂಗ ಸತ್ಯಾನ್ವೇಷಣೆ ಮಾಡಬೇಕು.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ
ನಾಳೆ ಫಲ ಕೊಡುತ್ತದೆ. ಸಾಹಿತಿಗಳಿಗೂ ಇದನ್ನು
ಅರ್ಥ ಮಾಡಿಸುವ ಕೆಲಸವನ್ನು ಖುದ್ದಾಗಿ
ಮುಖ್ಯಮಂತ್ರಿಗಳೇ ಮಾಡಿದ್ದಾರೆ. ವೈಚಾರಿಕ
ವಿಚಾರದ ಬಗ್ಗೆ ಚರ್ಚೆಗೆ ಸರ್ಕಾರ ಯಾವತ್ತೂ
ಸ್ವಾಗತ ಮಾಡುತ್ತದೆ. ಆದರೆ, ಸತ್ಯವನ್ನು ಮರೆ ಮಾಚಿ
ಸುಳ್ಳು ಇತಿಹಾಸ ತುರುಕುವುದು ಯಾವ ನ್ಯಾಯ?”
ಎಂದರು.

ನಮ್ಮವೀರರಿಗೆ ನಾವೇ ಅಪಚಾರವನ್ನು ಶಿಕ್ಷಣದ
ಮೂಲಕ ಮಾಡಿದಂತಾಗಿತ್ತು. ಈಗ ಅದನ್ನು
ಸರಿಪಡಿಸಲು ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಸರ್ಕಾರ
ಮುಂದೆ ಬಂದಿದೆ. ಪಠ್ಯ ಸಮಿತಿಯ ಪರಿಷ್ಕರಣೆ
ವಿರುದ್ಧ ಮಾತನಾಡುವ ಮತ್ತು ಸುಳ್ಳನ್ನುಸೃಷ್ಟಿಸುವವರು ಪರಿಷ್ಕೃತ ಪಠ್ಯವನ್ನು ಒಮ್ಮೆ ಸರಿಯಾ
ನೋಡಲಿ, ಬರಗೂರು ರಾಮಚಂದ್ರಪ್ಪ ನೇತೃತ್ವದ
ಸಮಿತಿ ಯಾವುದನ್ನು ಮರೆ ಮಾಚಿತ್ತು ಮತ್ತು
ಯಾವುದನ್ನು ಕೈಬಿಟ್ಟಿತ್ತು? ಈಗ ಯಾವುದು
ಸೇರ್ಪಡೆಯಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ
ವಕೀಲ ವಿವೇಕ್ ಸುಬ್ಬಾರೆಡ್ಡಿ ವಿವರಿಸಿದರು.


ಈ ಸಂದರ್ಭದಲ್ಲಿ ಕುವೆಂಪು ವಿ.ವಿ. ವಿಶ್ರಾಂತ
ಕುಲಪತಿ ಪ್ರೊ. ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯೋತ್ಥಾನ ಬಳಗದ ಶಿವಮೊಗ್ಗ ವಿಭಾಗದ ಅಧ್ಯ
ಡಾ. ಸುಧೀಂದ್ರ ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp
Tags: committegovernmentkannadaliteratureRohith ChakrathirthaTextbook

Related Posts

News Digest

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

July 1, 2022
News Digest

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

June 30, 2022
News Digest

ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಬೇಕು – ಶ್ರೀ ರಘುನಂದನ

June 26, 2022
News Digest

‘ಪತ್ರಕರ್ತರ ಮೇಲಿನ ಹಲ್ಲೆ – ಸಂವಿಧಾನಕ್ಕೆ ಮಾಡುವ ಅಪಚಾರ’ – ಶ್ರೀ ವಿವೇಕ್ ಸುಬ್ಬಾರೆಡ್ಡಿ

June 24, 2022
News Digest

ಜುಲೈ 7,8 ಮತ್ತು 9ರಂದು ರಾಜಾಸ್ಥಾನದಲ್ಲಿ ಪ್ರಾಂತ ಪ್ರಚಾರಕರ ಸಭೆ – ಶ್ರೀ ಸುನಿಲ್ ಅಂಬೇಕರ್

June 23, 2022
News Digest

ಕಲಾ ಕ್ಷೇತ್ರದಲ್ಲಿ ಸತ್ಯಂ – ಶಿವಂ – ಸುಂದರಂ‌ನ ಭಾವ ಸ್ಥಾಪಿಸುವುದೇ ಬಾಬಾ ಯೋಗೇಂದ್ರಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ – ಡಾ.ಮೋಹನ್ ಭಾಗವತ್

June 22, 2022
Next Post

ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು - ಸು.ರಾಮಣ್ಣ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

RSS Sarasanghachalak Bhagwat’s 3-day Bihar tour begins today

RSS Sarasanghachalak Bhagwat’s 3-day Bihar tour begins today

July 20, 2013
VHP initiative ‘INDIA HEALTH LINE’ Launched in Indore

VHP initiative ‘INDIA HEALTH LINE’ Launched in Indore

July 20, 2014
ABVP organises #NationFirst, to promote national enthusiasm among students, Bengaluru

ABVP organises #NationFirst, to promote national enthusiasm among students, Bengaluru

March 9, 2016

Prof. Sadhu Rangarajan in Protest rally by Hindu Jagarana Vedike

November 30, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In