• Samvada
  • Videos
  • Categories
  • Events
  • About Us
  • Contact Us
Tuesday, January 31, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ತೀರ್ಥಹಳ್ಳಿ: ಆರೆಸ್ಸೆಸ್ ಸರಕಾರ್ಯವಾಹ ಭೈಯಾಜಿ ಜೋಷಿಯವರಿಂದ ಸಾವಯವ ರೈತರಿಗೆ ‘ಪುರುಷೋತ್ತಮ ಸನ್ಮಾನ’ ಪ್ರದಾನ

Vishwa Samvada Kendra by Vishwa Samvada Kendra
August 25, 2019
in Others
250
0
ತೀರ್ಥಹಳ್ಳಿ: ಆರೆಸ್ಸೆಸ್ ಸರಕಾರ್ಯವಾಹ ಭೈಯಾಜಿ ಜೋಷಿಯವರಿಂದ ಸಾವಯವ ರೈತರಿಗೆ ‘ಪುರುಷೋತ್ತಮ ಸನ್ಮಾನ’ ಪ್ರದಾನ

RSS General Secreatry Bhaiyyaji Joshi facilitated Madhya Pradesh's Organic Farmer Jayaram Patidar at Theerthahalli, Karnataka on April-10-2013.

491
SHARES
1.4k
VIEWS
Share on FacebookShare on Twitter

ಸುಜಲಾಂ ಸುಫಲಾಂ ಸಾಕಾರಕ್ಕೆ ಸಾವಯವವೇ ದಾರಿ

April 10 ತೀರ್ಥಹಳ್ಳಿ: ರಾಸಾಯಿನಿಕದ ಅತಿ ಬಳಕೆಯಿಂದ ಭೂಮಿ ವಿಷಮಯವಾಗುತ್ತಿದೆ. ಭೂಮಿಯ ಪುನಃಶ್ಚೇತನಕ್ಕೆ ಗೋರಕ್ಷಾ ಆಂದೋಲನ ಅನಿವಾರ್ಯ ಎಂದು ಮಧ್ಯಪ್ರದೇಶದ ಪ್ರಯೋಗಶೀಲ

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ರೈತ ಜಯರಾಮ ಪಾಟೀದಾರ ಹೇಳಿದರು.

RSS General Secreatry Bhaiyyaji Joshi facilitated Madhya Pradesh's Organic Farmer Jayaram Patidar at Theerthahalli, Karnataka on April-10-2013.
RSS General Secretary Suresh Bhaiyyaji Joshi facilitated Madhya Pradesh’s Organic Farmer Jayaram Patidar at Theerthahalli, Karnataka on April-10-2013.

ಕೃಷಿಋಷಿ ಪುರುಷೋತ್ತಮರಾಯರ ಹೆಸರಿನಲ್ಲಿ ಕುರುವಳ್ಳಿಯ ಕೃಷಿ ಸಂಶೋಧನಾ ಪ್ರತಿಷ್ಠಾನ ನೀಡುವ ‘ಪುರುಷೋತ್ತಮ ಸನ್ಮಾನ’ ಸ್ವೀಕರಿಸಿ ಮಾತನಾಡಿದ ಅವರು, ಸಾವಯವ ವಿಧಾನದಲ್ಲಿ ಬದುಕಿಗೆ ಬೇಕಾದ ಎಲ್ಲ ಆಹಾರ ಉತ್ಪನ್ನಗಳನ್ನು ಬೆಳೆದುಕೊಳ್ಳಬೇಕು. ಆ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದು ಕರೆ ನೀಡಿದರು.

ನನ್ನ ಭೇಟಿಯಾದ ಅನೇಕರು ’ನಿಮ್ಮ ಬದುಕಿನ ಗುರಿ ಏನು’ ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಇಲ್ಲಿಯವರೆಗೆ ನನಗೆ ಉತ್ತರ ಸಿಕ್ಕಿಲ್ಲ. ಆದರೆ ಇಷ್ಟಂತೂ ಸ್ಪಷ್ಟ; ಪರಿಶ್ರಮ ಮತ್ತು ಗೋ ಸೇವೆಯಿಂದ ನನಗೆ ನೆಮ್ಮದಿ ಸಿಕ್ಕಿದೆ. ಸಾವಯವ ವಿಧಾನದ ಕೃಷಿ ಮತ್ತು ಗೋ ಸೇವೆ ಪ್ರಾರಂಭಿಸಿದ ಈ ೫ ವರ್ಷಗಳಲ್ಲಿ ನಾನಾಗಲೀ ನನ್ನ ಕುಟುಂಬದ ಸದಸ್ಯರಾಗಲಿ ಆಸ್ಪತೆಗೂ ಹೋಗಿಲ್ಲ- ಬ್ಯಾಂಕ್‌ಗೂ ಅಲೆದಾಡಿಲ್ಲ ಎಂದು ವಿವರಿಸಿದರು.

book release

ಗೋವು ಮತ್ತು ಪಂಚಗವ್ಯ ಆಧರಿತ ಉತ್ಪನ್ನಗಳ ಬಹುವಿಧ ಬಳಕೆಯಿಂದ ಗೋಶಾಲೆ, ಗೋ ಸಾಕಾಣಿಕೆ ಸ್ವಾವಲಂಬಿಯಾಗಲು ಸಾಧ್ಯ. ನನ್ನ ಊರಾದ ಚಾಕರೋದದಲ್ಲಿರುವ ಶ್ರೀ ಕೃಷ್ಣ ಬಲರಾಮ ಗೋಶಾಲೆಯಲ್ಲಿ ನಾನು ಇದನ್ನು ಸಾಧಿಸಿ ತೋರಿಸಿದ್ದೇನೆ ಎಂದು ಹೇಳಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಗೋವು ಈ ದೇಶದ ರಾಷ್ಟ್ರೀಯ ಪ್ರಾಣಿಯಾಗಬೇಕಿತ್ತು. ಹುಲಿಯನ್ನು ರಾಷ್ಟ್ರಪ್ರಾಣಿ ಮಾಡಿರುವುದರಿಂದ ಜನರಲ್ಲಿ ಹಿಂಸಾ ಮನೋಭಾವ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಭಗವಾನ್ ಕೃಷ್ಣ ಯಮುನಾ ನದಿಯಲ್ಲಿ ಕಾಳಿಂಗ ಮರ್ದನ ಮಾಡಿ ಆ ದಿನಗಳಲ್ಲಿಯೇ ಪರಿಸರ ಚಳವಳಿ ಹುಟ್ಟು ಹಾಕಿದೆ. ಅಂದು ಕಾಳಿಂಗನಿದ್ದ ಜಾಗದಲ್ಲಿ ಇಂದು ಕಾರ್ಖಾನೆಗಳು ಬಂದಿವೆ. ಹೀಗಾಗಿ ನದಿ ನೀರು ಬಳಸಬೇಡಿ. ಅದರಲ್ಲಿ ವಿಷ ಸೇರಿದೆ ಎಂದು ಹೇಳುವ ಸ್ಥಿತಿ ಬಂದಿದೆ ಎಂದರು.

ಸಾವಯವ ಸಾಧಕರನ್ನು ಸನ್ಮಾನಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್‌ಜೋಷಿ, ಭಾರತದ ಆತ್ಮವನ್ನು ಅರಿಯದೇ ಜಾರಿಗೊಳಿಸಿದ ಪಂಚವಾರ್ಷಿಕ ಯೋಜನೆಗಳೇ ಗ್ರಾಮೀಣ ಭಾರತದ ಇಂದಿನ ದುಃಸ್ಥಿತಿಗೆ ಕಾರಣ. ಹಸಿರು ಕ್ರಾಂತಿಗೆ 50 ವರ್ಷ ತುಂಬಿರುವ ಈ ಸಂದರ್ಭದದಲ್ಲಿ ಪಂಚವಾರ್ಷಿಕ ಯೋಜನೆಗಳ ಸಾಧಕ- ಬಾಧಕಗಳ ಬಗ್ಗೆ ಪುನವಿಮರ್ಶೆ ನಡೆಯಬೇಕು ಎಂದು ಹೇಳಿದರು.

ಹೈಬ್ರೀಡ್ ತಳಿಗಳು ಮತ್ತು ರಾಸಾಯನಿಕಗಳ ಮೂಲಕ ಹಸಿರು ಕ್ರಾಂತಿ ಮಾಡಲು ಹೊರಟು ದೇಸಿ ಕೃಷಿ ಪದ್ಧತಿಯ ಅನೇಕ ಮೂಲ ಸಂಗತಿಗಳನ್ನು ಕಳೆದುಕೊಂಡೆವು. ದಿಕ್ಕುತಪ್ಪಿದ ಕೃಷಿ ನೀತಿಯಿಂದ ರೈತರು ಕಂಗಾಲಾಗಿದ್ದಾರೆ. ಕೀಟನಾಶಕಗಳ ಬಳಕೆಯಿಂದ ಕೃಷಿಗೆ ಪೂರಕವಾದ ಅನೇಕ ಕೀಟಗಳು ಕಣ್ಮರೆಯಾದವು. ಹೀಗಾಗಿ ಕೀಟ ನಿಯೋಜನೆಯಂಥ ಯೋಜನೆಗಳನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ ಎಂದು ವಿಷಾದಿಸಿದರು.

ದಿಕ್ಕು ತಪ್ಪಿದ ಪ್ರವಾಹವನ್ನು ಮತ್ತೆ ಸರಿದಾರಿಗೆ ತರಲು ಜಯರಾಮ ಪಾಟೀದಾರ- ಪುರುಷೋತ್ತಮರಾಯರಂಥ ರೈತರ ಸಂಖ್ಯೆ ಹೆಚ್ಚಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕೃಷಿ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ಸುಬ್ಬರಾವ್, ವಿಶ್ವಸ್ಥರಾದ ಎ.ಎಸ್.ಆನಂದ, ವಿ.ಕೆ.ಅರುಣ್‌ಕುಮಾರ್ ಉಪಸ್ಥಿತರಿದ್ದರು.

ಸನ್ಮಾನಕ್ಕೆ ಭಾಜನರಾದ ಜಯರಾಮ ಪಾಟೀದಾರ ಮತ್ತು ಕುಟುಂಬದವರನ್ನು ಅಲಂಕೃತ ಎತ್ತಿನಗಾಡಿಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಗಾಯತ್ರಿ ಮಂದಿರದಿಂದ ಪ್ರಾರಂಭವಾದ ಮೆರವಣಿಗೆ ಕುವೆಂಪು ಸರ್ಕಲ್ ಮೂಲಕ ಸುವರ್ಣ ಸಹಕಾರ ಭವನ ತಲುಪಿತು.

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
Worlwide; RSS remembers its founder Dr Keshava Baliram Hedgewar on his 124th Birth anniversary

Worlwide; RSS remembers its founder Dr Keshava Baliram Hedgewar on his 124th Birth anniversary

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಒಂದು ಸಮೀಕ್ಷೆ : #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು  #ಕನ್ನಡಕ್ಕಾಗಿ_ಲಿಂಕ್_ಒತ್ತಿ

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ : 92% ಹೌದು ಎನ್ನುತ್ತಾರೆ! #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

December 2, 2020
Shiva Sena supremo Balasaheb Thackeray expired at his residence Mathoshree in Mumbai

Shiva Sena supremo Balasaheb Thackeray expired at his residence Mathoshree in Mumbai

November 17, 2012
Can’t blame RSS on Gandhi assassination; says Mahatma Gandhi family

ಮಹಾತ್ಮ ಗಾಂಧಿಯ ಜೀವನದೃಷ್ಟಿಯನ್ನು ಅನುಸರಿಸೋಣ : ಡಾ. ಮೋಹನ್‌ ಭಾಗವತ್, ಸರಸಂಘಚಾಲಕ, ರಾ.ಸ್ವ. ಸಂಘ

October 2, 2021
The role of Indian NGOs in India: MV Kamath Article

The role of Indian NGOs in India: MV Kamath Article

April 25, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In