• Samvada
Tuesday, May 24, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಮತಾಂಧತೆಯಿಂದ ಅಸಹಿಷ್ಣುತೆ ಹೆಚ್ಚಳ : ಪ್ರೊ.ರಾಕೇಶ್ ಸಿನ್ಹಾ

Vishwa Samvada Kendra by Vishwa Samvada Kendra
March 7, 2012
in News Digest
250
0
ಮತಾಂಧತೆಯಿಂದ ಅಸಹಿಷ್ಣುತೆ ಹೆಚ್ಚಳ : ಪ್ರೊ.ರಾಕೇಶ್ ಸಿನ್ಹಾ

Prof Rakesh Sinha

491
SHARES
1.4k
VIEWS
Share on FacebookShare on Twitter

ಜಗತ್ತಿನಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ, ಹಿಂದುತ್ವ ಉಳಿಯಬೇಕು.-ಪ್ರೊ.ರಾಕೇಶ್ ಸಿನ್ಹಾ

Prof Rakesh Sinha

ಬೆಂಗಳೂರು – ಭಾರತೀಯ ಸಂಸ್ಕೃತಿ ನಡೆದುಕೊಂಡು ಬಂದಿರುವುದು ನಾಗರಿಕತೆಯನ್ನು ಕೇಂದ್ರಬಿಂದುವಾಗಿಸಿಕೊಂಡೇ ಹೊರತು, ರಾಜಕೀಯ ನಿರ್ಧಾರ ಅಥವಾ ಕಾನೂನನ್ನಲ್ಲ ಎಂದು ದೆಹಲಿ ವಿಶ್ವವಿದ್ಯಾಲಯ ಸಹಪ್ರಾಧ್ಯಾಪಕರಾದ ಶ್ರೀ ರಾಕೇಶ್ ಸಿನ್ಹಾ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಷನ್ನಿನಲ್ಲಿ ಹೇಳಿದರು. ’ಜೈಪುರ ಸಾಹಿತ್ಯ ಉತ್ಸವ’ದಲ್ಲಿ ನಡೆದ ಸಲ್ಮಾನ್ ರಷ್ದಿ ವಿವಾದವನ್ನು ಹಿನ್ನೆಲೆಯಾಗಿರಿಸಿಕೊಂಡು, ಮತೀಯ ಸೂಕ್ಷ್ಮತೆಗಳು ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಎಂಬ ವಿಷಯದ ಬಗ್ಗೆ ಇತ್ತೀಚಿಗೆ ಅವರು ಮಾತನಾಡಿದರು.

READ ALSO

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

ಭಾರತದ ಇತಿಹಾಸದಲ್ಲಿ ಇಲ್ಲಿನ ಸಂಸ್ಕೃತಿ, ನಡವಳಿಕೆಗಳನ್ನು ಒಳಗಿನಿಂದಲೇ ಪ್ರಶ್ನೆಸದೇ ಇರುವ ದಿನವೇ ಇಲ್ಲ. ಪ್ರತಿದಿನವೂ ಸ್ವಯಂ ಮೌಲ್ಯಮಾಪನಕೊಳ್ಳಪಡುತ್ತಿರುವ ಏಕೈಕ ಜೀವನ ಪದ್ಧತಿ ನಮ್ಮದಾಗಿದೆ. ಇಲ್ಲಿನ ಆಚರಣೆಗಳನ್ನು ಖಂಡಿಸಿದ ಈಶ್ವರಚಂದ್ರ ವಿದ್ಯಾಸಾಗರ (ವಿಧವಾ-ವಿವಾಹ), ಮಹಾತ್ಮಾಗಾಂಧಿ (ಅಸ್ಪೃಷ್ಯತೆ), ಸ್ವಾಮಿ ದಯಾನಂದಸರಸ್ವತಿ (ಮೂರ್ತಿ ಪೂಜೆ) ಅವರಗಳನ್ನು ಭಾರತೀಯ ಸಮಾಜ ಗೌರವಿಸಿತೇ ವಿನಃ ಅವರನ್ನು ಬಹಿಷ್ಕರಿಸಲಿಲ್ಲ. ಎಂದರು.

ಕ್ರಿಶ್ಚಿಯನ್ ಮತವೂ ಸಹ ಹಲವು ಸುಧಾರಣೆಗಳನ್ನು ಕಂಡಿದೆ. ಆ ಸುಧಾರಣೆಗಳ ಪರಿಣಾಮವೇ ’ಸೆಕ್ಯುಲರಿಸಂ’ ಎಂಬ ಶಬ್ಧ ಚಾಲ್ತಿಗೆ ಬಂದದ್ದು. ಆದರೆ, ಇಡೀ ಪ್ರಪಂಚದಲ್ಲಿ, ಅದರ ಪ್ರಾರಂಭಿಕ ಕಾಲದಿಂದಲೂ ಯಾವುದೇ ಸುಧಾರಣೆ, ಬದಲಾವಣೆಗೊಳಪಡದೆ ಇರುವುದು ಇಸ್ಲಾಂ ಮತ ಮಾತ್ರ. ಇಸ್ಲಾಂನಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ. ಬಟ್ಟೆ ತೊಡುವುದರಿಂದ ಮೊದಲುಗೊಂಡು ಮಹಿಳೆಯರ ಪ್ರಯಾಣದದ ದೂರದವರೆಗೆ ಎಲ್ಲವನ್ನೂ ಇಸ್ಲಾಂ, ಮತೀಯವಾಗಿ ನಿರ್ಧರಿಸುತ್ತದೆ. ವಿಚಾರಗಳ ಅನುಷ್ಟಾನಕ್ಕೆ ಅದರ ಬಳಿ ಇರುವ ಅಸ್ತ್ರವೇ ಫತ್ವಾ.

ಇಂದು ಜಗತ್ತಿನಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಇಸ್ಲಾಂ ಬಹುಸಂಖ್ಯಕರಿರುವ ಜಾತ್ಯಾತೀತ ರಾಷ್ಟ್ರ ಪ್ರಪಂಚದಲ್ಲೇ ಇಲ್ಲ. ಈ ಮೂಲಭೂತವಾದದ ಪರಿಣಾಮವೇ ಸಲ್ಮಾನ್ ರಷ್ದಿ ಬರೆದ ಸಟಾನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಲಾಯಿತು. ತಸ್ಲೀಮಾ ನಸ್ರೀನ್‌ಳನ್ನು ದೇಶದಿಂದ ಹೊರಗಟ್ಟಲಾಯಿತು.

ಇದೆಲ್ಲಕ್ಕೂ ಪರಿಹಾರವೆಂದರೆ, ಇಸ್ಲಾಂನ ಭಾರತೀಕರಣ, ಇಲ್ಲಿ ಭಾರತೀಕರಣವನ್ನು ಹಿಂದೂಕರಣ ಎಂದು ತಿಳಿಯುವುದು ಬೇಡ. ಭಾರತೀಕರಣ ಎಂದರೆ, ಇಲ್ಲಿನ ಸಮಾಜದ ಪೂರ್ವಜರನ್ನು ಗೌರವಿಸುವುದು ಎಂದರ್ಥ ಎಂದು ರಾಕೇಶ್ ಸಿನ್ಹಾ ನುಡಿದರು.

ಸ್ವಾತಂತ್ರ್ಯ ಎನ್ನುವುದು ಹಿಂದೂ ಹಾಗೂ ಮುಸ್ಲ್ಲಿಮರ ನಡುವಿನ ಅನುಪಾತ. ಹಿಂದೂ ಸಂಘಟಿದವಾದರೆ ಮುಸ್ಲಿಂ ಮತಾಂಧತೆ ಕಡಿಮೆಯಾಗುತ್ತದೆ, ಇಲ್ಲದಿದ್ದರೆ ಮತಾಂಧತೆ, ಅಸಹಿಷ್ಣುತೆ ಹೆಚ್ಚುತ್ತದೆ. ಇಂದು ವಿದ್ಯಾವಂತರಾಗಿರುವ, ಪ್ರಪಂಚದ ಎಲ್ಲ ಉಪಭೋಗಗಳನ್ನು ಅನುಭವಿಸುತ್ತಾ, ತಿರುಗಿ ಅದನ್ನೇ ತೆಗಳಿಕೊಂಡು ಓಡಾಡುತ್ತಿರುವ ಎಲೀಟ್‌ಕ್ಲಾಸ್ ಮುಸ್ಲಿಮರಿಂದ ಆಪತ್ತು ಇದೆಯೇ ಹೊರತು, ಜಿಲ್ಲೆಗಳಲ್ಲಿ, ಕಸಬಾಗಳಲ್ಲಿರುವ ಸಾಮಾನ್ಯ ಮುಸ್ಲಿಮರಿಂದಲ್ಲ ಎಂಬುದು ನಮಗೆ ತಿಳಿದಿರಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಶನ್‌ನ ನಿರ್ದೇಶಕರಾದ ಡಾ||ಜಿ.ಬಿ.ಹರೀಶ್,  ರಾಷ್ಟ್ರೀಯ ಸ್ವಯಂಸಂಘದ ಹಿರಿಯ ಪ್ರಚಾರಕಾರದ ಶ್ರೀ.ಕಾ.ಶ್ರೀ ನಾಗರಾಜ್, ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣಭಟ್ ಮುಂತಾದ ಹಿರಿಯರು ಉಪಸ್ಥಿತರಿದ್ದರು. ತಮ್ಮ ಮಾತುಕತೆಯನಂತರ, ಸಭಿಕರ ಹಲವು ಪ್ರಶ್ನೆಗಳಿಗೆ ಶ್ರೀ ರಾಕೇಶ್‌ಸಿನ್ಹಾ ಅವರು ಸಮರ್ಥವಾಗಿ ಉತ್ತರಿಸಿದರು.

  • email
  • facebook
  • twitter
  • google+
  • WhatsApp

Related Posts

News Digest

ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌

May 22, 2022
News Digest

Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)

May 20, 2022
News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
Next Post
RSS 3day top meet Akhil Bharatiya Pratinidhi Sabha(ABPS) to be held from March 16 at Nagpur

RSS 3day top meet Akhil Bharatiya Pratinidhi Sabha(ABPS) to be held from March 16 at Nagpur

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

Book on former RSS Sarasanghachalak Rajju Bhaiyya released in Mumbai

Book on former RSS Sarasanghachalak Rajju Bhaiyya released in Mumbai

March 3, 2014
Vanavasi Kalyan Ashram Youth gets Ph.D. on Santhali culture

Vanavasi Kalyan Ashram Youth gets Ph.D. on Santhali culture

March 5, 2012
Day 78: Villagers of Sasihitlu receives Bharat Parikrama Yatra

Day 78: Villagers of Sasihitlu receives Bharat Parikrama Yatra

October 26, 2012
ಸಾಂಸ್ಕೃತಿಕ ರಾಷ್ಟ್ರೀಯತೆಯಿಂದ, ‘ದೇಶ ಮೊದಲು’ ಎಂಬ ಧ್ಯೇಯದಿಂದಲೇ ರಾಷ್ಟ್ರ ಕಲ್ಪನೆ : ರಾಜೇಶ್ ಪದ್ಮಾರ್

ಸಾಂಸ್ಕೃತಿಕ ರಾಷ್ಟ್ರೀಯತೆಯಿಂದ, ‘ದೇಶ ಮೊದಲು’ ಎಂಬ ಧ್ಯೇಯದಿಂದಲೇ ರಾಷ್ಟ್ರ ಕಲ್ಪನೆ : ರಾಜೇಶ್ ಪದ್ಮಾರ್

September 19, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In