• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು – ಸು.ರಾಮಣ್ಣ

Vishwa Samvada Kendra by Vishwa Samvada Kendra
June 12, 2022
in News Digest
256
0
502
SHARES
1.4k
VIEWS
Share on FacebookShare on Twitter

ಮಾತೃಭೂಮಿಯ ಕುರಿತಾದ ಆಳವಾದ ಶ್ರದ್ಧೆ ಒಡಮೂಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಸು.ರಾಮಣ್ಣನವರು ಅಭಿಪ್ರಾಯಿಸಿದರು. ರಾಷ್ಟ್ರೋತ್ಥಾನ ಸಾಹಿತ್ಯದ ವತಿಯಿಂದ ‘ರಾಷ್ಟ್ರ ತಪಸ್ವಿ – ಶ್ರೀ ಗುರೂಜಿ’ ಪುಸ್ತಕವನ್ನು ಜಯನಗರದ ‘ಯುವಪಥ’ದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“‘ಗಾಡಿ ಮೇರಾ ಘರ್ ಹೆ ಕೆಹಕರ್ ಜಿಸನೇ ಕೀ ಸಂಚಾರ್ ತಪಸ್ಯಾ’ಎಂಬುದು ಗುರೂಜಿ ಜೀವನದ ಸಾರವಾಗಿದೆ ಎನ್ನಬಹುದು ಎಂದಿದ್ದಾರೆ ರಂಗಾಹರಿಯವರು. ಗುರೂಜಿಯವರ ಗಾಥೆಯನ್ನು ಬರೆದ ರಂಗಾಹರಿಯವರೂ ಅಂಥದ್ದೇ ತಪಸ್ವಿಗಳು. 80ರ ವಯಸ್ಸಿನಲ್ಲೂ ಈ ಪುಸ್ತಕವನ್ನು ನಮಗೆಲ್ಲರಿಗೂ ನೀಡಿದ ಪ್ರೇರಣಾ ಸ್ರೋತ ನಮ್ಮ ನಡುವೆಯ ಚಂದ್ರಶೇಖರ ಭಂಡಾರಿಗಳು.ಮೂವರು ತಪಸ್ವಿಗಳ ಸಂಗಮ ಈ ಪುಸ್ತಕ.” ಎಂದರು.

READ ALSO

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

ಅವರು ಮುಂದುವರೆದು “ಇಲ್ಲಿ ವ್ಯಕ್ತಿಯ ವೈಭವೀಕರಣವಿಲ್ಲ, ವ್ಯಕ್ತಿತ್ವದ ಅನಾವರಣಗೊಳಿಸಿದ್ದಾರೆ. ಸಂಘದಲ್ಲಿ ವ್ಯಕ್ತಿಪೂಜೆಯೂ ಇಲ್ಲ ವ್ಯಕ್ತಿತ್ವದ ಹನನವೂ ಇಲ್ಲ. ಮಾತೃಭೂಮಿಯ ಕುರಿತಾಗಿ ಆಳವಾದ ಶ್ರದ್ಧೆ ಒಡಮೂಡಬೇಕು, ವ್ಯಕ್ತಿಗತ ಶ್ರದ್ಧೆಯಲ್ಲ, ಭಾರತವೇ ನಮ್ಮ ಗುರು, ಭಾರತದ ಪ್ರತೀಕ ಭಗವಾಧ್ವಜ ನಮ್ಮ ಮುಂದೆ ಇದೆ‌ ಎಂದದ್ದು ಹೆಡ್ಗೇವಾರ್. ಅವರ ವಾರಸಿಕೆಯನ್ನು ಮುಂದುವರೆಸಿದವರು ಗುರೂಜಿ ” ಎಂದರು.

ಮುಖ್ಯ‌ಅತಿಥಿಯಾಗಿ ಆಗಮಿಸಿದ್ದ ವಿಶ್ವವಾಣಿಯ ಸಂಪಾದಕರಾದ ವಿಶ್ವೇಶ್ವರ್ ಭಟ್ ಅವರು ಮಾತನಾಡುತ್ತಾ “ನಮ್ಮನ್ನ ಪ್ರಭಾವಿಸಿದಂತಹ ವ್ಯಕ್ತಿತ್ವಗಳ ಪರಿಚಯ ಹಿಂದೆಂದಿಗಿಂತಲೂ ಇಂದು ಬಹಳ ಅಗತ್ಯವಿದೆ‌.ನಮ್ಮ ದೇಶದಲ್ಲಿ ಆರ್‌ಎಸ್‌ಎಸ್‌ನಷ್ಟು ಟೀಕೆಗೆ ಒಳಗಾದ ಮತ್ತೊಂದು ಸಂಘಟನೆಯಿಲ್ಲ. ಅದು ತನ್ನ ಕೆಲಸವನ್ನ ತಾನು ಮಾಡುತ್ತಲೇ ಇರುತ್ತದೆ.ಅದಕ್ಕೆ ಗಟ್ಟಿಯಾದ ಸೈದ್ಧಾಂತಿಕ ಭೂಮಿಕೆಯನ್ನು ಹಾಕಿಕೊಟ್ಟವರು ಶ್ರೀ ಗುರೂಜಿ” ಎಂದರು.

ಇದೇ ಸಂದರ್ಭದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಆಶೀರ್ವಚನ ನೀಡುತ್ತಾ “ಸಮಾಜ ಜೀವನದ ಅನೇಕ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರವಿದೆ, ವಿರೋಧಿಗಳ ಎಲ್ಲ ಸುಳ್ಳು ಸುದ್ದಿಗಳಾಚೆ ಸತ್ಯಕ್ಕೆ ಜಯವಿದೆ‌.ಇತ್ತೀಚೆಗೆ ಗುರೂಜಿಯವರ ಪುಣ್ಯಸ್ಮರಣೆಯಂದು ಸಾಮಾಜಿಕ ಜಾಲತಾಣದಲ್ಲಿ ಗುರೂಜಿಯವರು ದಲಿತ ಮೀಸಲಾತಿಯನ್ನು ವಿರೋಧಿಸಿದ್ದರು ಎಂಬ ಸುದ್ದಿ ಹರಿದಾಡತೊಡಗಿತು, ಆದರೆ ಈ ಪುಸ್ತಕ ಓದುತ್ತಾ ಗುರೂಜಿಯವರು ಎಲ್ಲ ನಿಲುವುಗಳು ಸ್ಪಷ್ಟವಾಗಿವೆ. ಸ್ವಂತಕ್ಕಿಂತ ಸಮಾಜಕ್ಕೆ ಅರ್ಪಿಸಿಕೊಂಡ ಗುರೂಜಿಯವರಿಗೆ ಭಾರತವೇ ಮನೆಯಾಗಿತ್ತು” ಎಂದರು.

ಕೃತಿಯ ಅನುವಾದಕರಾದ ಶ್ರೀಯುತ ಚಂದ್ರಶೇಖರ ಭಂಡಾರಿಯವರನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀಮುಕುಂದ ಅವರು, ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯವಾಹ ನಾ. ತಿಪ್ಪೇಸ್ವಾಮಿಯವರು,ರಾಷ್ಟ್ರೋತ್ಥಾನ ದ ಅಧ್ಯಕ್ಷರಾದ ಎಂ.ಪಿ.ಕುಮಾರ್ ಅವರು ಉಪಸ್ಥಿತರಿದ್ದರು.

  • email
  • facebook
  • twitter
  • google+
  • WhatsApp
Tags: affectionately known as Shri GurujiGuruji GolwalkarGuruji Rashtriya chintanM S Golwalkar 2nd Sarsanghachalakon GurujiShri Madhavrao Sadashivrao Golwalkar

Related Posts

News Digest

ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ

July 1, 2022
News Digest

ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್

June 30, 2022
News Digest

ಪತ್ರಕರ್ತರು ಸತ್ಯ ಪಕ್ಷಪಾತಿಗಳಾಗಬೇಕು – ಶ್ರೀ ರಘುನಂದನ

June 26, 2022
News Digest

‘ಪತ್ರಕರ್ತರ ಮೇಲಿನ ಹಲ್ಲೆ – ಸಂವಿಧಾನಕ್ಕೆ ಮಾಡುವ ಅಪಚಾರ’ – ಶ್ರೀ ವಿವೇಕ್ ಸುಬ್ಬಾರೆಡ್ಡಿ

June 24, 2022
News Digest

ಜುಲೈ 7,8 ಮತ್ತು 9ರಂದು ರಾಜಾಸ್ಥಾನದಲ್ಲಿ ಪ್ರಾಂತ ಪ್ರಚಾರಕರ ಸಭೆ – ಶ್ರೀ ಸುನಿಲ್ ಅಂಬೇಕರ್

June 23, 2022
News Digest

ಕಲಾ ಕ್ಷೇತ್ರದಲ್ಲಿ ಸತ್ಯಂ – ಶಿವಂ – ಸುಂದರಂ‌ನ ಭಾವ ಸ್ಥಾಪಿಸುವುದೇ ಬಾಬಾ ಯೋಗೇಂದ್ರಜೀ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ – ಡಾ.ಮೋಹನ್ ಭಾಗವತ್

June 22, 2022
Next Post

ಜೋಡಿಸಿಹೋದ ಕಲಾ ಲಾಂದ್ರ ಶ್ರೀ ಯೋಗೇಂದ್ರ ಬಾಬಾ!

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

VHP’s annual National Meet to be held on June 25, 26 at Patna

VHP’s annual National Meet to be held on June 25, 26 at Patna

June 24, 2016
RSS Swayamsevaks marched for Path Sanchalan in New Ganavesh across the nation celebrating VijayaDashami

ಆರೆಸ್ಸೆಸ್ ಎಂಬುದು ಇಡೀ ಸಮಾಜದ ಸಂಘಟನೆ : ‘ಆರೆಸ್ಸೆಸ್ ಹಾಗು ರಾಜಕೀಯ’ದ ಬಗ್ಗೆ ಸಹ ಸರಕಾರ್ಯವಾಹ, ಡಾ. ಮನಮೋಹನ್ ವೈದ್ಯರ ಲೇಖನ

May 3, 2019
ಅಂಬೇಡ್ಕರ್ ಕನಸನ್ನು ಆರೆಸ್ಸೆಸ್ ಮಾತ್ರ ನನಸಾಗಿಸಬಲ್ಲದು: ವಿ ಶ್ರೀನಿವಾಸ್ ಪ್ರಸಾದ್

ಅಂಬೇಡ್ಕರ್ ಕನಸನ್ನು ಆರೆಸ್ಸೆಸ್ ಮಾತ್ರ ನನಸಾಗಿಸಬಲ್ಲದು: ವಿ ಶ್ರೀನಿವಾಸ್ ಪ್ರಸಾದ್

June 15, 2017
Chidambaram is scheming to falsely implicate Hindu groups in terror cases : Ram Madhav

Chidambaram is scheming to falsely implicate Hindu groups in terror cases : Ram Madhav

July 25, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In