• Samvada
Sunday, May 29, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ವತಿಯಿಂದ ‘ಪಥಸಂಚಲನ’, 1120 ಗಣವೇಶಧಾರಿ ಮಹಿಳೆಯರು ಭಾಗಿ

Vishwa Samvada Kendra by Vishwa Samvada Kendra
October 13, 2014
in Others
250
0
ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ವತಿಯಿಂದ ‘ಪಥಸಂಚಲನ’, 1120 ಗಣವೇಶಧಾರಿ ಮಹಿಳೆಯರು ಭಾಗಿ
491
SHARES
1.4k
VIEWS
Share on FacebookShare on Twitter

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ಬೆಂಗಳೂರು October 12: ರಾಷ್ಟ್ರ ಸೇವಿಕಾ ಸಮಿತಿ ಬೆಂಗಳೂರು ವತಿಯಿಂದ ವಿಜಯದಶಮಿ ಉತ್ಸವದ ಪ್ರಯುಕ್ತ ಪಥಸಂಚಲನ ಅಕ್ಟೋಬರ್  ೧೨ ರಂದು ನಗರದ ಅಲಸೂರ್, ಮಲ್ಲೇಶ್ವರಂ, ಹೆಬ್ಬಾಳ, ಜಯನಗರ ಹಾಗೂ ಬನಶಂಕರಿ ಭಾಗಗಳಲ್ಲಿ ನಡೆಯಿತು.
IMG-20141012-WA0034
ಬನಶಂಕರಿ ಭಾಗದ ವಿಜಯದಶಮಿ ಉತ್ಸವಕ್ಕೆ ಅಧ್ಯಕ್ಷತೆಯನ್ನು  ನಿವ್ರತ್ತ ಮೇಜರ್ ಭಾವನ ಚಿರಂಜಯ್  ವಹಿಸಿದ್ದರು. ಮುಖ್ಯ ಉಪನ್ಯಾಸಕಿ ಯಾಗಿ ಶ್ರೀಮತಿ ಸಂಧ್ಯಾ ಭಾಸ್ಕರ್ ಉಪಸ್ಥಿತರಿದ್ದರು.
ನಾನು ಮಾಡಬಲ್ಲೆ ಎಂಬ ಉತ್ತಮ ವಿಚಾರದಿಂದ ಮಹಿಳೆಗಿಂತ  ನಾನು ವ್ಯಕ್ತಿ ಎಂಬ ಮನೋಭಾವ ಬೆಳೆಸಿಕೊಳ್ಳಿ .ಇದರಿಂದ ದುಷ್ಟಶಕ್ತಿ ಯನ್ನು ಅರ್ಧದಷ್ಟ್ತು ನಿರ್ನಾಮ ಮಾಡುವ ಬಲ ತಾನಾಗಿ ಬರುತ್ತದೆ ಎಂದು ಅಧ್ಯಕ್ಷರಾದ ನಿವ್ರತ್ತ ಮೇಜರ್ ಭಾವನ ಚಿರಂಜಯ್ ಮಹಿಳೆಯರಿಗೆ ಕರೆ ಕೊಟ್ಟರು.
ಅಲಸೂರು ಭಾಗದಲ್ಲಿ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ . ವಿಜಯಲಕ್ಷ್ಮಿ   ಬಾಳೆಕುಂದ್ರಿ ವಹಿಸಿದ್ದರು. ಮುಖ್ಯ ಉಪನ್ಯಾಸಕಿ ಯಾಗಿ ಶ್ರೀಮತಿ  ವಸಂತಸ್ವಾಮಿ ,ಸಹ ಕಾರ್ಯವಾಹಿಕ ಹೊಯ್ಸಳ ಪ್ರಾಂತ ಅವರು ಉಪಸ್ಥಿತರಿದ್ದರು.
ಜಯನಗರ ಭಾಗದಲ್ಲಿ ಶ್ರೀಮತಿ ಮಂಜುಳಾ ಶ್ರೀನಿವಾಸ್ ,ಅಕ್ಯಾಡೆಮಿಕ್ ಡೈರೆಕ್ಟರ್ ಸಧ್ಗುರು ಸಾಯಿನಾಥ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಕೂಡ್ಲು ಅವರು ಅಧ್ಯಕ್ಷರಾಗಿ ಹಾಗೂ ಶ್ರೀಮತಿ ಅರುಣ ತ್ತಕ್ಕರ್ ಅವರು ಮುಖ್ಯ ಉಪನ್ಯಾಸಕರಾಗಿ ಉಪಸ್ಥಿತರಿದ್ಡ್ಡರು.
ಶ್ರೀಮತಿ  ಸಬಿತಾ ಎಸ್. ಎನ್.,ಸ್ಥಾನಿಕ ಪತ್ರಿಕೆಯ ಸಂಪಾದಕಿ ಅಧ್ಯಕ್ಷರಾಗಿ ಮತ್ತು ಶ್ರೀಮತಿ ವಿಜಯ ವಿಷ್ಣು ಭಟ್ ಮುಖ್ಯ ಉಪನ್ಯಾಸಕಿ ಯಾಗಿ ಮಲ್ಲೇಶ್ವರಂ ಭಾಗದಲ್ಲಿ ಉಪಸ್ತಿತರಿದ್ದರು.
ಹೆಬ್ಬಾಳ ಭಾಗದಲ್ಲಿ ಶ್ರೀಮತಿ ಡಾ. ಭಾರತಿ ಡಿ. ಹಾಗೂ ಶ್ರೀಮತಿ ರಾಮರತ್ನ ,ಕರ್ನಾಟಕ ಧಕ್ಷಿಣ ಪ್ರಾಂತ ಮಾತ್ರಶಕ್ತಿ ಪ್‌ಮುಖ್ ,ವಿಶ್ವ ಹಿಂದೂ ಪರಿಷತ್. ಇವರು ಅಧ್ಯಕ್ಷರು ಮತ್ತು ಮುಖ್ಯ ಉಪನ್ಯಾಸಾಖಿ ಆಗಿ ಭಾಗವಾಹಿಸಿದ್ದರು.
ಈ ವರ್ಷ ನಮಗೆಲ್ಲ ಮಂಗಳಾ ಗ್ರಹ ಯಾನ ಯಶಸಿ ನಿಂದಾಗಿ  ನಿಜವಾದ ಅರ್ಥದಲ್ಲಿ ವಿಜಯ ಉತ್ಸವ ಆಚರಿಸುವ ವರ್ಷ.  ಹಿಂದೂ ಮಹಿಳಾ ಸಂಘಟನೆ ಮಾಡುವ ಉದಿಶ್ಯದಿಂದ ೧೯೩೬ ರಂದು ಲಕ್ಷ್ಮಿ ಬಾಯೀ ಕೇಳ್ಕರ್ ವಿಜಯ ದಶಮಿಯಂದು  ರಾಷ್ಟ್ರ  ಸೇವಿಕಾ ಸಮಿತಿ ಆರಂಬಿಸಿದರು . ರಾಷ್ಟ್ರ ಸೇವಿಕಾ ಸಮಿತಿ ಯ ಲ್ಲಿ ವಯಕ್ತಿಕ  ಹಾಗೂ ಸಾಮೂಹಿಕ ಶಕ್ತಿ ಕೊಡು ಎಂದು  ಅಷ್ಟಭುಜ ದೇವಿ ಹಾಗೂ ಭಾಗವ ಧ್ವಜಕ್ಕೆ  ಪ್ರಾರ್ಥನೆ  ಸಲ್ಲಿಸುತ್ತೇವೆ. ಮಹಿಳೆಯರು ಉಜ್ವಲ  ಚಾರಿತ್ರ್ಯ   ಶೀಲಾ,ಪವಿತ್ರತೆ ಹಾಗೂ ತ್ಯಾಗ ಮನೋಭಾವ ಬೆಳೆಸಿಕೊಂಡು ಸುಸಂಸ್ಕ್ರಾತರಾಗೋಣ. ಸುಶೀಲೆಯರು,ಧೀರೆಯರು,ಸಮರ್ಥರು,ಸಂಘಟೀತರು ಆಗಿ ನಮ್ಮ ತಂದೆ,ಮಗ,ಸಹೋದರ ಹಾಗೂ ಪತಿ ಇವರಿಗೆ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ಕೊಡಲು ಸಾಧ್ಯವಾಗುವಂತೆ, ದುರಾಚಾರ ಧುರ್ವ್ರತಿಗಳನ್ನು ಧ್ವಂಸ ಮಾಡುವ ಶಕ್ಸ್ಟಿ ಕೊಡು ಎಂದು ಸಮಿತಿಯಲ್ಲಿ ಪ್ರಾರ್ಥನೆ ಮಾಡುತೀವೆ . ಇದರಿಂದ ತೇಜಸ್ವಿ ರಾಷ್ಟ್ರ ನಿರ್ಮಾಣ ಮಾಡೋಣ ಎಂದು ಎಲ್ಲ  ಮುಖ್ಯ ಉಪನ್ಯಾಸಾಖಿಯರು ಮಹಿಳೆಯರಿಗೆ ಕರೆ ಕೊಟ್ಟರು.
ಮಹಿಳೆಯರೆಲ್ಲರೂ ಸಮಿತಿ ಶಾಖ ದಿಂದ ಈ ಸಂಘಟನೆಯೊಂದಿಗೆ ಜೋಡಿಸಿಕೊಳ್ಳಬಹುದು
  ಸೇವಿಕೆಯರು ಭಾರತ ಮಾತೆಯ ಜೈ ಜೈ ಕಾರ ಮಾಡುತ್ತಾ  ಘೋಷ್ ಗಣದೊಡನೆ ಪಥಸಂಚಲನ ಮಾಡಿದರು. ಸರಿಸುಮಾರು 1120 ಗಣವೇಶಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು.ಚಿಕ್ಕ  ಮಕ್ಕಳು  ನಮ್ಮದೇಶದ ವೀರ  ಮಹಿಳೆ ಹಾಗೂ  ಪುರುಷರ ವೇಷ ಆಧರಿಸಿ  ಪಥಸಂಚಲನಕ್ಕೆ ಕಳೆ ತಂದುಕೊಟ್ಟರು.
ಬನಶಂಕರಿಯಲ್ಲಿ ೨ ಘೋಷ್ ಗಣ ಹಾಗೂ ಮಲ್ಲೇಶ್ವರಂ ನಲ್ಲಿ ಅತಿ ಹೆಚ್ಚಿನ ಗಣವೇಶಧಾರಿಗಳು ಭಾಗವಹಿಸಿ ಸಂಚಲಂಕ್ಕೆ ಮೆರಗು ತಂದರು. ಈಪಥಸಂಚಲನ ಸುಂದರ ಸಂಚಲನ ನೋಡಿ ಪ್ರೇರಣೆ ಪಡೆಯಲು ಮಾರ್ಗದ ಇಕ್ಕೆಡೆಗಳಲ್ಲಿ   ಬಹಳ ಸಂಖ್ಯೆಯಲ್ಲಿ ಜನರು  ಪುಷ್ಪವನ್ನೇರಿಸಿ,ಭಾರತ ಮಾತೆಯ ಪೂಜೆ ಮಾಡಿದರು. ​
  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
Rashtra Sevika Samiti, Bangalore unit celebrates Vijayadashami Utsav with Path Sanchalan

Rashtra Sevika Samiti, Bangalore unit celebrates Vijayadashami Utsav with Path Sanchalan

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

EDITOR'S PICK

ಅಮರನಾಥ್ ಯಾತ್ರೆಗೆ ಏಪ್ರಿಲ್ 1 ರಿಂದ ನೋಂದಣಿ ಆರಂಭ

ಅಮರನಾಥ್ ಯಾತ್ರೆಗೆ ಏಪ್ರಿಲ್ 1 ರಿಂದ ನೋಂದಣಿ ಆರಂಭ

March 29, 2021

RSS Sarasanghachalak Bhagwat’s Message to Swayamsevaks on Yugadi सरसंघचालक का नववर्ष शुभकामना सन्देश

April 1, 2014
RSS Sarsanghchalak Mohan Bhagwat released ‘Vaibhava Sri’ & “Paramananda Madhavam” at Kanyakumari

RSS Sarsanghchalak Mohan Bhagwat released ‘Vaibhava Sri’ & “Paramananda Madhavam” at Kanyakumari

September 19, 2016
Drenched in Heavy Rain, Swayamsevaks walks for Path Sanchalan at Mangalore

Drenched in Heavy Rain, Swayamsevaks walks for Path Sanchalan at Mangalore

September 5, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಹಿಂದೂರಾಷ್ಟ್ರದ ಸಮರ್ಥಕ – ಸಾವರ್ಕರ್ : ಶ್ರೀ ಗುರೂಜಿ
  • ವೇಶ್ಯಾವೃತ್ತಿ ಈಗ ಕಾನೂನು ಬದ್ಧ – ವೇಶ್ಯೆಯರನ್ನು ಗೌರವದಿಂದ ನಡೆಸಿಕೊಳ್ಳಿ : ಸುಪ್ರಿಂ ಕೋರ್ಟ್
  • ಅಧೋಗತಿಯತ್ತ ರೆಕ್ಕೆಯ ದ್ವಿಪಾದಿಗಳು
  • Alapuzha – One arrested for provocative sloganeering during PFI rally
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In