• Samvada
Tuesday, July 5, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Blog

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

Vishwa Samvada Kendra by Vishwa Samvada Kendra
June 21, 2022
in Blog
315
0
619
SHARES
1.8k
VIEWS
Share on FacebookShare on Twitter

ಫ್ರೀಡಂ ಪಾರ್ಕಿನಲ್ಲಿ ನಡೆಯುತ್ತಿದ್ದ ಪಠ್ಯಪುಸ್ತಕ ಪರಿಷ್ಕರಣೆ ವಿರುದ್ದ ನಡೆಯುತ್ತಿರುವ ಪ್ರತಿಭಟನೆ ವೇಳೆ ವರದಿ ಮಾಡಲು ತೆರಳಿದ್ದ ವರದಿಗಾರನ ಮೇಲೆ ಕನ್ನಡ ಪರ ಸಂಘಟನೆ ರಣಧೀರ ಪಡೆ ಹಲ್ಲೆ ನಡೆಸಿರುವುದು ಖಂಡನಾರ್ಹ.

ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಕನ್ನಡಿಗರಲ್ಲಿ ಸದಾ ಸುಪ್ತವಾಗಿರುತ್ತದೆ. ಈ ಹಿಂದೆ ನಡೆದ ಎಲ್ಲಾ ಕನ್ನಡ ಪರ ಚಳುವಳಿಗಳಾಗಲೀ ಅಥವಾ ಇನ್ಯಾವುದೇ ಹೋರಾಟವಾಗಲಿ ಅಲ್ಲಿ ಪರ ವಿರೋಧದ ಮನೋಭಾವದವರು‌ ಇದ್ದೇ ಇರುತ್ತಾರೆ. ಅವರವರ ಭಾವನೆಗಳು ವಿಭಿನ್ನವಾಗಿರುತ್ತವೆ. ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮದಲ್ಲೂ ಅಷ್ಟೆ. ಪ್ರಸ್ತುತ ವಿಚಾರಗಳ ಬಗ್ಗೆ ವಿಭಿನ್ನ ನಿಲುವುಗಳಿರುತ್ತವೆ. ಆದರೆ ಒಂದು ಕಾರ್ಯಕ್ರಮದ ವರದಿ ಮಾಡುವಾಗ ಅದು ವಸ್ತುನಿಷ್ಟವಾಗಿರುತ್ತದೆ. ಅದರಲ್ಲಿ ಯಾವ ಅನುಮಾನವೂ ಇಲ್ಲ.

READ ALSO

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

PM Modi calls for Food Security, Gender Equality and Investment in Clean Energy at G7 Summit in Germany

ವರದಿ ಮಾಡುವಾಗ ವರದಿಗಾರ ತನ್ನ ಸ್ವಂತ ನಿಲುವನ್ನು ಬದಿಗಿಟ್ಟು ವಸ್ತು ನಿಷ್ಟ ವರದಿಯನ್ನು ಸಾರ್ವಜನಿಕವಾಗಿ ತೆರೆದಿಡುತ್ತಾನೆ. ಅದೇ ಪತ್ರಿಕಾಧರ್ಮ ಕೂಡ. ಏಕೆಂದರೆ ವ್ಯವಸ್ಥೆ ಕುಸಿದಾಗ ಎಚ್ಚರಿಕೆ ನೀಡಿ ಜನರಿಗೆ ವಾಸ್ತವ ತಿಳಿಸುವುದು ಇದೇ ಪತ್ರಿಕಾ ವರದಿಗಾರರು. ಜನಜಾಗೃತಿಯಲ್ಲಿ ವರದಿಗಾರರ/ ಪತ್ತಿಕೆ/ದೃಶ್ಯಮಾಧ್ಯಮಗಳ ಪಾತ್ರ ಬಹು ಮುಖ್ಯವಾದುದು.ಪ್ರಜಾಪ್ರಭುತ್ವದಲ್ಲಿ ವ್ಯಕ್ತಿಸ್ವಾತಂತ್ತ್ಯ ವಿದ್ದರೂ ವರದಿಗಾರ ವರದಿಗಾರಿಕೆಯ ಸಂದರ್ಭದಲ್ಲಿ ಅಲ್ಲಿ ಏನು ನಡೆಯುತ್ತದೆಯೋ ಅದನ್ನು ಮಾತ್ರ ವರದಿ ಮಾಡುತ್ತಾನೆ. ಅದಷ್ಟೆ ಅವನ ಕಾರ್ಯ. ಘಟನೆಯ ವಿವರ ನೀಡುತ್ತಾನೆ. ವಿಮರ್ಶೆ ಮಾಡುವುದಿಲ್ಲ. ಒಟ್ಟಾರೆ ವಸ್ತು ನಿಷ್ಟ ವರದಿಗೆ ಸ್ವ – ನಿಲುವು ಅಡ್ಡಿಯಾಗದು.


ಫ್ರೀಡಂ ಪಾರ್ಕಿನಲ್ಲಿ ಸಂವಾದ ವರದಿಗಾರನ ಮೇಲೆ ನಡೆದ ಹಲ್ಲೆ ನಿಜಕ್ಕೂ ಮಾಧ್ಯಮದ ಹಕ್ಕುಗಳ ಹರಣ. ವರದಿ ಮಾಡಲು ಬಂದ ವರದಿಗರನ ಮೇಲೆ ಹಲ್ಲೆ ಮಾಡಿದ ಕನ್ನಡ ರಣಧೀರ ಪಡೆ ಎಂಬ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿ ಅತ್ಯಂತ ಅನಾಗರೀಕವಾಗಿ ವರ್ತಿಸಿದೆ. ಕನ್ನಡ ಹೋರಾಟಗಾರರ ಹೆಸರಲ್ಲಿ ಬಹಳಷ್ಟು ಸಂಘಟನೆಗಳಿವೆ. ಕನ್ನಡ ಹೋರಾಟದಲ್ಲಿ ತೊಡಗಿಸಿಕೊಂಡಿವೆ. ಆದರೆ ಕನ್ನಡ ಪರ ಸಂಘಟನೆಯೊಂದು ಕನ್ನಡದ ವರದಿಗಾರನ ಮೇಲೆಯೇ ಹಲ್ಲೆ ಮಾಡಿರುವುದು ಸಂಘಟನೆಯ ದುರಹಂಕಾರಕ್ಕೆ ಸಾಕ್ಷಿ.ಕೆಲವು ಸಂಘಟನೆಗಳಲ್ಲಿರುವ ನೈತಿಕತೆ ನಶಿಸಿದೆ ಎಂಬುದಕ್ಕೆ ಇದು ಸಾಕ್ಷಿ.


ವರದಿಗಾರನ ಮೇಲೆ ಅನಾಗರೀಕವಾಗಿ ಪೊಲೀಸರ ಮುಂದೆಯೇ ಹಲ್ಲೆ ನಡೆಸಿದ್ದು, ಅವಾಚ್ಯವಾಗಿ ಬಯ್ದಿದ್ದು ನಾಗರೀಕ ನಡವಳಿಕೆಯಲ್ಲ. ಅದರಲ್ಲೂ ಕನ್ನಡ ಪರ ಸಂಘಟನೆ ಎಂದು ಹೇಳಿಕೊಳ್ಳುವವರು ಮಾಡುವ ಕಾರ್ಯ ಇದಲ್ಲ. ವರದಿಗಾರನ‌ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಅವರೊಡನೆ ಪತ್ರಕರ್ತರೆಲ್ಲರೂ ಸದಾ ಇರಬೇಕು. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಆ ಸಂಸ್ಥೆ ಮಾಡುತ್ತದೆ. ಇಂತಹ ನೂರು ಎಡರುಗಳು ತೊಡರಬಾರದು.ಬೆದರಬಾರದು. ಕನ್ನಡಿಗರು ಇಂತಹ ಸಂಘಟನೆಗಳ ಬಗ್ಗೆ ಎಚ್ಚರದಿಂದಿರಬೇಕು. ಪತ್ರಕರ್ತ ಸಂಘಟನೆಗಳೂ ಸಹ ಇದನ್ನು ಬಲವಾಗಿ ವಿರೋಧಿಸಬೇಕು.

ಕನ್ನಡ ಪರ ಸಂಘಟನೆಗಳ ಯಶಸ್ಸಿಗೆ ಮಾಧ್ಯಮಗಳೂ ಬಹು ಮುಖ್ಯ ಕಾರಣ. ಆದರೆ ಅದೇ ಮಾಧ್ಯಮಗಳಿಂದಲೇ ಹೆಸರು ಮಾಡಿದ ಸಂಘಟನೆ ಮಾಧ್ಯಮ ವರದಿಗಾರನ ಮೇಲೆಯೇ ಹಲ್ಲೆ ಮಾಡಿರುವುದು ಅವರಲ್ಲಿನ ನೈತಿಕತೆ ಆಧಃಪತನಕ್ಕೆ ಸಾಕ್ಷಿ.

ಎಂ.ವಿ.ಬಾಲಾಜಿ,ಪತ್ರಕರ್ತರು,ಕಡೂರು

  • email
  • facebook
  • twitter
  • google+
  • WhatsApp
Tags: attackedpress freedomreportersamvada

Related Posts

Blog

ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!

June 29, 2022
Blog

PM Modi calls for Food Security, Gender Equality and Investment in Clean Energy at G7 Summit in Germany

June 29, 2022
Blog

‘Be a proud Agniveer’ – P. T.Usha supports Agnipath Scheme

June 24, 2022
Blog

ಸಾರ್ಕ್‌ನ ವಿಫಲತೆಯ ನಡುವೆ ಬಿಮ್ಸ್ಟೆಕ್ ಎಂಬ ಆಶಾಕಿರಣ

June 22, 2022
Blog

ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?

June 20, 2022
Blog

ನೂಪುರ್ ಶರ್ಮಾ ಹಿಂದೂ ಹೆಣ್ಣುಮಗಳಾಗಿ ಸತ್ಯ ಹೇಳಿದ್ದೇ ಅಪರಾಧವೆ?

June 18, 2022
Next Post
ದತ್ತಾತ್ರೇಯ ಹೊಸಬಾಳೆಯವರು ನೀಡಿರುವ ಶೋಕ ಸಂದೇಶ

ದತ್ತಾತ್ರೇಯ ಹೊಸಬಾಳೆಯವರು ನೀಡಿರುವ ಶೋಕ ಸಂದೇಶ

Leave a Reply

Your email address will not be published. Required fields are marked *

POPULAR NEWS

ಒಂದು ಪಠ್ಯ – ಹಲವು ಪಾಠ

May 27, 2022

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಪತ್ರಕರ್ತರ ಮೇಲೆ ಹಲ್ಲೆ – ನೈತಿಕ ಅಧಃಪತನಕ್ಕೆ ಸಾಕ್ಷಿ

June 21, 2022

EDITOR'S PICK

RSS Explanation on ‘Sri KS Sudarshan Incident’ in Mysore this Morning

RSS Explanation on ‘Sri KS Sudarshan Incident’ in Mysore this Morning

September 29, 2012
ಸ್ವಾಮಿ ಅಸೀಮಾನಂದ: ತಪ್ಪೊಪ್ಪಿಗೆಯೋ? ಗೊಂದಲವೋ?

ಸ್ವಾಮಿ ಅಸೀಮಾನಂದ: ತಪ್ಪೊಪ್ಪಿಗೆಯೋ? ಗೊಂದಲವೋ?

February 8, 2011
ವಿಶೇಷ ಲೇಖನ: ‘ಅವರ ರಕ್ತದಿಂದಾಗಿ ತೀರ್ಥಕ್ಷೇತ್ರವಾಯಿತು ಕಾರ್ಗಿಲ್’ #21YearsOfKargilVijay

ವಿಶೇಷ ಲೇಖನ: ‘ಅವರ ರಕ್ತದಿಂದಾಗಿ ತೀರ್ಥಕ್ಷೇತ್ರವಾಯಿತು ಕಾರ್ಗಿಲ್’ #21YearsOfKargilVijay

July 26, 2020
Shantaram Siddi nominated to Karnataka Legislative Council

Shantaram Siddi nominated to Karnataka Legislative Council

July 22, 2020

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ದಲಿತ ಪತ್ರಕರ್ತ ತೇಜ ಮೇಲೆ ಹಲ್ಲೆ: ಗೂಂಡಾಗಳನ್ನು ಬಂಧಿಸಲು ದಲಿತ ನಾಯಕರ ಆಗ್ರಹ
  • ಸುದೃಢ ಭಾರತದ ಮೂಲ ಸೆಲೆ ಸಾಮರಸ್ಯ: ರಾಜೇಶ್ ಪದ್ಮಾರ್
  • ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
  • PM Modi calls for Food Security, Gender Equality and Investment in Clean Energy at G7 Summit in Germany
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In