• Samvada
  • Videos
  • Categories
  • Events
  • About Us
  • Contact Us
Sunday, February 5, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಇಡಿಯ ಭಾರತ ಕಾಶ್ಮೀರಿ ಹಿಂದೂಗಳ ಬೆನ್ನಿಗೆ ನಿಂತಿದೆ – ಡಾ.ಮೋಹನ್ ಭಾಗವತ್

Vishwa Samvada Kendra by Vishwa Samvada Kendra
April 4, 2022
in News Digest
255
0
500
SHARES
1.4k
VIEWS
Share on FacebookShare on Twitter

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಕಾಶ್ಮೀರಿ ಹಿಂದೂ ಸಮಾಜವನ್ನು ಉದ್ದೇಶಿಸಿ ‘ಶೌರ್ಯ ದಿವಸ್‌’ನ ಅಂಗವಾಗಿ ಭಾನುವಾರ ನವರೇಹ್ ಮಹೋತ್ಸವ-2022ದಲ್ಲಿ ಆನ್‌ಲೈನ್ ಮಾಧ್ಯಮದ ಮೂಲಕ ಮಾತನಾಡಿದರು. 

ತಮ್ಮ ಭಾಷಣದಲ್ಲಿ, ಹಿಂದೂಗಳನ್ನು ಕಾಶ್ಮೀರಕ್ಕೆ ಮತ್ತೆ ಹಿಂದಿರುಗಿಸುವ ಸಂಕಲ್ಪವನ್ನು ಪುನರುಚ್ಚರಿಸಿದ ಅವರು  ಸಂಜೀವಿನಿ ಶಾರದಾ ಕೇಂದ್ರದ ಫೇಸ್‌ಬುಕ್ ಪುಟದ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ ಸಾವಿರಾರು ಕಾಶ್ಮೀರಿ ಹಿಂದೂಗಳು ಮಾತ್ರವಲ್ಲದೆ ದೇಶ ಮತ್ತು ವಿದೇಶಗಳಲ್ಲಿ ನೆಲೆಸಿರುವ ಹಿಂದೂಗಳನ್ನು  ಉದ್ದೇಶಿಸಿ ಮಾತನಾಡಿದರು. ಏಪ್ರಿಲ್ 1 ರಂದು ಶಿರ್ಯಾಭಟ್ಟ ಸ್ಮಾರಕ ದಿನವನ್ನು ಆಚರಿಸಲಾಗುತ್ತಿದ್ದು, ನವರೇಹ್ ಸಂಕಲ್ಪ್ ದಿವಸ್ ಅನ್ನು ಏಪ್ರಿಲ್ 2 ರಂದು ಆಚರಿಸಲಾಯಿತು.  ಈ ನವರೇಹ್ -ಮಹೋತ್ಸವ 2022 ಅನ್ನು ಸಂಜೀವನಿ ಶಾರದಾ ಕೇಂದ್ರವು ಆಯೋಜಿಸಿತ್ತು.

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

ಸರಸಂಘಚಾಲಕರು ಮಾತನಾಡುತ್ತಾ ಶಿರ್ಯಾಭಟ್ಟ, ರಾಜಾ ಲಲಿತಾದಿತ್ಯ ಮತ್ತು ಗುರುತೇಗ್ ಬಹದ್ದೂರ್‌ರ  ಇತಿಹಾಸವನ್ನು ನೆನೆಯಬೇಕು, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಧೈರ್ಯದಿಂದ ತಮ್ಮ ಶಕ್ತಿಯ ಮೂಲಕ ಎದುರಿಸುತ್ತಾ  ಸಮಾಜಕ್ಕೆ ಮಾರ್ಗದರ್ಶನವನ್ನು  ನೀಡುತ್ತಾ ಶಿರ್ಯಾಭಟ್ಟರು ಸಮಾಜವನ್ನು ಹೇಗೆ ಒಗ್ಗೂಡಿಸಿದ್ದರು ಎಂದು ಉಲ್ಲೇಖಿಸಿದರು.  ರಾಜ ಲಲಿತಾದಿತ್ಯನ ಜೀವನ ಚರಿತ್ರೆಯನ್ನು ಉಲ್ಲೇಖಿಸಿದ ಅವರು, ಮಹಾರಾಣಾ ಪ್ರತಾಪ ಮತ್ತು ವೀರ ಶಿವಾಜಿಯ ಕ್ಷಾತ್ರ ಸಂಪ್ರದಾಯದ ಪೂರ್ವಜರು ಅವರು ಎಂದು ಹೇಳಿದರು. ಈ ವಿಚಾರವನ್ನು ನಾವು ಗಂಭೀರವಾಗಿ ಯೋಚಿಸಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಭಾರತವು ಅರಬರ ಆಕ್ರಮಣದ ಬಿಕ್ಕಟ್ಟನ್ನು ಎದುರಿಸುತ್ತಿರುವಾಗ ರಾಜ ಲಲಿತಾದಿತ್ಯನು ಹೇಗೆ ತನ್ನ ಸಂಘಟನಾ ಕೌಶಲ್ಯದಿಂದ ಶತ್ರುಗಳನ್ನು ಗಡಿಯುದ್ದಕ್ಕೂ ತಡೆಗಟ್ಟಿ ಓಡಿಸಿದನು,ಹೇಗೆ ಆ ಸಮಯದಲ್ಲಿ ಭಾರತದ ರಾಜರ ಒಕ್ಕೂಟವನ್ನು ರಚಿಸುವ ಮೂಲಕ ರಾಷ್ಟ್ರದ ಹಿತಾಸಕ್ತಿಗಳನ್ನು ಜಾಗೃತಗೊಳಿಸಿದನು,ಈ ಯೋಗದಾನದಿಂದಾಗಿಯೇ ಭಾರತದ ಇತಿಹಾಸದಲ್ಲಿ ರಾಜ ಲಲಿತಾದಿತ್ಯನ ಶಕ್ತಿ, ಕೊಡುಗೆ ಬಹಳ ಮುಖ್ಯವಾಗಿದೆ ಎಂದರು

ಗುರು ತೇಗ ಬಹದ್ದೂರ್ ಅವರನ್ನು ಉಲ್ಲೇಖಿಸಿದ ಅವರು “ದೇಶದ ಹಿತಾಸಕ್ತಿ ಮತ್ತು ಹಿಂದೂ ಹಿತಾಸಕ್ತಿಗಾಗಿ ಪರಮ ತ್ಯಾಗದ ಆದರ್ಶ” ಎಂದು ಹೇಳಿದರು. ” ಅವರ ದಯೆ, ಕರುಣೆ ಮಾತ್ರವಲ್ಲ, ಗುರು ಮಹಾರಾಜರ ಕ್ಷಾತ್ರದ ಅನಂತ ಕೃಪೆಯೂ ‘ಹಿಂದ್ ಕಿ ಚಾದರ್’ ಆಗಿ ದೇಶವನ್ನು ಕಾಯುತ್ತಿತ್ತು.ಅದು ಮತದ ಆಚರಣೆಯೋ ದ್ವೇಷವೋ ಅಲ್ಲ,ಅದರ ಹಿಂದೆ ರಾಷ್ಟ್ರ ರಕ್ಷಣೆಯ ವಿಚಾರವೂ ಇತ್ತು, ಎಲ್ಲರೊಂದಿಗಿನ ಬಾಂಧವ್ಯವೂ ಇತ್ತು. ಅದೇ ಧರ್ಮ.

ಗುರು ತೇಗ ಬಹದ್ದೂರ್ ಜೀ ಅವರು ತಮ್ಮ ಮುಂಡವನ್ನು ಬಲಿ ಕೊಟ್ಟರು, ಆದರೆ ಅದೊರಳಗಿದ್ದ ಧರ್ಮದ ಸಾರವನ್ನು ಬಲಿ ನೀಡಲಿಲ್ಲ ಎಂದು ಸರಸಂಘಚಾಲಕರು ಹೇಳಿದರು.  ಗುರು ತೇಗ ಬಹದ್ದೂರ್‌ರು  ಸ್ವಯಂ ಬಲಿದಾನ ಮಾಡುವ ಮೂಲಕ ಭಾರತದ ಜೀವವನ್ನು ಉಳಿಸಿದರು. ಅವರು ತೋರಿದ ತ್ಯಾಗ, ಧೈರ್ಯ,ಸಾಹಸ ಮತ್ತು ಪರಾಕ್ರಮದೊಂದಿಗೆ, ಈಗ ನಾವು ನಮ್ಮ ಬುದ್ಧಿವಂತಿಕೆ, ಶಕ್ತಿಯನ್ನು ಸಂಯೋಜಿಸುಕೊಳ್ಳುತ್ತಾ ಮತ್ತು ಆ ನಿಟ್ಟಿನಲ್ಲಿ ನಿರಂತರ ಪ್ರಯತ್ನದಲ್ಲಿ ನಾವು ತೊಡಗಿಸಿಕೊಳ್ಳುವ  ಅವಶ್ಯಕತೆ ಹೆಚ್ಚಿದೆ ಎಂದರು

“ಈ ದಿನದ ನವರೇಹ್ ಮಹೋತ್ಸವದ ಒಂದು ಹೊಸ ಪರ್ವ ಮತ್ತು ಸಂವತ್ಸರದ ಹೊಸ ಪ್ರಾರಂಭಕ್ಕೆ ಸಂಕಲ್ಪದ ದಿನ.ಈಗ ಸಂಕಲ್ಪ ಪೂರ್ತಿಯ ಸಮಯ ಹತ್ತಿರವಾಗುತ್ತಿದೆ‌.370 ಆರ್ಟಿಕಲ್ ತೆಗೆದ ನಂತರ ವಾಪಾಸಾತಿಗೆ ಕಣಿವೆಯ ಮಾರ್ಗವು ಈಗ ಪ್ರಶಸ್ತವಾಗಿದೆ.”

“ಇಸ್ರೇಲ್ ಜನರೂ ಚದುರಿ ಹೋಗಿದ್ದರು, ಅವರೂ ತಮ್ಮ ಹಬ್ಬಗಳಂದು ಸಂಕಲ್ಪ ಮಾಡುತ್ತಿದ್ದರು, 1800 ವರ್ಷಗಳ ಕಾಲ ಈ ಸಂಕಲ್ಪವನ್ನು ಜಾಗೃತವಾಗಿರಿಸಿದ್ದರು ಮತ್ತು ನಿರಂತರ ಸಂಕಲ್ಪದ ಬಲದ ಆಧಾರದ ಮೇಲೆ ಸ್ವತಂತ್ರ ಇಸ್ರೇಲ್ ಅನ್ನು ಅವರು ಸ್ಥಾಪಿಸಿದರು ಮತ್ತು ಕಳೆದ 30 ವರ್ಷಗಳಲ್ಲಿ ಇಸ್ರೇಲ್ ಎಲ್ಲಾ ಅಡೆತಡೆಗಳನ್ನು ದಾಟಿ ವಿಶ್ವದ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿದೆ‌.  ಕಾಶ್ಮೀರಿ ಹಿಂದೂಗಳು ಪ್ರಪಂಚದಾದ್ಯಂತ ಸ್ಥಳಾಂತರಗೊಂಡಿದ್ದಾರೆ ಮತ್ತು ಚದುರಿಹೋಗಿದ್ದಾರೆ, ಆದರೆ ಅವರಿಗೆ ಒಂದು ಭೂಮಿ ಇದೆ, ಅದು ಅವರ ನಮ್ಮ ನಿಮ್ಮ ಕಾಶ್ಮೀರ, ಭಾರತದ ಭಾಗವಾಗಿರುವ ಕಾಶ್ಮೀರ.  ಇಡೀ ಭಾರತ ಸ್ಥಳಾಂತರಗೊಂಡ ಕಾಶ್ಮೀರದ ಹಿಂದೂಗಳ ಬೆನ್ನಿಗೆ ಇದೆ.  ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಬಂತು.  ಭಾರತದ ಜನಮಾನಸದಲ್ಲಿ ಈ ಚಿತ್ರ ಸತ್ಯಗಳು ನೆಲೆಗೊಳ್ಳುತ್ತಿದೆ , ಅಲ್ಲಿ ನಡೆದ ಜಿಹಾದ್‌ನ ಭೀಕರತೆಯ ಸತ್ಯವನ್ನು ಮುನ್ನೆಲೆಗೆ ತರುವ ಈ ಚಿತ್ರದ ಚರ್ಚೆ ದೇಶದೆಲ್ಲೆಡೆ ನಡೆಯುತ್ತಿದೆ.

ಈ ಬಾರಿ ಅಲ್ಲಿನ ಹಿಂದೂಗಳು ಮರುಸ್ಥಾಪಿತಗೊಳ್ಳುವಾಗ, ಮತ್ತೆ ಯಾವ ರೀತಿಯಲ್ಲೂ ಅಲ್ಲಿಂದ ಕದಲದ ರೀತಿಯಲ್ಲಿ ಕಾಶ್ಮೀರದಲ್ಲಿ ನೆಲೆಸಬೇಕಿದೆ.  ಈಗ ಕಾಶ್ಮೀರಕ್ಕೆ ಹೋಗಿ ನೆಲೆಸಿದ ನಂತರ ಯಾವುದೇ ಅಪಾಯವಿಲ್ಲ,ಅವರ ಅದೃಷ್ಟ ಖುಲಾಯಿಸುತ್ತದೆ ಎಂದಲ್ಲ, ಆದರೆ ಜೀವನದಲ್ಲಿ ಎಲ್ಲ ರೀತಿಯ ಸಂದರ್ಭಗಳು ಬರುತ್ತವೆ.ಅಂತಹ ಸಂದರ್ಭಗಳು ನಮ್ಮನ್ನು  ಪರೀಕ್ಷೆ ಮಾಡುತ್ತದೆ, ಆಗ ಸಾಹಸ ಮತ್ತು ಧೈರ್ಯದಿಂದ ಮಾತ್ರ ಆ ಪರಿಸ್ಥಿತಿಯನ್ನು ಜಯಿಸಲು ಸಾಧ್ಯ.  ಕಾಶ್ಮೀರಿ ಹಿಂದೂಗಳು ತಮ್ಮದೇ ದೇಶದಲ್ಲಿ, ತಮ್ಮ ಮನೆಯಲ್ಲಿ ನಿರಾಶ್ರಿತರಾಗುವ ಸಂಕಷ್ಟವನ್ನು ಎದುರಿಸುತ್ತಿದ್ದಾರೆ ಮತ್ತು ಈ ಪರಿಸ್ಥಿತಿಯು ಮೂರು-ನಾಲ್ಕು ದಶಕಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲುವ ಮತ್ತು ಗೆಲ್ಲುವ ಸಂಕಲ್ಪ ಮಾಡಬೇಕಿದೆ.

  • email
  • facebook
  • twitter
  • google+
  • WhatsApp
Tags: Dr Mohan BhagwatJammu and KashmirJammu kashmirKashmirKashmir filesSarsanghachalak Dr Mohan BhagwatSarsanghachalak Mohan Bhagwat

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post

ಏಪ್ರಿಲ್ 5 ರಿಂದ 11 ರವರೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಕಾರ್ಯಕರ್ತರ ಸಭೆ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

CNN-IBN coverage on RSS-Uttarakhand-Relief-Works

June 26, 2013
Bengaluru to host 5-day mega conclave Hindu Spiritual and Service Fair-2015 from December 9 to 13

Bengaluru to host 5-day mega conclave Hindu Spiritual and Service Fair-2015 from December 9 to 13

November 13, 2015
ರಾಷ್ಟ್ರೋತ್ಥಾನ ರಕ್ತ ಕೇಂದ್ರ 2020-21ರ ಸಾಲಿನ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ರಕ್ತ ಕೇಂದ್ರ

ರಾಷ್ಟ್ರೋತ್ಥಾನ ರಕ್ತ ಕೇಂದ್ರ 2020-21ರ ಸಾಲಿನ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ರಕ್ತ ಕೇಂದ್ರ

October 1, 2021
ಕೋವಿಡ್ ಸಂಕಷ್ಟದಲ್ಲಿ ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆರೆಸ್ಸೆಸ್ ಸ್ವಯಂಸೇವಕರು

ಕೋವಿಡ್ ಸಂಕಷ್ಟದಲ್ಲಿ ಜೀವವೊಂದನ್ನು ಸಾವಿನ ದವಡೆಯಿಂದ ಪಾರು ಮಾಡಿದ ಆರೆಸ್ಸೆಸ್ ಸ್ವಯಂಸೇವಕರು

May 15, 2021

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In