• Samvada
Monday, May 16, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home News Digest

ಧರ್ಮದ ಉತ್ಥಾನದೊಂದಿಗೆ ದೇಶದ ಉನ್ನತಿ ಸಾಧ್ಯ – ಡಾ.ಮೋಹನ್ ಭಾಗವತ್‌

Vishwa Samvada Kendra by Vishwa Samvada Kendra
April 16, 2022
in News Digest
252
0
495
SHARES
1.4k
VIEWS
Share on FacebookShare on Twitter

ಶ್ರೀ ಜಯಕೃಷ್ಣ ಪ್ರತಿನಿಧಿ ಸಭಾ ಪಂಜಾಬ್ ಮತ್ತು ಫ್ರಂಟಿಯರ್ ಸ್ಥಾಪನೆಯಾಗಿ 100 ವರ್ಷಗಳು ಪೂರೈಸಿದ ಸಂದರ್ಭದಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್  ಮತ್ತು ಜೈ ಕೃಷ್ಣ ಪಂಥದ ಪೂಜ್ಯ ಮಹಂತರು ಮತ್ತು ಸಂತರ ಗೌರವಾನ್ವಿತ ಉಪಸ್ಥಿತಿಯಲ್ಲಿ ಹೊಸದಿಲ್ಲಿಯ ಕರೋಲ್‌ಬಾಗ್‌ನಲ್ಲಿರುವ ಶ್ರೀ ಸವಾಲಿ ಮೂರ್ತಿ ಮಂದಿರದ ಶಿಲಾನ್ಯಾಸವನ್ನು ನೆರವೇರಿಸಲಾಯಿತು.

ಸಮಾರಂಭದಲ್ಲಿ ಸರಸಂಘಚಾಲಕರಾದ ಡಾ.ಮೋಹನ್ ಭಾಗವತ್ ಅವರು ಮಾತನಾಡಿ, “ಹಿಂದೂ ಸಮಾಜ ಸಂಘಟಿತವಾಗಬೇಕಾದರೆ ಸಮತೆ ಅನಿವಾರ್ಯವಾಗಿದೆ. ಸಾಮಾಜಿಕ ಸಮಾನತೆ ಮತ್ತು ಹಿಂದೂ ಸಂಘಟನೆ ಎರಡು ಸಮಾನಾರ್ಥಕ ಪದಗಳು.ಇದನ್ನೇ ನಮ್ಮ ಪೂಜ್ಯ ತೃತೀಯ ಸರಸಂಘಚಾಲಕರಾದ ಬಾಳಾಸಾಹೇಬ್ ದೇವರಸ್ ಅವರು ಹೇಳುತ್ತಿದ್ದರು.” ಎಂದರು.

READ ALSO

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

“ಶಾಂತಿಯಿಂದ ಮಾತ್ರವೇ ಉನ್ನತಿಯಾಗುತ್ತದೆ” ಎಂದು ಹೇಳಿದರು.  “ನಾವು ನೀತಿಯೊಂದಿಗೆ ಉನ್ನತಿಯನ್ನು ಪಡೆಯಬೇಕು, ಬದುಕಬೇಕು ಮತ್ತು ಇತರರನ್ನು ಸಹ ಬದುಕಲು ಬಿಡಬೇಕು.  ಇದನ್ನಧ ಅಹಿಂಸೆ ಎನ್ನುತ್ತಾರೆ.  ಭಾರತವು ಧರ್ಮ ಪರಾಯಣ ದೇಶವಾಗಿದೆ ಮತ್ತು ಧರ್ಮವು ನಾಲ್ಕು ಕಾಲುಗಳನ್ನು ಹೊಂದಿದೆ – ಸತ್ಯ, ಕರುಣೆ, ಪವಿತ್ರತೆ ಮತ್ತು ತಪಶ್ಚರ್ಯೆ.  ಸತ್ಯ, ಅಹಿಂಸೆ, ಶಾಂತಿ, ಸಮತೆ ಇಂದು ಅವುಗಳ ಆಚರಣೆಯಾಗಬೇಕು.  ಇಂದು ಏಪ್ರಿಲ್ 14 ಸಮಾನತೆಗೆ ಸಂಬಂಧಿಸಿದಂತೆ, ಸಮತೆ ಸಂಬಂಧಿಸಿದ ಅಂಬೇಡ್ಕರ್ ಅವದ ಜನ್ಮ ದಿನಾಚರಣೆಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದೆಯೋ, ಅವರ ಬದುಕೇ ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಕೆಲಸವಾಗಿತ್ತು.”

“ದೇವಾಲಯಗಳಿಗೆ ಮಹತ್ವವಿದೆ.  ಮಂದಿರಗಳು ನಮಗೆ ಶಾಂತಿಯನ್ನು ನೀಡುತ್ತವೆ, ದೇವಾಲಯದ ಕೇಂದ್ರವು ವಿಗ್ರಹವಾಗಿದೆ.ಮೂರ್ತಿಯಲ್ಲಿ ನಾವು ನಮ್ಮ ಆರಾಧ್ಯ ಜೀವನದ ಎಲ್ಲಾ ತತ್ತ್ವಗಳನ್ನು ನಮ್ಮ ಚಟುವಟಿಕೆಗಳಲ್ಲಿ ತೆಗೆದುಕೊಳ್ಳಲು ಪ್ರಾರಂಭಿಸಿದರೆ, ನಮ್ಮ ಆ ಅಭ್ಯಾಸದಲ್ಲಿ ಜೀವನದ ಅಂಶವನ್ನು ಅನ್ವಯಿಸುವ ಶಕ್ತಿಯನ್ನು ನಾವು ಅದರಿಂದ ಪಡೆಯುತ್ತೇವೆ.  ಮಾನವ ಸ್ವಭಾವವು ಒಳ್ಳೆಯತನದ ಕಡೆಗೆ ಒಲವು ತೋರುತ್ತದೆ. ವಿಷಮತೆಯ ವಿಷ ನಮ್ಮಲ್ಲಿ ಏರಿದ್ದರೆ ಅದನ್ನು ಹೊರತೆಗೆಯಬೇಕಿದೆ.  ಚಕ್ರಧರ ಸ್ವಾಮಿಗಳು ಗೀತೆಯ ಸಾರದ ಜ್ಞಾನವನ್ನೇ ಹೇಳಿದ್ದಾರೆ. ಅದೇ ತತ್ತ್ವ ಜ್ಞಾನವನ್ನು ಹೇಳಿದ್ದರೂ,ಕೇವಲ ಬಾಯಮಾತಿನಲ್ಲಿ ಅಲ್ಲ ಬದಲಾಗಿ ನಡವಳಿಕೆಯ ಮೂಲಕ ಹೇಳಿದರು.  ಯಾರನ್ನು ಸಮಾಜದಲ್ಲಿ ಜ್ಞಾನವನ್ನು ಪಡೆಯಲು ಅರ್ಹರಲ್ಲದವರೆಂದು ಪರಿಗಣಿಸಲಾಗಿತ್ತೋ,ಅವರನ್ನೂ ಸಹ ತಮ್ಮ ಜೊತೆಗೆ ಜೋಡಿಸಿಕೊಂಡರು.  ಸಂತರಿಗೆ ದೊರೆತಿರುವ ಸಮದೃಷ್ಟಿಯನ್ನು ಅವರು ಆ ಸಮಯದಲ್ಲಿಯೇ ಎಲ್ಲರಿಗೂ ಹಂಚುವ ಮಹತ್ವದ ಹೆಜ್ಜೆಯನ್ನು ಇಟ್ಟರು.

ಅವರು ಮಾತನಾಡುತ್ತಾ “ದೇಶದಲ್ಲಿ ಧರ್ಮವನ್ನು ಎತ್ತಿ ಹಿಡಿಯುವ ಕಾಲ ಬಂದಿದೆ. ಇದು ವಾಸುದೇವ ಶ್ರೀ ಕೃಷ್ಣನ ಆಶಯವಾಗಿದೆ ಎಂದು ಯೋಗಿ ಅರಬಿಂದೋ ಅವರು ಹೇಳಿದ್ದಾರೆ.  ಆದ್ದರಿಂದ, ಧರ್ಮದ ಉತ್ಥಾನದೊಂದಿಗೆ, ಭಾರತದ ಉನ್ನತಿಯ ಪ್ರಕ್ರಿಯೆಯು ಪ್ರಾರಂಭವಾಗಿದೆ. ಮತ್ತು ಅದು ಪರಿಪೂರ್ಣತೆಯತ್ತ ಸಾಗುತ್ತದೆ.  ಇದು ನಿಶ್ಚಿತವಾದದ್ದು ಮತ್ತು ಆದ್ದರಿಂದ ನೀವು ಧರ್ಮ ಕಾರ್ಯದ ಪ್ರಗತಿಗಾಗಿ ಯಾವ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸುತ್ತೀರೋ ಅದರಲ್ಲಿ ನೀವು ಯಶಸ್ವಿಯಾಗುತ್ತೀರಿ.  ನಾವು ಹಾಗೆ ಜೋಡಿಸಿಕೊಳ್ಳುವುದೇ ನಮ್ಮ ಭಾಗ್ಯ, ಏಕೆಂದರೆ ನಾವು ಧರ್ಮಕಾರ್ಯದ ಸಾಧನಗಳಾಗುತ್ತಿರುವುದು ನಿಮಿತ್ತ ಮಾತ್ರ.ಆಚರಣೆಯಿಂದ ಧರ್ಮ ಹೆಚ್ಚಾಗುತ್ತದೆ, ಆ ಆಚರಣೆಯನ್ನು ನಾವು ನೆರವೇರಿಸಬಹುದು.” ಎಂದರು.

  • email
  • facebook
  • twitter
  • google+
  • WhatsApp
Tags: aurobindodharmahinduSarsanghachalakSarsanghachalak Dr Mohan BhagwatSarsanghachalak Mohan Bhagwat

Related Posts

News Digest

ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ

May 14, 2022
News Digest

ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ

May 13, 2022
News Digest

Sanskrit most requested language on Google Translate

May 13, 2022
News Digest

Kerala Fire cop arrested in connection with murder of RSS activist shrinivasan

May 11, 2022
News Digest

ಶ್ರದ್ಧೆ, ಸಮರ್ಪಣಾ ಭಾವದಿಂದ ಸಾಧನೆ ಮಾಡಿದರೆ ಕೆಲಸದಲ್ಲಿ ಯಶಸ್ಸು ದೊರೆಯುತ್ತದೆ – ಮಂಗೇಶ್ ಭೇಂಡೆ

May 9, 2022
News Digest

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022
Next Post

ನಾವು ಇತಿಹಾಸವನ್ನು ಕೇವಲ ಬರೆಯುವವರಲ್ಲ, ಇತಿಹಾಸವನ್ನು ನಿರ್ಮಾಣ ಮಾಡುವವರು - ದತ್ತಾತ್ರೇಯ ಹೊಸಬಾಳೆ

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

NELE:Shelter for the homeless children

NELE:Shelter for the homeless children

April 27, 2011

‘Resist forces who aim to exploit Kerala’s natural wealth’: calls Nandakumar

November 21, 2013
Celebrating 25 Years of Sambhashana Sandesha, the Samskrita monthly

Celebrating 25 Years of Sambhashana Sandesha, the Samskrita monthly

February 15, 2020
SAY NO TO PLASTIC BAGS

SAY NO TO PLASTIC BAGS

May 1, 2011

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಭಾರತ ಮತ್ತು ಏಷ್ಯಾದ ಬೌದ್ಧ ದೇಶಗಳು : ಒಂದು ಸಾಂಸ್ಕೃತಿಕ ರಾಷ್ಟ್ರೀಯವಾದ
  • भारतस्य प्रतिष्ठे द्वे संस्कृतं संस्कृतिश्च
  • ನ್ಯಾಯಾಲಯದ ಆದೇಶದ ಮೇರೆಗೆ ಕಾಶಿಯ ಗ್ಯಾನವಾಪಿ ಮಸೀದಿ ಸರ್ವೇ ಪ್ರಕ್ರಿಯೆ ಆರಂಭ
  • ಸಮರ್ಪಣಾ ಮನೋಭಾವ ನಿಜವಾದ ದೇಶಭಕ್ತಿ – ತಿಪ್ಪೇಸ್ವಾಮಿ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In