• Samvada
Sunday, May 22, 2022
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
No Result
View All Result
Samvada
Home Others

ವ್ಯಕ್ತಿ ನಿರ್ಮಾಣದಿಂದ ದೇಶ ನಿರ್ಮಾಣ ಸಾಧ್ಯ: ಶಿವಮೊಗ್ಗ RSS ITC ಸಮಾರೋಪದಲ್ಲಿ ಡಾ. ಪ್ರಭಾಕರ ಭಟ್

Vishwa Samvada Kendra by Vishwa Samvada Kendra
October 17, 2014
in Others
247
0
ವ್ಯಕ್ತಿ ನಿರ್ಮಾಣದಿಂದ ದೇಶ ನಿರ್ಮಾಣ ಸಾಧ್ಯ: ಶಿವಮೊಗ್ಗ RSS ITC ಸಮಾರೋಪದಲ್ಲಿ  ಡಾ. ಪ್ರಭಾಕರ ಭಟ್
491
SHARES
1.4k
VIEWS
Share on FacebookShare on Twitter

ಶಿವಮೊಗ್ಗ: ದೇಶ ನಿರ್ಮಾಣವಾಗುವುದು ಸರ್ಕಾರದ ಬದಲಾವಣೆಗಳಿಂದ ಅಲ್ಲ. ಬದಲಾಗಿ ವ್ಯಕ್ತಿ ನಿರ್ಮಾಣದಿಂದ ಆಗುತ್ತದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಅಭಿಪ್ರಾಯಪಟ್ಟಿದ್ದಾರೆ.

DSC_0784

READ ALSO

भारतस्य प्रतिष्ठे द्वे संस्कृतं संस्कृतिश्च

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

ತಾಲೂಕಿನ ಪಿಳ್ಳಂಗೆರೆಯಲ್ಲಿ ಆಯೋಜಿಸಲಾಗಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳುವುದು ಹಿಂದು ಧರ್ಮದಲ್ಲಿ ಮಾತ್ರ. ಆದರೆ ನಾವೇ ನಮ್ಮ ಧರ್ಮದಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಹೀಗೆ ನಂಬಿಕೆ ಕಳೆದುಕೊಳ್ಳುತ್ತಿರುವುದನ್ನೇ ಕ್ರಿಶ್ಚಿಯನ್ನರು ಮತಾಂತರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಪ್ರದೇಶಗಳಲ್ಲಿ ಶೇ.೯೫ರಷ್ಟು ಮತಾಂತರ ನಡೆದಿದೆ. ಆದರೆ ಮತಗಳ ಬದಲಾವಣೆಯಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಬೇಕಾಗಿವುದು ನಮ್ಮ ಮೂಲ ಚಿಂತನೆಯಲ್ಲಿ ಎಂದು ಹೇಳಿದರು.

ಭಾರತದಲ್ಲಿ ಹಿಂದುಗಳ ಸಂಖ್ಯೆ ಕ್ಷೀಣ

ನಾವು ನಮ್ಮ ಮಕ್ಕಳಿಗೆ ಶಿವಾಜಿ ಮಹಾರಾಜರ ಕಥೆ ಹೇಳುವುದಕ್ಕೆ ಹಿಂಜರಿಯುತ್ತೇವೆ. ವಿವೇಕಾನಂದರಿಗೆ ಅನ್ನಿಸಿದಂತೆ ನಮಗೂ ಸಹ ನಾವೇ ದೇಶದ ಋಷಿ ಪರಂಪರೆಯವರು ಅನ್ನಿಸುವುದಿಲ್ಲ. ಇಸ್ರೇಲಿಗಳು ಮರುಭೂಮಿಯನ್ನೇ ಭಕ್ತಿಯಿಂದ ಪೂಜಿಸಿ ತಮ್ಮ ದೇಶವನ್ನು ಕಟ್ಟಿಕೊಂಡರು. ಆದರೆ ನಮಗೆ ಈ ಸಸ್ಯಶಾಮಲೆ ಭಾರತ ಮಾತೆಯನ್ನು ರಕ್ಷಿಸಿಕೊಳ್ಳಲು ಉದಾಸೀನತೆ ಕಾಡುತ್ತಿದೆ ಎಂದು ವಿಷಾದಿಸಿದರು.

ಲವ್ ಜಿಹಾದ್, ಗೋ ಹತ್ಯೆ, ಗಡಿಯಲ್ಲಿನ ಆಕ್ರಮಣ, ಭಯೋತ್ಪಾದನೆಯಂತಹ ಸಂಗತಿಗಳ ಬಗ್ಗೆ ನಮ್ಮ ಪ್ರತಿಕ್ರಿಯೆ ತೀರಾ ನಿರಾಶದಾಯಕವಾಗಿದೆ. ಈ ನಿರ್ಲಕ್ಷತೆಗೆ ನಾವು ನಮ್ಮ ಹಿಂದುತ್ವವನ್ನು ಮರೆತಿರುವುದೇ ಕಾರಣವಾಗಿದೆ. ನಮ್ಮನ್ನು ನಾವು ಜೀವಂತವಾಗಿದ್ದೇವಾ ಎಂದು ಪ್ರಶ್ನಿಸಿಕೊಂಡರೆ ಜೀವ ಮತ್ತು ಪ್ರಾಣ ಮಾತ್ರ ಇದೆ ಎಂದು ಹೇಳಬಹುದು. ನಮ್ಮ ದೇಶ ಚಿಕ್ಕದಾಗುತ್ತಾ ಹೋಗುತ್ತಿದೆ. ಹಿಂದುಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತಿದೆ. ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಾಗಿದೆ ಎಂದರು.

ಶೋಚನೀಯ ಸ್ಥಿತಿಯಲ್ಲಿ ಭಾರತೀಯತೆ

ಭಾರತವನ್ನು ಹೆಚ್ಚುದಿನ ಆಳಬೇಕಾದರೆ ಭಾರತೀಯರ ಕರುಳ ಬಳ್ಳಿಯನ್ನು ಕತ್ತರಿಸಬೇಕು ಎಂದು ಲಾರ್ಡ್ ಮೆಕಾಲೆ ಬ್ರಿಟಿಷರು ನಮ್ಮನ್ನು ಆಳುತ್ತಿದ್ದ ಸಂದರ್ಭದಲ್ಲಿ ಹೇಳಿದ್ದ. ವಿದ್ಯೆಗೆ ಸರಸ್ವತಿ, ಆರ್ಥಿಕತೆಗೆ ಲಕ್ಷ್ಮಿ, ಶಿಕ್ಷಣಕ್ಕೆ ಕಾಳಿಯನ್ನು ಭಾರತ ಮಾತೆ ನಮಗೆ ಅನುಗ್ರಹಿಸಿದ್ದಾಳೆ. ಇವುಗಳೇ ನಮ್ಮ ಕರುಳ ಬಳ್ಳಿಗಳಾಗಿವೆ. ಇವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ ಎಂದ ಅವರು, ನೆಹರೂ ಆವರು ಭಾರತದಲ್ಲಿ ಹಿಂದುವಾಗಿ ಹುಟ್ಟಿದ್ದು ನನ್ನ ದುರಾದೃಷ್ಟ. ಹೊಸ ದೇಶವನ್ನು ಕಟ್ಟೋಣ ಎಂದು ಕೊಟ್ಟ ಹೇಳಿಕೆ ನಮಗೆ ಯಡವಟ್ಟಾಗಿ ಪರಿಣಮಿಸಿತು ಎಂದರು.

ಜೀವನಕ್ಕೊಂದು ಧ್ಯೇಯ, ಉದ್ದೇಶ ಸಿಕ್ಕಿರುವುದು ಸಂಘದಿಂದ ಎಂದು ಪ್ರಭಾಕರ ಭಟ್ಟರು, ಏನಾದರೂ ಆಗು-ದೇಶಕ್ಕೋಸ್ಕರ ಬದುಕುವವನಾಗು ಎನ್ನುವ ಸಾಂಸ್ಕೃತಿಕತೆಯನ್ನು ಸಂಘ ಕಲಿಸಿದೆ. ನಮ್ಮ ದೇಶ, ಸಮಾಜಗಳು ಜಗತ್ತು ಹುಟ್ಟಿದಾಗಲೇ ಹುಟ್ಟಿವೆ. ಈ ಸಮಾಜ ಸುಮ್ಮನೇ ಕುಳಿತು ವಿಸ್ತಾರವಾಗಿ ಬೆಳೆದಿಲ್ಲ. ಜಗತ್ತಿಗೆ ಒಳ್ಳೆಯದನ್ನು ಮಾಡಿ ಬದುಕಿದೆ. ಭಾರತೀಯರು ನದೀ ತಟಗಳಿಂದ ಬಂದವರಾಗಿದ್ದಾರೆ.  ಹಾಗಾಗಿ ಭಾರತೀಯರು ಶ್ರೇಷ್ಠರಾಗಿದ್ದಾರೆ. ಇನ್ನು ಆ ನದಿಗಳ ನೀರೆಷ್ಟು ಪವಿತ್ರವಾಗಿರಬಹುದು ಎಂದು ಅವಲೋಕಿಸಿದ ಅವರು, ಇಂದು ಅದೇ ಭಾರತೀಯ ಸಮಾಜದ ಸ್ಥಿತಿ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ಕೃಷಿಕ ಪಿ.ವಿ. ಕೃಷ್ಣಮೂರ್ತಿ, ನಗರಪಾಲಿಕೆ ಸದಸ್ಯ ಎಸ್. ರಾಮು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಗಣವೇಷಧಾರಿ ಸ್ವಯಂಸೇವಕರಿಂದ ಆಕರ್ಷಕ ಪಥಸಂಚಲನ ನಡೆಯಿತು. ಮತ್ತೂರಿನ ಶಾರದಾ ವಿಲಾಸ ಶಾಲೆಯಲ್ಲಿ ಒಂದು ವಾರ ಕಾಲ ಶಿಬಿರ ನಡೆಯಿತು. ಸುಮಾರು ೧೭೦ ಪ್ರಶಿಕ್ಷಣಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

  • email
  • facebook
  • twitter
  • google+
  • WhatsApp

Related Posts

Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Others

Oxford university hindoo society celebrates Chaitra navaratri and performs homa

April 12, 2022
Next Post
ಸಾಮಾಜಿಕ ಸಾಮರಸ್ಯವೇ ಸಂಘದ ಆದ್ಯತೆ: ಚಾಮರಾಜನಗರ RSS ITC ಸಮಾರೋಪದಲ್ಲಿ ರಾಜೇಶ್ ಪದ್ಮಾರ್ 

ಸಾಮಾಜಿಕ ಸಾಮರಸ್ಯವೇ ಸಂಘದ ಆದ್ಯತೆ: ಚಾಮರಾಜನಗರ RSS ITC ಸಮಾರೋಪದಲ್ಲಿ ರಾಜೇಶ್ ಪದ್ಮಾರ್ 

Leave a Reply

Your email address will not be published. Required fields are marked *

POPULAR NEWS

ಎಬಿಪಿಎಸ್ ನಿರ್ಣಯ – ಭಾರತವನ್ನು ಸ್ವಾವಲಂಬಿಯಾಗಿಸಲು ಉದ್ಯೋಗಾವಕಾಶಗಳ ಪ್ರೋತ್ಸಾಹಕ್ಕೆ ಒತ್ತು

March 13, 2022

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

ನಮ್ಮ ನೆಲದ ಚಿಂತನೆಯ ಆಧಾರದ ರಾಷ್ಟ್ರದ ಪುನರ್ನಿರ್ಮಾಣ ಅಗತ್ಯ – ಪಿ ಎಸ್ ಪ್ರಕಾಶ್

May 7, 2022

ಹಗರಿಬೊಮ್ಮನಹಳ್ಳಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದ ಸಮಾರೋಪ

May 13, 2022

ಸಂಘಕಾರ್ಯದ ಮೂಲಕ ಸಮಾಜದ ಆಂತರಿಕ ಶಕ್ತಿ ಹೆಚ್ಚಿಸಬೇಕಿದೆ – ದತ್ತಾತ್ರೇಯ ಹೊಸಬಾಳೆ ಕರೆ

March 14, 2022

EDITOR'S PICK

‘Bhakti Sangeet’ aiming Cow Conservation held at Bangalore

‘Bhakti Sangeet’ aiming Cow Conservation held at Bangalore

December 9, 2013
Seva sanghik: Planting saplings at Hebbal Veterinary College

Seva sanghik: Planting saplings at Hebbal Veterinary College

July 29, 2018
Bajarangadal KR Puram unit launched

Bajarangadal KR Puram unit launched

September 23, 2013
Assam Violence: Seva Bharati’s relief activity update; appeal for more help

Assam Violence: Seva Bharati’s relief activity update; appeal for more help

August 2, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ತಂತ್ರಜ್ಞಾನದ ಜೊತೆಗೆ ಸಾಂಸ್ಕೃತಿಕ ಆಯಾಮ : ಇಂದಿನ ಅಗತ್ಯತೆ – ಶ್ರೀ ಮುಕುಂದ ಸಿ.ಆರ್‌
  • ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
  • ಸಾಮಾನ್ಯನ ಹಣೆಪಟ್ಟಿಯಿಂದ ಸಂತ ಪಟ್ಟದವರೆಗೆ – ೩೫೦ ವರ್ಷಗಳ ವ್ಯವಸ್ಥಿತ ಪಯಣ
  • Raksha Mantri launches two indigenous frontline warships; Surat (Guided Missile Destroyer) & Udaygiri (Stealth Frigate)
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe

© samvada.org - Developed By gradientguru.com

No Result
View All Result
  • Samvada

© samvada.org - Developed By gradientguru.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In