• Samvada
  • Videos
  • Categories
  • Events
  • About Us
  • Contact Us
Friday, January 27, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest Rss Protest

Shivamogga District

Vishwa Samvada Kendra by Vishwa Samvada Kendra
November 10, 2010
in Rss Protest
247
0
491
SHARES
1.4k
VIEWS
Share on FacebookShare on Twitter

ಶಿವಮೊಗ್ಗದಲ್ಲಿ ನಡೆದ ಆರ್‌ಎಸ್‌ಎಸ್ ನ ಬೃಹತ್ ಪ್ರತಿಭಟನಾ ಧರಣಿ ಕಾರ್ಯಕ್ರಮದ ವರದಿ



ವಿದ್ವಿಷೋಪಿಅನುನಯ ಎಂಬ ಭರ್ತೃಹರಿಯ ಹೇಳಿಕೆಯಂತೆ ವಿರೋಧಿಗಳನ್ನು ಸಹ ನಮ್ಮ ಸ್ನೇಹಿತರನ್ನಾಗಿ ಪರಿವರ್ತಿಸಿಕೊಳ್ಳುವುದು ಸಂಘದ ರೂಢಿ. ಇದಕ್ಕೆ ೧೯೬೧ ರಲ್ಲಿ  ಸಂಘವನ್ನು ಗಣರಾಜ್ಯೋತ್ಸವ ಪೆರೆಡ್‌ಗೋಸ್ಕರ ದೆಹಲಿಗೆ ಆಹ್ವಾನಿಸಿದ್ದ ಸಂಘದ ಕಡು ವಿರೋಧಿ ನೆಹರೂರವರೆ ಸಾಕ್ಷಿ. ಆದರೆ ಯಾರು ಎಲ್ಲೆಲ್ಲಿ ಸಂಘವನ್ನು ಯಾವ್ಯಾವಾಗ ತುಳಿಯಲು ಯತ್ನಿಸದರೋ ಆಗೆಲ್ಲಾ ಅದು ತನ್ನ ಬೃಹದಾಕಾರದ ಬೆಳವಣಿಗೆಯಲ್ಲಿ ಮುಂದುವರೆದಿದೆ. ನೆಹರು ಸಂಘವನ್ನು ಅಮುಕಿ ಹಾಕಿ ಬಿಡುತ್ತೇನೆ ಎಂದರು, ಸಾಧ್ಯವಾಗಲಿಲ್ಲ. ನೆಹರು ಮಗಳಾದರೋ, ೧೯೭೫ ರಲ್ಲಿ ತುರ್ತು ಪರಿಸ್ಥಿತಿಯನ್ನೇ ದೇಶದಾದ್ಯಂತ ನಿರ್ಮಿಸಿ ಬಿಟ್ಟು ಲಕ್ಷಾಂತರ ಸ್ವಯಂಸೇವಕರನ್ನು ಜೈಲಿಗೆ ಕಳುಹಿಸಿದರು. ಪರಿಣಾಮ? ಸಂಘವು ಮತ್ತಷ್ಟು ಬಲಿಷ್ಠವಾಯಿತು. ೧೯೯೨ ರಲ್ಲಿ  ಬಾಬರಿ ರಚನೆಯು ಧ್ವಂಸಗೊಂಡಾಗ ಸಂಘದ ಮೇಲೆ ಬಿದ್ದ ನಿಷೇಧವಂತೂ ಸುದ್ದಿಯೇ ಆಗಲಿಲ್ಲ. ಆದರಿಂದು ಅಪ್ಪ ಮತ್ತು ಮಗಳಿಗಾಗದ ಕೆಲಸವನ್ನು ಸೊಸೆ ಮತ್ತು ಮೊಮ್ಮಗ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳುವ ದಾರ್ಷ್ಟ್ಯವನ್ನು ತೋರುತ್ತಿದ್ದಾರೆ. ಈ ಹೇಳಿಕೆಯನ್ನು ವಿರೋಧಿಸಿ ಇಂದು ಇದೇ ಸಮಯದಲ್ಲಿ ನಮ್ಮ ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೋಟ್ಯಂತರ ಮಂದಿ ಸ್ವಯಂಸೇವಕರು ಧರಣಿ ನಡೆಸಿದ್ದಾರೆ. ಅಷ್ಟೇ ಅಲ್ಲ. ಇಂದಿನ ಪಾರ್ಲಿಮೆಂಟಿನ ಸೆಷನ್ ಸಹ ಬರಕಾಸ್ತುಗೊಂಡಿದೆ. ಈಗ ತಾಕ್ಕತ್ತಿದ್ದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡು ಕಾಂಗ್ರೆಸ್ ಮಂದಿಯು ಒಂದೇ ಒಂದು ಧರಣಿ ನಡೆಸಿ ಅದರಲ್ಲಿ ಕಡೆಯ ಪಕ್ಷ ೨೫ ಮಂದಿ ಸೇರಿಸಲಿ ನೋಡೋಣ. ಹೀಗೆಂದವರು ಆರ್‌ಎಸ್‌ಎಸ್ ನ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ‍್ಯವಾಹರಾದ ಶ್ರೀಯುತ ಕಜಂಪಾಡಿ  ಸುಬ್ರಹ್ಮಣ್ಯಭಟ್ ರವರು. ಶಿವಮೊಗ್ಗ ನಗರದ ನೆಹರೂ ಕ್ರೀಡಾಂಗಣದ ಆವರಣದಲ್ಲಿ ೧೦.೧೧.೨೦೧೦ ರ ಬುಧವಾರದಂದು ಆರ್‌ಎಸ್‌ಎಸ್ ಶಿವಮೊಗ್ಗ ನಡೆಸಿದ ಬೃಹತ್ ಪ್ರತಿಭಟನಾ ಧರಣಿ ಸಭೆ ಯನ್ನುದ್ದೇಶಿಸಿ ಭಟ್ ಮಾತನಾಡಿದರು.

READ ALSO

Massive citizen turnout at ‘Citizens For Democracy’ organised tribute to Pulwama martyrs

Hindu Hitarakshana Samiti’s Statewide protests

ಸಭೆಯು ಶ್ರೀಯುತ ಬಿಳಕಿ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಿತು. ಶಿವಮೊಗ್ಗ ವಿಭಾಗದ ಸಂಘ ಚಾಲಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದು ಸಮಾಜವಿಂದು ಒಟ್ಟಾಗಬೇಕಾದ ಅನಿವಾರ್ಯತೆಯನ್ನು ಸವಿವರವಾಗಿ ತಿಳಿಸುತ್ತಾ ಇಂಥಹ ಕಾರ್ಯಕ್ರಮಗಳು ಜನಜಾಗೃತಿಗೆ ಅತ್ಯವಶ್ಯಕವೆಂದು ಬಿಳಕಿ ಸ್ವಾಮೀಜಿಯವರು ತಿಳಿಸಿದರು. ಸುಮಾರು ೫೦೦೦ ಕ್ಕೂ ಮಿಕ್ಕಿ ಸೇರಿದ್ದ ಈ ಸಭೆಯಲ್ಲಿ ಶಿವಮೊಗ್ಗ ವಿಭಾಗ ಬೌದ್ಧಿಕ್ ಪ್ರಮುಖರಾದ ಶ್ರೀ ದಿನೇಶ್ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು ಶ್ರೀ ಮತ್ತೂರು ಸ್ವಾಮಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. ಬಂದ ಜನರು ಹನುಮಾನ್ ಚಾಲೀಸ ಪಠಣದಲ್ಲಿ ಪಾಲ್ಗೊಂಡರು.

ಕಜಂಪಾಡಿಯವರು ತಮ್ಮ ಭಾಷಣದಲ್ಲಿ ತಿಳಿಸಿದ ಅಂಶಗಳು :-

ನಮ್ಮ ದೇಶದ ಸ್ವತ್ವವಿರುವುದು ಸರ್ವಜನರ ಹಿತದಲ್ಲಿ. ’ಸರ್ವೇಭವಂತುಸುಖಿನ:’ ಎಂದು ಪ್ರತಿನಿತ್ಯ ಜಪಿಸುವ ಸಂಘದ ಉದ್ದೇಶವೂ ಇದೇ.

ನಮ್ಮದು ಂಐSಔ  ಸಂಸ್ಕ್ರತಿಯೇ ಹೊರತು   ಔಓಐಙ ಸಂಸ್ಕ್ರತಿಯಲ್ಲ.

ಗೋದ್ರಾದಲ್ಲಿ ೫೦ ಕ್ಕಿಂತ ಅಧಿಕ ಮಂದಿ ಕರಸೇವಕರನ್ನು ರೈಲಿನಲ್ಲಿ  ಸುಟ್ಟು ಕರಕಲಾಗಿಸಿದ  ಮುಸಲ್ಮಾನ ಕಾಂಗ್ರೆಸ್ ಕಾರ್ಯಕರ್ತರನ್ನು ಮರೆತ ರಾಜದೀಪ್ ಸರದೇಸಾಯಿಯಂತಹ ಮಾಧ್ಯಮ ಮಂದಿಯು ಗೋಧ್ರೋತ್ತರ ಗುಜರಾತ್ ದಂಗೆಯನ್ನು ’ಹಿಂದುಗಳ ದೌರ್ಜನ್ಯ’ ಎಂದು ಚಿತ್ರಿಸುವಲ್ಲಿ ಸಂತೋಷ ಕಂಡಿತು.

ಇಂದು ನಡೆಯುವ ಒಕ್ಕಲಿಗ ಸಭೆಯನ್ನಾಗಲೀ ಲಿಂಗಾಯಿತ, ಮಾದಿಗ, ಬ್ರಾಹ್ಮಣ ಇಲ್ಲವೇ ಗೌಡರ ಸಮಾವೇಶಗಳನ್ನಾಗಲೀ ಜಾತಿ ಸಮಾವೇಶಗಳೆಂದು ಕರೆಯದ ಮಾಧ್ಯಮಗಳು ಯಾವುದೇ ಜಾತಿ ಭೇದಗಳಿಲ್ಲದೇ ಎಲ್ಲಾ ಜಾತಿಯವರನ್ನೂ ಸೇರಿಸಿ ಮಾಡಲಾಗುವ ಹಿಂದು ಸಮಾಜೋತ್ಸವಗಳನ್ನು ಮಾತ್ರ ಜಾತಿಯ ಸಮಾವೇಶಗಳೆಂದು ಚಿತ್ರಿಸುತ್ತವೆ. ಈ ಧೊರಣೆಯು ಬದಲಾಗುವುದು ಯಾವಾಗ ?

ಎಲ್ಲಾ ಜಾತಿಯವರನ್ನು ಜಾತಿ ಭೇದವಿಲ್ಲದೇ ಒಟ್ಟಿಗೆ ಕೊಂಡೊಯ್ಯುವ ಆರ್‌ಎಸ್‌ಎಸ್ ನ್ನು ನೈಜ ಜಾತ್ಯತೀತ ಸಂಘಟನೆಯೆಂದು ದ್ಯೇರ್ಯದಿಂದ ಮಾಧ್ಯಮಗಳು ಸಾರಬೇಕಾದ ಕಾಲ ಬರುವುದು ಯಾವಾಗ ?

ಸಂಘದ ಸ್ವಯಂಸೇವಕರ ಕೈಯಲ್ಲಿ ದಂಡವಿದೆ: ಚೆಂದಕ್ಕಲ್ಲ. ಶ್ರೀ ಕೃಷ್ಣನ ಕೈಯಲ್ಲಿ ಚಕ್ರವಿದೆ: ಅಲಂಕಾರಕ್ಕಲ್ಲ. ಅದನ್ನಾತ ಶಿಶುಪಾಲನ ನೂರು ತಪ್ಪುಗಳಾದ ನಂತರ ಪ್ರಯೋಗಿಸಿದ. ಕಳೆದ ೮೫ ವರ್ಷಗಳಲ್ಲಿ  ನಿರಂತರವಾಗಿ  ರಾಷ್ಟ್ರ ನಿರ್ಮಾಣ ಕಾರ್ಯ, ವ್ಯಕ್ತಿ ನಿರ್ಮಾಣ ಕಾರ್ಯ ಹಾಗೂ ಸೇವಾ ಕಾರ್ಯಗಳಲ್ಲಿ ಎಡಬಿಡದೆ ತನ್ನನ್ನು ತೊಡಗಿಸಿಕೊಂಡಿರುವ ಸಂಘದ ಮೇಲೆ ವಿರೋಧಿಗಳಿಂದ ಆಪಾದನೆಗಳು ಎಡೆಬಿಡದೆ ಬರುತ್ತಲೇ ಇವೆ. ಆದ್ದರಿಂದ ಸಂಘದ ಸ್ವಯಂಸೇವಕರು ಮುಂದೊಮ್ಮೆ ದಂಡದ ಮೂಲಕ ಸಂಘರ್ಷಕ್ಕಿಳಿಯುವ ಕಾಲ ಬಂದೀತು. ಹಾಗಾಗದಂತೆ ಎಚ್ಚರ ವಹಿಸಬೇಕಾದ, ಹೊಣೆಗಾರಿಕೆಯಿಂದ ವರ್ತಿಸಬೇಕಾದ ಜವಾಬ್ಧಾರಿಯು ಕೇಂದ್ರದಲ್ಲಿರುವ ಕಾಂಗ್ರೇಸ್ ನಂತಹ ಪಕ್ಷಗಳಿಗಿದೆ.

  • email
  • facebook
  • twitter
  • google+
  • WhatsApp

Related Posts

Massive citizen turnout at ‘Citizens For Democracy’ organised tribute to Pulwama martyrs
News Digest

Massive citizen turnout at ‘Citizens For Democracy’ organised tribute to Pulwama martyrs

February 16, 2019
Hindu Hitarakshana Samiti’s Statewide protests
News Digest

Hindu Hitarakshana Samiti’s Statewide protests

December 19, 2017
State wide protests on rampant increase of Hindu activists’ killing : Demands for NIA probe and ban on fundamentalist orgs like PFI, SDPI
News Photo

State wide protests on rampant increase of Hindu activists’ killing : Demands for NIA probe and ban on fundamentalist orgs like PFI, SDPI

December 19, 2017
Citizens for Democracy Demands for the ban of PFI, SPDI and other radical Islamist Organizations
News Digest

Citizens for Democracy Demands for the ban of PFI, SPDI and other radical Islamist Organizations

October 16, 2017
Rss Protest

Hasan district

November 11, 2010
Rss Protest

Kodagu district

November 11, 2010
Next Post
CHITRADURGA district

CHITRADURGA district

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆಗೆ ತಡೆಹಿಡಿಯಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ

ಹಿಂದೂ ದೇವಾಲಯಗಳ ಹಣ ಅನ್ಯ ಧಾರ್ಮಿಕ ಕೇಂದ್ರಗಳಿಗೆ ಬಳಕೆಗೆ ತಡೆಹಿಡಿಯಲು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆದೇಶ

June 9, 2021

ಉಮೇದುವಾರರಿಗೆ ಕೇಳಲೇಬೇಕಾದ ಕೆಲವು ಪ್ರಶ್ನೆಗಳು: ದು.ಗು.ಲಕ್ಷ್ಮಣ

August 25, 2019

ಸಿದ್ದಿಕಿಗೆ ಸಾಕ್ಷ್ಯಾಧಾರಗಳ ಕೊರತೆ ! ಸಾಧ್ವಿಗೆ ?

August 25, 2019
ಮಂಗಳೂರು ಮಹಾನಗರ: RSS ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

ಮಂಗಳೂರು ಮಹಾನಗರ: RSS ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

October 16, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In