ಭಾರತದ ಭಾಗ್ಯ ವಿಧಾತ ಯಾರು? ಲೇಖನ: ಶೈಲೇಶ್ ಕುಲಕರ್ಣಿ ಅಕ್ಟೋಬರ್ 17, 1949 ರಂದು ಸಂವಿಧಾನ ಸಭೆ ಮಹತ್ವದ ಚರ್ಚೆಗಾಗಿ ಸೇರಿತ್ತು. ಚರ್ಚೆಯ ಪ್ರಮುಖ ಬಿಂದು ಸಂವಿಧಾನದ ಪೀಠಿಕೆಯ ಕುರಿತಾಗಿತ್ತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಭೆಯ ಎದುರು, “ಭಾರತದ ಜನರಾದ ನಾವು, ಭಾರತವನ್ನು ಸಾರ್ವಭೌಮ, ಲೋಕತಾಂತ್ರಿಕ, ಗಣರಾಜ್ಯವಾಗಿ ರೂಪಿಸುವ ಸಂಕಲ್ಪವನ್ನು ತಳೆದಿದ್ದೇವೆ” ಎಂಬ ಪೀಠಿಕೆಯನ್ನು ಮುಂದಿರಿಸಿದರು. ಈ ಪೀಠಿಕೆಯ ಕುರಿತಾಗಿ ಹಲವಾರು ಪ್ರಶ್ನೆಗಳೆದ್ದವು […]
ambedkar constitution secularism
ಜನವರಿ ೧೫ ೨೦೧೮ ರ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ದೀರ್ಘ ಲೇಖನವನ್ನು ಇಲ್ಲಿ ಪ್ರಕಟಿಸಲಾಗಿದೆ. ಸೆಕ್ಯುಲರಿಸಂ ಸಿದ್ದಾಂತದ ಉದ್ಭವ ಹಾಗೂ ನಮ್ಮ ದೇಶದಲ್ಲಿ ಅದು ಹೊಕ್ಕಿ ರಾಜಕೀಯ ದಾಳವಾಗಿ ಕೆಲಸ ಮಾಡುತ್ತಿರುವ ಬಗ್ಗೆ, ಜನರ ನಡುವೆ ತಂದೊಡ್ಡಿರುವ ಸಮಸ್ಯೆಗಳ ಕುರಿತಾಗಿ ಈ ಲೇಖನ ಕೆಲವು ದಿನಗಳ ಹಿಂದೆ ಲೋಕಸಭೆಯ ಅಧಿವೇಶನದಲ್ಲಿ ಸಂವಿಧಾನ, ಸೆಕ್ಯುಲರಿಸಂ ಮತ್ತು ಡಾ| ಬಿ. ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಕೆಲವು ದಿನಗಳ ಕಾಲ ಗದ್ದಲವುಂಟಾಗಿತ್ತು. ಕೇಂದ್ರದ […]