ಅಗ್ನಿದಿವ್ಯವ ಗೆದ್ದ ಸಾಧನಕೇರಿಯ ಸಾಧಕಲೇಖನ: ರಾಹುಲ್ ಅಶೋಕ ಹಜಾರೆ (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) ಮಾತೃಗರ್ಭದಿಂದ ಕೂಸೊಂದು ಕರುಳಬಳ್ಳಿ ಹರಿದು ಬರುವಾಗ ತಾಯ ಸತ್ವವ ಹೀರಿ ಬಂದಂತೆ ಬರವಣಿಗೆ ಅನ್ನುವುದೂ ಕೂಡಾ ಪ್ರಸವ ಕ್ರಿಯೆಯಂತೆ ಅದು ಬರಹಗಾರನ ಪರಿಸರ ಕೊಡುವ ಜೀವನಾನುಭವವನ್ನು ಹೀರಿ ಹುಟ್ಟುತ್ತದೆ. ಬೇಂದ್ರೆಯವರ ಪದ್ಯದ ಜಾಡನ್ನು ಹಿಡಿದು ಅವರ ಬದುಕಿನ ಘಟನೆಗಳೊಂದಿಗೆ ತುಲನೆ ಮಾಡುತ್ತಾ ಅವರ ಸಾಹಿತ್ಯದ ಹುಟ್ಟಿಗೆ […]
Ambikatanayadatta
ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ– ಡಾ. ಹ ವೆಂ ಕಾಖಂಡಿಕಿ, ಕನ್ನಡ-ಸಂಸ್ಕೃತಿ ಪರಿಚಾರಕರು (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) “ವಿಶ್ವಮಾತೆಯ ಗರ್ಭಕಮಲಜಾತ – ಪರಾಗಪರಮಾಣು ಕೀರ್ತಿ ನಾನು!ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿನಿಂತಂಥ ಮೂರ್ತಿ ನಾನು!” “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ! ನಿನಗೆ!ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ” “ಒಂದೇ ಒಂದೇ ಒಂದೇ […]