ಕುಶಲ ಸಂಸದ, ರಾಷ್ಟ್ರಹಿತ ಎಲ್ಲಕ್ಕಿಂತ ಮಿಗಿಲು ಎನ್ನುವ ಭಾವನೆಯನ್ನು ಜೀವನದಲ್ಲಿಟ್ಟುಕೊಂಡ, ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಹಾಗೂ ಎಲ್ಲಾ ಪಕ್ಷಗಳಲ್ಲೂ ಸಮಾನವಾಗಿ ಗೌರವಕ್ಕೆ ಪಾತ್ರರಾಗಿದ್ದ ಎಲ್ಲಾ ಪಕ್ಷಗಳಿಂದಲೂ ಸಮ್ಮಾನಿತರಾಗಿದ್ದ, ಮಿತಭಾಷಿಯೂ, ಲೋಕಪ್ರಿಯರೂ ಭಾರತದ ಪೂರ್ವ ರಾಷ್ಟ್ರಪತಿ ಡಾ. ಪ್ರಣಬ್ ಮುಖರ್ಜಿ ಇಂದು ತಮ್ಮ ಜೀವನ ಯಾತ್ರೆಯನ್ನು ಮುಗಿಸಿದ್ದಾರೆ. ಭಾರತದ ರಾಜಕೀಯ, ಸಾಮಾಜಿಕ ವಲಯಗಳಲ್ಲಿ ಅವರ ಸಾವಿನಿಂದ ಶೂನ್ಯತೆ ಸೃಷ್ಟಿಯಾಗಿದ್ದು ಅದನ್ನು ಭರಿಸುವುದು ಕಷ್ಟ ಸಾಧ್ಯ. ಸಂಘದ ಬಗ್ಗೆ ತಮಗಿದ್ದ ಪ್ರೇಮ, ಸದ್ಭಾವನೆ […]
Former President of India Dr. Pranab Mukherjee addressing Swayamsevaks
ಆರೆಸ್ಸೆಸ್ನ ಸಹಸರಕಾರ್ಯವಾಹ ಶ್ರೀ ಮನಮೋಹನ ವೈದ್ಯರವರ ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ, ೨೫-ಜೂನ್-೨೦೧೮ರಂದು ಪ್ರಕಟಗೊಂಡಿದೆ. http://vijayavani.net/sakaalika-3/ ಧನ್ಯವಾದಗಳು ಪ್ರಣಬ್ದಾ ತಮ್ಮದೇ ಪಕ್ಷದ ಜನರ ತೀವ್ರ ವಿರೋಧದ ನಡುವೆಯೂ ಡಾ. ಪ್ರಣಬ್ ಮುಖರ್ಜಿಯವರು ಆರ್ಎಸ್ಎಸ್ನ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪ್ರಜಾಪ್ರಭುತ್ವದ ಮೌಲ್ಯವಾದ ಮುಕ್ತಸಂವಾದದ ವಿಷಯದಲ್ಲಿ ಅವರ ದೃಢತೆಯ ಬಗ್ಗೆ ನಮಗೆ ಕೃತಜ್ಞತಾಪೂರ್ವಕವಾದ ಮೆಚ್ಚುಗೆಯಿದೆ. ನಾಗಪುರ ಭೇಟಿಯ ವೇಳೆ ಡಾ. […]