ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ ಸಾವಯವ ಪತ್ರಿಕೋದ್ಯಮದಿಂದಲೂ ಜನರಿಗೆ ಸುದ್ದಿ ನೀಡಬಹುದಾಗಿದೆ : ರಾಧಾಕೃಷ್ಣ ಭಡ್ತಿ ಪತ್ರಕರ್ತರಿಂದ ದೇಶೋದ್ಧಾರದ ಕೆಲಸಗಳು ನಡೆಯದಿದ್ದರೆ ಸಮಾಜಕ್ಕೆ ನಷ್ಟ : ಜಿತೇಂದ್ರ ಕುಂದೇಶ್ವರ ನಾರದ ಜಯಂತಿಯನ್ನು ದೇಶದ ವಿವಿಧ ಕಡೆಗಳಲ್ಲಿ ಆಯಾ ವಿಶ್ವ ಸಂವಾದ ಕೇಂದ್ರ ಆಚರಿಸುತ್ತದೆ. ಸಮಾಜಮುಖಿಯಾದ, ರಾಷ್ಟ್ರೀಯ ಚಿಂತನೆಗಳುಳ್ಳ ಪರಿಣಾಮಕಾರಿ ವರದಿ, ಲೇಖನಗಳನ್ನು ಬರೆದು ಜನರ ಮೆಚ್ಚುಗೆಗೆ […]
Maharshi Narada Prashasti
17 ಜೂನ್, ಮೈಸೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ವತಿಯಿಂದ ಮಾಧವ ಕೃಪಾದಲ್ಲಿ ನಡೆದ ನಾರದ ಜಯಂತಿ ಕಾರ್ಯಕ್ರಮದಲ್ಲಿ, 1. ಶ್ರೀ ಎ. ಆರ್. ರಂಗರಾವ್,(ಸನ್ಮಾನಿತರ ಚಿತ್ರದಲ್ಲಿ ಎಡದಲ್ಲಿರುವವರು) ನಿವೃತ್ತ ಹಿರಿಯ ವಾರ್ತಾವಾಚಕರು ಆಕಾಶವಾಣಿ (ಆಕಾಶವಾಣಿ ವಾರ್ತೆಗಳು, ಓದುತ್ತಿರುವವರು ರಂಗರಾವ್ – ಎಂದಾಗ ನೆನಪಾಗಬಹುದು) ಕಾರ್ಯಕ್ರಮದಲ್ಲಿ ಅವರು ಆಕಾಶವಾಣಿಯಲ್ಲಿ ಓದಿದ ವಾರ್ತೆಯ ಧ್ವನಿಮುದ್ರಿಕೆಯನ್ನು ಕೇಳಿಸಲಾಯ್ತು. 2. ಶ್ರೀ ಸಿ. ಮಹೇಶ್ವರನ್ – ಸಂಪಾದಕರು, ಸಾಧ್ವಿ ಕನ್ನಡ ಸಂಜೆ ದಿನಪತ್ರಿಕೆ. (ಸನ್ಮಾನಿತರ ಚಿತ್ರದಲ್ಲಿ […]
ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಈ ಬಾರಿಯ ನಾರದ ಜಯಂತಿ ಕಾರ್ಯಕ್ರಮಕ್ಕೆ ನಿಮ್ಮನ್ನು ಸ್ವಾಗತಿಸುತ್ತದೆ. ಜಯನಗರದ ರಾಷ್ಟ್ರೋತ್ಥಾನ ಶಾರೀರಿಕ ಕೇಂದ್ರ, 723, 10ನೇ ಮುಖ್ಯ ರಸ್ತೆ, 4ನೇ ಬ್ಲಾಕ್ (ಟೆಲಿಫೋನ್ ಎಕ್ಸ್ಚೇಂಜ್ ಹಿಂಭಾಗ) ಇಲ್ಲಿ 24 ಜೂನ್ ರಂದು, 10:00 ಗಂಟೆಗೆ ನಡೆಯುವ ನಾರದ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ರಾಧಾಕೃಷ್ಣ ಭಡ್ತಿ, ಹಸಿರುವಾಸಿ ಪತ್ರಿಕೆಯ ಸಂಪಾದಕರು ಹಾಗೂ ಶ್ರೀ ಜಿತೇಂದ್ರ ಕುಂದೇಶ್ವರ, ವಿಶ್ವವಾಣಿ ಪತ್ರಿಕೆಯ ಮಂಗಳೂರಿನ ಬ್ಯೂರೋ ಮುಖ್ಯಸ್ಥರು ಇವರಿಗೆ ವಿಶೇಷ […]
Dr. Janardana Hegde has been selected for the 2017 Maharshi Narada Award for his service to Samskrit Journalism given by Uttar Pradesh Samskrit Samsthan. He is the Founder Editor of the magazine in Samskrit – Sambhashana Sandeshaha. Dr. H R Vishwas wins the 2017 Banabhatta award given away by Uttar […]