ದೇಶದ್ರೋಹಿ, ಮತಾಂಧ ಟಿಪ್ಪುವಿನ ಜಯಂತಿ ಆಚರಣೆ : ನಾಡಿಗೆ ಮಾಡಿದ ಅವಮಾನ! ನವೆಂಬರ್ ೧೦, ೨೦೧೫ರಲ್ಲಿ ಕರ್ನಾಟಕದಲ್ಲಿ ಅಸ್ತಿತ್ವವಿದ್ದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಮುಸ್ಲಿಮರನ್ನು ಓಲೈಸಲು ಟಿಪ್ಪು ಜಯಂತಿಯನ್ನು ಮೊಟ್ಟ ಮೊದಲ ಬಾರಿಗೆ ಆಚರಿಸಿತು. ಅಲ್ಲಿಯವರೆಗೆ ಮುಸ್ಲಿಂ ಓಲೈಕೆ ಕರ್ನಾಟಕಕ್ಕೆ, ಭಾರತಕ್ಕೆ ಹೊಸದೇನೂ ಆಗಿರಲಿಲ್ಲ. ಸಾಕಷ್ಟು ಓಲೈಕೆ ರಾಜಕಾರಣವನ್ನು ಅಲ್ಲಿಯವರೆಗೆ ಜನರು ನೋಡಿದ್ದರು. ಆದರೆ ಒಬ್ಬ ಕ್ರೂರ ಹಿನ್ನಲೆಯುಳ್ಳ ಟಿಪ್ಪುವನ್ನು ನೆನೆಸಿಕೊಂಡು ಓಲೈಕೆಗೆ ಮುಂದಾಗಿದ್ದನ್ನು ಜನರು ಮೊದಲ ದಿನದಿಂದಲೇ ಪ್ರತಿಭಟಿಸಿದರು. […]
NoToTipuJayanti
July 30, 2019, Bengaluru: The Karnataka Government decision of cancelling Tipu Jayanti celebrations taken today has been welcomed by many scholars and activists. From the time the Congress Government decided to celebrate Tipu as part of their appeasement politics, there has been a widespread opposition to it. However the Congress […]
RSS welcomes the Karnataka Government’s decision of scrapping Tipu Jayanti. In his message, Sri V Nagaraj, Kshetriya Sanghachalak, RSS said, “RSS welcomes the Government’s decision of cancelling the Jayanti celebrations of Tyrant Tipu Sultan” ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರದ ನಿರ್ಣಯಕ್ಕೆ ಆರೆಸ್ಸೆಸ್ ಸ್ವಾಗತ “ಮತಾಂಧ,ಟಿಪ್ಪು ವಿನ ಜಯಂತಿಯನ್ನು ಸರ್ಕಾರ ರದ್ದುಗೊಳಿಸಿರುವುದನ್ನು ರಾಷ್ಟ್ರೀಯ […]
ಕೊಡಗು ಜಿಲ್ಲೆಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ಜರುಗಿತು. ಮಡಿಕೇರಿ ಜಿಲ್ಲಾಡಳಿತ ಭವನದೆದುರು, ಸೋಮವಾರಪೇಟೆ ತಾಲ್ಲೂಕು ಕಛೇರಿ ಎದುರು, ವಿರಾಜಪೇಟೆ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಯಿತು.
Bengaluru, 6th Nov 2017: Veeravanite Onake Obavva Horata Vedike protested against Tipu Jayanti celebrations as the same would be a humiliation to the the valour showed by Onake Obavva to the Hyder-Tipu troops.
Bengaluru, 4th Nov 2017: FIRST (Foundation for Indic Research and Studies) had organized a seminar today in the city to understand the mindset of Tipu and his followers at Gandhi Bhavan, Kumarakrupa Road. In a packed auditorium, Dr. Sambit Patra, Dr. G B Harisha, Sri Sandeep Balakrishnan,Sri Robert Rosario presented […]
ತುಮಕೂರು, ೩೧ ಅಕ್ಟೋಬರ್ ೨೦೧೭: ಮಂಥನ ವೇದಿಕೆಯಲ್ಲಿ ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ‘ಟಿಪ್ಪುವಿನ ನೈಜ ಸ್ವರೂಪ’ ವಿಷಯದ ಬಗ್ಗೆ ಲೇಖಕರಾದ ಶ್ರೀಯುತ ಅದ್ದಂಡ ಕಾರ್ಯಪ್ಪ ಮತ್ತು ಸಂಸದ ಪ್ರತಾಪ ಸಿಂಹ ಚಿಂತಕರ ಸಮೂಹವನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ವಿರೋಧಿಯಾಗಿದ್ದ ಟಿಪ್ಪು ತನ್ನ ಆಡಳಿತಾವಧಿಯಲ್ಲಿಯೇ ವಾಡಿಕೆಯಲ್ಲಿದ್ದ ಕನ್ನಡ ಪದಗಳನ್ನು ನಿಲ್ಲಿಸಿ ಪರ್ಶಿಯಾ ಭಾಷೆಯ ಪದಗಳನ್ನು ಹೇರಿದ್ದಾನೆ. ಅಲ್ಲದೇ ನಮ್ಮ ಸ್ಥಳಗಳ ಹೆಸರುಗಳನ್ನು ಪರ್ಶಿಯಾ ಭಾಷೆಯ ಹೆಸರುಗಳಾಗಿ ಬಲವಂತವಾಗಿ ಮಾರ್ಪಡಿಸಿದ ಟಿಪ್ಪುವಿಗೇಕೆ […]
ಮೈಸೂರು, ೩೧ ಅಕ್ಟೋಬರ್ ೨೦೧೭: ನಗರದಲ್ಲಿ ಇಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ, ಟಿಪ್ಪುವಿನ ನಿಜ ಚಿತ್ರಣವನ್ನು ಜನರ ಮುಂದಿಡುವ ಸಲುವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಕೀಲರು ಹಾಗೂ ಖ್ಯಾತ ಅಂಕಣಕಾರರು ಶ್ರೀ ತೇಜಸ್ವಿ ಸೂರ್ಯ ಮಾತನಾಡಿ, ಟಿಪ್ಪು ಜಯಂತಿಯ ವಿರೋಧಿಸುವ ಕೊನೆಯ ಕಾರ್ಯಕ್ರಮ ಇದಾಗಲಿದೆ. ಮುಂದೆಂದೂ ಈ ಉದ್ಧಟತನವನ್ನು ಸರ್ಕಾರಗಳು ತಳೆಯದಿರಲಿ ಎಂದರು. ಈ ರಾಜ್ಯದ ಮುಖ್ಯ ಮಂತ್ರಿಗಳು ಎಲ್ಲಾ ಜನರ/ ಜನಾಂಗದ ಮುಖ್ಯ ಮಂತ್ರಿಯಾಗಿರದೇ ಓಲೈಕೆ ರಾಜಕಾರಣ ಮಾಡಿಕೊಂಡು […]
ಟಿಪ್ಪು ಮತಾಂಧನಲ್ಲದೇ ಮತ್ತೇನು? ಆತ ನಡೆಸಿದ ಕ್ರೂರ ಆಡಳಿತ, ಕೊಲೆಗಳು, ಅತ್ಯಾಚಾರಕ್ಕೆ ಲೆಕ್ಕವೇ ಇಲ್ಲ. ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿ ಈಗಾಗಲೇ ಈ ವಿಷಯವಾಗಿ ಸಾಕಷ್ಟು ಮಾಹಿತಿಯನ್ನು ಹೊರಹಾಕಿದೆ. ವಿಚಾರ ಸಂಕಿರಣ, ಸಮಾವೇಶದ ಮೂಲಕ ಟಿಪ್ಪುವಿನ ಕ್ರೌರ್ಯವನ್ನು ಎತ್ತಿಹಿಡಿಯುವ ಕೆಲಸ ಮಾಡಿದೆ. ಕಪೋಲಕಲ್ಪಿತವಲ್ಲದ,ಇತಿಹಾಸಕಾರರು, ಪ್ರತಿಷ್ಠಿತ ವ್ಯಕ್ತಿಗಳು ಬರೆದ ಪುಸ್ತಕಗಳಿಂದಲೇ ಆಯ್ದ ಆತನ ನಿಜ ಸ್ವರೂಪಕ್ಕೆ ಸಂಬಂಧಿಸಿದ ವಿಷಯಗಳನ್ನು, ಪ್ರಕಟಿಸಿರುವ ’ವಿಕ್ರಮ’ ಸಾಪ್ತಾಹಿಕದ ಆಯ್ದ ಭಾಗವನ್ನು ಓದುಗರ ಮುಂದಿಡುತ್ತಿದೆ ’ಸಂವಾದ.’ ಇಂತಹ […]
23, Oct 2017, Bengaluru: ‘A fanatic traitor like Tipu does not deserve to be celebrated in the state. It is a need of the hour that we celebrate anniversaries of great people who have contributed to the society and not ones who have disturbed peace time and again’ opined Sri […]