Sangh culture which blossomed during Freedom Struggle Written by: Pradeep Mysuru, Prant Prachar Pramukh, RSS, Karnataka Dakshin Prant The article was first published in Kannada daily Hosa Diganta and is translated to English by Smt. Anupama Harish If Italy’s Goddess of freedom came swimming through a river of blood, India’s Goddess […]
Pradeep Mysuru
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅರಳಿದ ಸಂಘಸಂಸ್ಕೃತಿ ಲೇಖನ: ಪ್ರದೀಪ ಮೈಸೂರು, ಪ್ರಾಂತ ಪ್ರಚಾರ ಪ್ರಮುಖ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟಿತ “ಇಟಲಿಯ ಸ್ವತಂತ್ರ ದೇವಿ ರಕ್ತದ ಮಡುವಿನಲ್ಲಿ ಈಜಿಕೊಂಡು ಬಂದರೆ ಭಾರತದ ಸ್ವಾತಂತ್ರ್ಯ ದೇವಿ ಲಾರ್ಡ್ ಯಾಟ್ಲಿಯ ಪಾರ್ಕರ್ ಪೆನ್ನಿನ ಇಂಕಿನಿಂದ ಡ್ಯಾನ್ಸ್ ಮಾಡಿಕೊಂಡು ಬಂದಳು” – 1957-58 ರ ಸುಮಾರಿಗೆ ಮೈಸೂರಿನ ಗಣೇಶ ಪಾರ್ಕ್ ನಲ್ಲಿ ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತರಾದ ದಿ. ಶ್ರೀಪತಿ ಶಾಸ್ತ್ರಿಯವರ ಭಾಷಣದ ಈ ಸ್ವಾರಸ್ಯಕರ […]
ಸರಯೂ ತಟದಲ್ಲಿ ಭಾರತಕ್ಕೆ ಸಿಕ್ಕಿದ್ದು ಕಳೆದುಹೊಗಿದ್ದ ತನ್ನ ಆತ್ಮ ! ಲೇಖಕರು: ಪ್ರದೀಪ ಮೈಸೂರು ಪ್ರಚಾರಕರು, ಪ್ರಾಂತ ಪ್ರಚಾರ ಪ್ರಮುಖ, ಕರ್ನಾಟಕ ದಕ್ಷಿಣ ಅದು ಹಾಗೆಯೇ. ಇತಿಹಾಸದ ಕೆಲವು ಘಟ್ಟಗಳು, ದಿನಗಳು, ಇಸವಿಗಳು ಶಾಶ್ವತವಾಗಿ ನೆನಪುಳಿದುಬಿಡುತ್ತವೆ. ಅಷ್ಟು ಮಾತ್ರವಲ್ಲ, ಅವು ಚರಿತ್ರೆಯ ಓಟಕ್ಕೆ ಹೊಸ ತಿರುವನ್ನೂ ನೀಡುತ್ತವೆ. ನೀವೇ ನೋಡಿ – ಸಾಮ್ರಾಜ್ಯಗಳನ್ನು ಹುಟ್ಟುಹಾಕಿದ್ದು, ಅವುಗಳನ್ನು ಕೆಡವಿದ್ದು, ಅದೇ ಸಾಮ್ರಾಜ್ಯಗಳ ಅಸ್ಮಿತೆಯನ್ನೇ ಕೆಣಕಿ, ಕೆದಕಿ ಅವುಗಳ ಮೂಲವನ್ನೇ ಅಲುಗಾಡಿಸಿದ ಅವೆಷ್ಟೋ […]
25 Nov 2017, Bengaluru: Ravikumar Iyer who has written the book ‘Indian Heroism in Israel’ is now translated to Kannada as Bichugatti by Pradeep Mysuru an RSS Pracharak who has the responsibility of Karnataka Dakshina Pranth’s Sah Prachar Pramukh and is published by Sahitya Sindhu Prakashana. (L-R Na Dinesh Hegde, […]
ಹಿಂದು ಸ್ವಯಂಸೇವಕ ಸಂಘದ ಸಹ ಸಂಯೋಜಕರಾದ ಶ್ರೀ ರವಿಕುಮಾರ ಅವರು ಬರೆದಿರುವ ’ಇಂಡಿಯನ್ ಹೀರೋಯಿಸಮ್ ಇನ್ ಇಸ್ರೇಲ್’ ಪುಸ್ತಕವು ಇನ್ನು ಕನ್ನಡದಲ್ಲಿ ಓದುಗರಿಗೆ ದೊರಕಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹಪ್ರಚಾರ ಪ್ರಮುಖರಾದ ಶ್ರೀ ಪ್ರದೀಪ ಮೈಸೂರು ಕನ್ನಡ ಅವತರಣಿಕೆಯ ಲೇಖಕರು. ೨೫ ನವೆಂಬರ್ನಂದು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಪುಸ್ತಕವು ಬಿಡುಗಡೆಗೊಳ್ಳಲಿದೆ. ಪುಸ್ತಕದ ಮೂಲ ಲೇಖಕರಾದ ಶ್ರೀ ರವಿಕುಮಾರ್, ಉಪಸ್ಥಿತರಿರುತ್ತಾರೆ. ರಂಗಕರ್ಮಿ ಪ್ರಕಾಶ್ ಬೆಳವಾಡಿ ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. […]