ಖ್ಯಾತ ಏರೋಸ್ಪೇಸ್ ವಿಜ್ಞಾನಿ ರೊಡ್ಡಮ್ ನರಸಿಂಹ ನಿಧನ, ಆರೆಸ್ಸೆಸ್ ಕ್ಷೇತ್ರ ಸಂಘಚಾಲಕ ವಿ ನಾಗರಾಜ್ ಸಂತಾಪ. ಬೆಂಗಳೂರು, ೧೫ ಡಿಸೆಂಬರ್ : ಭಾರತದ ಖ್ಯಾತ ಏರೋಸ್ಪೇಸ್ ವಿಜ್ಞಾನಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರೊಡ್ಡಮ್ ನರಸಿಂಹ ಸೋಮವಾರ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೭ ವರ್ಷ ವಯಸ್ಸಾಗಿತ್ತು. ಫ್ಲ್ಯೂಯಿಡ್ ಡೈನಾಮಿಕ್ಸ್ ವಿಷಯದಲ್ಲಿ ಅವರಿಗೆ ಹೆಚ್ಚಿನ ಅಭಿರುಚಿ ಇತ್ತು. ಬೆಂಗಳೂರಿನ ಐಐಎಸ್ಸಿ ಯಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಪ್ರತಿಷ್ಠಿತ ನ್ಯಾಷನಲ್ ಏರೋಸ್ಪೇಸ್ ಲಾಬೊರೇಟರಿಯಲ್ಲಿ […]
V Nagaraj Kshetreeya Sanghachalak
4th May 2018, Bengaluru: Sri B N Vijayakumar incumbent MLA from Jayanagar in Bengaluru, died of heart attack in the early hours of Friday 4th May 2018. Vijayakumar collapsed during campaigning on Thursday night and was admitted at Jayadeva Institute of Cardiac Sciences and Research Centre, where he breathed his […]
ಬೆಂಗಳೂರು, ೧೫ ಮಾರ್ಚ್ ೨೦೧೮: ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನು ಒಳಗೊಂಡ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕರಾದ ಶ್ರೀ ವಿ ನಾಗರಾಜ್ ರವರು ೨೦೧೮ ಸಾಲಿನ ಅಖಿಲ ಭಾರತೀಯ ಪ್ರತಿನಿಧಿ ಸಭೆಯ ಕುರಿತಾದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ನಗರದ ಕೇಶವ ಶಿಲ್ಪಾ ರಾಷ್ಟ್ರೋತ್ಥಾನದ ಸಭಾಂಗಣದಲ್ಲಿ ನೆರೆದಿದ್ದ ಪತ್ರಕರ್ತರೊಂದಿಗೆ ಸಂಘ ಕಾರ್ಯದ ವರದಿ ಹಾಗೂ ಅಂಕಿ ಅಂಶಗಳನ್ನು ಹಂಚಿಕೊಂಡರು. ಆ ಅಂಕಿ ಅಂಶಗಳನ್ನು ಕೆಳಗೆ ನೀಡಲಾಗಿದೆ. ಪ್ರತಿನಿಧಿ ಸಭಾದಲ್ಲಿ ಭಾರತೀಯ […]